• Home
  • About Us
  • ಕರ್ನಾಟಕ
Thursday, July 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಬಿಜೆಪಿಯಲ್ಲೇ ಬಗೆಬಗೆಯ ಯುದ್ಧ ನಡೆಯುತ್ತಿದೆ ಆದರೂ ಇವರಿಗೆ ಕಂಡವರ ಮನೆಯ ಕಿಟಕಿ ಇಣುಕುವ ಚಟ – ರಾಜ್ಯ ಕಾಂಗ್ರೆಸ್‌ ಟೀಕೆ

ಪ್ರತಿಧ್ವನಿ by ಪ್ರತಿಧ್ವನಿ
October 11, 2021
in Uncategorized
0
ಬಿಜೆಪಿಯಲ್ಲೇ ಬಗೆಬಗೆಯ ಯುದ್ಧ ನಡೆಯುತ್ತಿದೆ ಆದರೂ ಇವರಿಗೆ ಕಂಡವರ ಮನೆಯ ಕಿಟಕಿ ಇಣುಕುವ ಚಟ – ರಾಜ್ಯ ಕಾಂಗ್ರೆಸ್‌ ಟೀಕೆ
Share on WhatsAppShare on FacebookShare on Telegram

ಸದಾ ಅನ್ಯರ ತಪ್ಪು ಹುಡುಕುವ ಸಿದ್ದರಾಮಯ್ಯ ಅವರ ಸುತ್ತ ಪರಮ ಭ್ರಷ್ಟರೇ ತುಂಬಿದ್ದಾರೆ. ಗೋವಿಂದ ರಾಜ್, ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಡಾ.ಎಚ್.ಸಿ.ಮಹಾದೇವಪ್ಪ, ಕೆಂಪಯ್ಯ, ಜಮೀರ್ ಎಲ್ಲರೂ ತೆರಿಗೆ ಕಳ್ಳರು, ಪರಮ ಭ್ರಷ್ಟರು. ನಿಮ್ಮ ಸುತ್ತಲಿರುವ ಜನರಿಂದ ನೀವು ಎಂಥವರು ಎಂದು ನಿರ್ಧರಿಸಬಹುದಲ್ಲವೇ, ಸಿದ್ದರಾಮಯ್ಯ? ಎಂದು ರಾಜ್ಯ ಬಿಜೆಪಿ ತಮ್ಮ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿ ಪ್ರಶ್ನಿಸಿತ್ತು. ಇದಕ್ಕೆ ಸಕ್ಕತ್ತಾಗೆ ಚಾಟಿ ಬೀಸಿರುವರಾಜ್ಯ ಕಾಂಗ್ರೇಸ್ ಬಿಜೆಪಿಯಲ್ಲಿ ಬಗೆಬಗೆಯ ಯುದ್ಧ ನಡೆಯುತ್ತಿದೆ ಆದರೂ ಕಂಡವರ ಮನೆಯ ಕಿಟಕಿ ಇಣುಕುವ ಚಟ ಎಂದು ಟ್ವೀಟ್ ಮಾಡಿ ಟಾಂಗ್‌ ನೀಡಿದೆ.

ADVERTISEMENT

ಬಿಜೆಪಿಯಲ್ಲಿ ಬಗೆಬಗೆಯ ಯುದ್ಧ ನಡೆಯುತ್ತಿದೆ ಸೋಮಣ್ಣ vs ಅಶೋಕಣ್ಣ – ಜಂಗೀಕುಸ್ತಿ, ಬೊಮ್ಮಾಯಿ vs ಕಟೀಲ್ – ದೃಷ್ಟಿಯುದ್ದ, BSY vs BJP – ಮುಷ್ಠಿಯುದ್ಧ ಮತ್ತು ಯತ್ನಾಳ್ vs ವಿಜಯೇಂದ್ರ – ಮಲ್ಲಯುದ್ದ ರಾಜ್ಯ ಬಿಜೆಪಿಯ ಸ್ಥಿತಿ ಮಾನ ಮುಚ್ಚಿಕೊಳ್ಳಲಾಗದ ಹರಿದ ಬನಿಯನ್‌ಗಿಂತಲೂ ಕಡೆಯಾಗಿರುವಾಗ ಕಂಡವರ ಮನೆಯ ಕಿಟಕಿ ಇಣುಕುವ ಚಟವೇಕೆ!? ಡಎಂದು ಟೀಕಿಸಿದೆ.

ಬಿಜೆಪಿಯಲ್ಲಿ ಬಗೆಬಗೆಯ ಯುದ್ಧ ನಡೆಯುತ್ತಿದೆ.

ಸೋಮಣ್ಣ vs ಅಶೋಕಣ್ಣ – ಜಂಗೀಕುಸ್ತಿ,
ಬೊಮ್ಮಾಯಿ vs ಕಟೀಲ್ – ದೃಷ್ಟಿಯುದ್ದ
BSY vs BJP – ಮುಷ್ಠಿಯುದ್ಧ
ಯತ್ನಾಳ್ vs ವಿಜಯೇಂದ್ರ – ಮಲ್ಲಯುದ್ದ@BJP4Karnataka ಸ್ಥಿತಿ ಮಾನ ಮುಚ್ಚಿಕೊಳ್ಳಲಾಗದ ಹರಿದ ಬನಿಯನ್‌ಗಿಂತಲೂ ಕಡೆಯಾಗಿರುವಾಗ ಕಂಡವರ ಮನೆಯ ಕಿಟಕಿ ಇಣುಕುವ ಚಟವೇಕೆ!?

— Karnataka Congress (@INCKarnataka) October 11, 2021
Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಲಖೀಂಪುರ್ ಹಿಂಸಾಚಾರ ಖಂಡಿಸಿ ರಾಜ್ಯ ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ

Next Post

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : 28 IAS ಅಧಿಕಾರಿಗಳು ವರ್ಗಾವಣೆ

Related Posts

Uncategorized

ಇಂಧನ ಇಲಾಖೆಯ 447.73 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

by ಪ್ರತಿಧ್ವನಿ
July 19, 2025
0

ಚಾವಿಸನಿನಿಯ 408.95 ಕೋಟಿ ರೂ.ಗಳ ನಾಲ್ಕು ಕಾಮಗಾರಿಗಳು ಕೆಪಿಟಿಸಿಎಲ್ ನ 38.78 ಕೋಟಿ ರೂ.ಗಳ ಎರಡು ಕಾಮಗಾರಿಗಳು ಮೈಸೂರು, ಜುಲೈ 19, 2025ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ...

Read moreDetails

ಸಹಿಸಿಕೊಳ್ಳೋ ಯೋಗ್ಯತೆಯಿಲ್ಲ ಅಂದ್ರೆ ರಾಜಕಾರಣಕ್ಕೆ ಯಾಕೆ ಬರಬೇಕು?

July 19, 2025
ದೊಡ್ಡ ತೂಗುಸೇತುವೆ

ದೊಡ್ಡ ತೂಗುಸೇತುವೆ

July 18, 2025

CM Siddaramaiah: ಹಿಂಸೆ ಹಾಗೂ ಪ್ರಚೋದನೆಗಳನ್ನು ತಡೆದರೆ ಸಮಾಜದ ಒಳಿತು ಸಾಧ್ಯ..

July 16, 2025

Basavaraj Bommai: ಜಿಟಿಟಿಸಿ ತರಬೇತಿ ಪಡೆಯುವವರಿಗೆ ಒಳ್ಳೆಯ ಭವಿಷ್ಯವಿದೆ..

July 16, 2025
Next Post
ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : 28 IAS ಅಧಿಕಾರಿಗಳು ವರ್ಗಾವಣೆ

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : 28 IAS ಅಧಿಕಾರಿಗಳು ವರ್ಗಾವಣೆ

Please login to join discussion

Recent News

Top Story

ಧರ್ಮ ಸ್ಥಳದಲ್ಲಿ ಕೊನೆಗೂ ಅಸ್ಥಿಪಂಜರ ಪತ್ತೆ- ಧರ್ಮ ಸ್ಥಳದಲ್ಲಿ ಅತಿ ದೊಡ್ಡ ಬೆಳವಣಿಗೆ..!!

by ಪ್ರತಿಧ್ವನಿ
July 31, 2025
Top Story

Jaya Bacchan: ಮಹಿಳೆಯರ ಸಿಂಧೂರ ಅಳಿಸಿ ‘ಆಪರೇಷನ್ ಸಿಂಧೂರ’ ಹೆಸರಿಟ್ಟಿದ್ದೇಕೆ..!!

by ಪ್ರತಿಧ್ವನಿ
July 31, 2025
Top Story

DK Shivakumar: ಶೀಘ್ರವೇ ಬೆಂಗಳೂರು ಕ್ವಾಂಟಮ್ ತಂತ್ರಜ್ಞಾನದ ರಾಜಧಾನಿಯಾಗಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 31, 2025
Top Story

Santhosh Lad: ಧಾರವಾಡ, ಮೈಸೂರಿನಲ್ಲಿ ಕೌಶಲ್ಯ ತರಬೇತಿ ಕೇಂದ್ರ: ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸಭೆ

by ಪ್ರತಿಧ್ವನಿ
July 31, 2025
Top Story

CM Siddaramaiah: ಕ್ವಾಂಟಮ್ ಇಂಡಿಯಾ ಬೆಂಗಳೂರು 2025 ರನ್ನು ಉದ್ಗಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ..!!

by ಪ್ರತಿಧ್ವನಿ
July 31, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಧರ್ಮ ಸ್ಥಳದಲ್ಲಿ ಕೊನೆಗೂ ಅಸ್ಥಿಪಂಜರ ಪತ್ತೆ- ಧರ್ಮ ಸ್ಥಳದಲ್ಲಿ ಅತಿ ದೊಡ್ಡ ಬೆಳವಣಿಗೆ..!!

July 31, 2025

Jaya Bacchan: ಮಹಿಳೆಯರ ಸಿಂಧೂರ ಅಳಿಸಿ ‘ಆಪರೇಷನ್ ಸಿಂಧೂರ’ ಹೆಸರಿಟ್ಟಿದ್ದೇಕೆ..!!

July 31, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada