• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Darshan Thugadeep: “ಸ್ವಲ್ಪ ವಿಷ ಕೊಟ್ಟು ಬಿಡಿ ನಂಗೆ ಆಗ್ತಿಲ್ಲ ಬದುಕೋಕೆ”

ಪ್ರತಿಧ್ವನಿ by ಪ್ರತಿಧ್ವನಿ
September 10, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿಶೇಷ, ಶೋಧ, ಸಿನಿಮಾ
0
Share on WhatsAppShare on FacebookShare on Telegram

ಹೀಗಂದ್ರಂತೆ ದರ್ಶನ್ ಜಡ್ಜ್ ಮುಂದೆ. ಬಿಸಿಲು ನೋಡಿ ತುಂಬಾ ದಿನ ಆಯ್ತು, ಜೈಲಲ್ಲಿ ಚಿತ್ರ ಹಿಂಸೆ ಆಗ್ತಿದೆ. ಬಟ್ಟೆಗಳಿಗೆಲ್ಲಾ ಫಂಗಸ್ ಬಂದಿದೆ ಬಟ್ಟೆಗಳೆಲ್ಲಾ ಒಗೆದು ತುಂಬಾ ದಿನ ಆಯ್ತು ದಯಮಾಡಿ ವಿಷ ಕೊಡಿ ಅಂದ ದರ್ಶನ್ ಗೆ ಹಂಗೆಲ್ಲಾ ಆಗಲ್ಲ ಅಂದ್ರಂತೆ ಜಡ್ಜ್.

ADVERTISEMENT

ಪ್ರಪಂಚದ ಯಾವುದೇ ಮೂಲೆಗೆ ಹೋಗಿ ಅದು ದರ್ಶನ್ ಅಂತಲ್ಲ ತಾನು ಮಾಡಿದ ಪಾಪ ಕರ್ಮಗಳಿಗೆ ಇಲ್ಲೇ ಅನುಭವಿಸಿ ಹೋಗಬೇಕು ಅದು ಒಳ್ಳೇದಿರಲಿ, ಕೆಟ್ಟದಿರಿಲಿ.. ಹಾಗಂತ ದರ್ಶನ್ ಒಳ್ಳೇದ್ ಮಾಡಿಲ್ವಾ? ನಾನು ರಿಪೋರ್ಟಿಂಗ್ ಮಾಡುವಾಗ ಒಂದೊಮ್ಮೆ ಅವರ ಹುಟ್ಟಿದ ಹಬ್ಬದ ದಿನ ಒಬ್ಬ ಮಹಿಳೆ ಬೆಳಗ್ಗೆನೆ ಅವರ ಮನೆ ಮುಂದೆ ಬಂದು ನಿಂತಿತ್ತು, ನೋಡೋಕೆ ತೀರ ಬಡ ಕುಟುಂಬದ ಹೆಣ್ಣು ಮಗಳು ಆಗ ನಾನು ಅವರನ್ನ ಕೇಳ್ದೆ ಯಾಕೆ ಇಲ್ಲಿ ನಿಂತಿದ್ದೀರಾ ಕಷ್ಟ ಆಗುತ್ತೆ ಅನಿಸುತ್ತೆ ಅವರನ್ನ ಮೀಟ್ ಮಾಡೋಕೆ ಅಂದೆ ಆದ್ರೆ ಆಕೆ ಇಲ್ಲ ನಾನ್ ನೋಡ್ಬೇಕು ಅಂದ್ರು ಅಲ್ಲೇ ಇದ್ದ ದರ್ಶನ್ ಕಡೆಯವರು ಲೇಟಾಗುತ್ತಮ್ಮ ಹೋಗಿ ಅಂದ್ರು ಇಲ್ಲ ಇಲ್ಲ ಎಷ್ಟೋಂದ್ ಜನ ಇದ್ದಾರೆ ಬರ್ತಾರೆ ಸರ್ ಅಂತು ಆ ಮಹಿಳೆ ನಾನು ನೋಡ್ತಾನೆ ಇದ್ದೆ ದರ್ಶನ್ ಬಂದ್ರು ಅದೇನೊ ಅವರಿಗೆ ನೇರವಾಗಿ ಕಾಣಿಸಿದ್ದು ಈ ಮಹಿಳೆ ಅವರೆ ಮಹಿಳೆಯತ್ರ ಬಂದು ವಿಶ್ ಮಾಡಿಸಿಕೊಂಡು ಆಕೆಯ ಸಮಸ್ಯೆ ಕೇಳ್ತಿದ್ರು ಆಕೆ ಅದೇನ್ ಹೇಳಿದ್ರೊ ಗೊತ್ತಿಲ್ಲ ಆದ್ರೆ ಕೂಡಲೆ ಅವರ ಕಡೆಯವರನ್ನ ಕರೆದು ಎಲ್ಲಾ ನೀಟಾಗಿ ಆಗಬೇಕು ಅವರಿಗೆ ಏನೂ ಸಮಸ್ಯೆ ಆಗಬಾರದು ನಾನ್ ಮಾಡ್ದೆ ಅಂತ ಯಾರಿಗೂ ಹೇಳ್ಬೇಡಿ ಅಂದ್ರು ಆಟೊ ಹತ್ತಿಸಿ ಮನೆಗೆ ಕಳಿಸಿಕೊಟ್ರು.

ಇದು ಒಂದು ಸೀನ್ ಅಷ್ಟೆ ಆ ದಿನ ನಾನು ನೋಡಿದ ಈ ರೀತಿಯ ಅನೇಕ ಉದಾಹರಣೆ ಕೊಡಬಲ್ಲೆ. ಹಾಗಂತ ದರ್ಶನ್ ಪರವಾದ ವಿರುದ್ಧವಾದ ಪೋಸ್ಟ್ ಅಂತೂ ಅಲ್ಲ. ಮನುಷ್ಯನ ಕೆಟ್ಟ ಸಮಯ ಎಂಥಾ ಒಳ್ಳೆಯದನ್ನು ಮರೆಸಿಬಿಡುತ್ತೆ, ಹಿಂದೆ ಸರಿಸಿಬಿಡುತ್ತೆ. ಆ ಕೆಟ್ಟ ಸಮಯದಲ್ಲೆ ನಮ್ಮ ನಿಜವಾದ ವಸ್ತುಸ್ಥಿತಿ ಏನು ನಮ್ಮ ನೆಲೆ ಏನು ಅನ್ನೋದನ್ನ ತೋರಿಸಕೊಡುತ್ತೆ ಈಗ ದರ್ಶನ್ ಗೆ ಆಗಿರೋದು ಇದೆ. ಆದಷ್ಟು ಬೇಗ ಎಲ್ಲಾ ಒಳ್ಳೇದಾಗಿ ತನ್ನ ತಪ್ಪಿನ ಅರಿವಾಗ್ಲಿ.

ಕೃಪೆ.
ಪಲ್ಲವಿ ಶಂಕರಮೂರ್ತಿ.

Tags: Actor Darshanactor darshan caseappu and darshanbabaji darshancase on darshand boss darshandakor darshanDarshandarshan arresteddarshan bail casedarshan bail newsdarshan birthdayDarshan Casedarshan case newsdarshan courtDarshan fansdarshan fans newsdarshan film newsdarshan hit songsdarshan in jaildarshan jail newsdarshan live newsdarshan moviedarshan moviesdarshan newsdarshan songsdarshan updatedarshan wifejudge on darshanlive darshantemple darshan
Previous Post

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ..!!

Next Post

Chaluvarayaswamy: ಯುವ ರೈತರಿಗೆ ಪಿಎಂಎಫ್ ಎಂಇ ಯೋಜನೆ ಮಾದರಿ: ಎನ್. ಚಲುವರಾಯಸ್ವಾಮಿ.

Related Posts

Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
0

ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ಲಭ್ಯವಿದ್ದ ಜಲಮೂಲಗಳನ್ನು ಪತ್ತೆ ಮಾಡಿ ಅವುಗಳನ್ನು ಪುನರಜ್ಜೀವಗೊಳಿಸುವ ಮೂಲಕ ನೀರಿನ ಕೊರತೆಯನ್ನು ನೀಗಲು ಕಾರ್ಯಕ್ರಮ ಹಾಕಿಕೊಳ್ಳಬೇಕಾಗಿದೆಯಲ್ಲದೆ, ಆರ್.ಒ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ವಿಶೇಷ...

Read moreDetails

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

October 13, 2025
Next Post

Chaluvarayaswamy: ಯುವ ರೈತರಿಗೆ ಪಿಎಂಎಫ್ ಎಂಇ ಯೋಜನೆ ಮಾದರಿ: ಎನ್. ಚಲುವರಾಯಸ್ವಾಮಿ.

Recent News

Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
Top Story

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada