• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಎಲೆಕ್ಷನ್‌ ಬಾಂಡ್‌; SBI ಕಳ್ಳಾಟಕ್ಕೆ ಮತ್ತೆ ಚಾಟಿ ಬೀಸಿದ ಸುಪ್ರೀಂಕೋರ್ಟ್‌!

Krishna Mani by Krishna Mani
March 19, 2024
in Top Story, ಇದೀಗ, ದೇಶ, ರಾಜಕೀಯ
0
ಅವಧಿ ಮೀರಿದ ಚುನಾವಣಾ ಬಾಂಡ್‌ಗಳನ್ನು ಅಕ್ರಮವಾಗಿ ನಗದೀಕರಿಸಲು ಬಿಜೆಪಿಗೆ ಅವಕಾಶ ನೀಡಿದ ಸರ್ಕಾರ
Share on WhatsAppShare on FacebookShare on Telegram

ಕೇಂದ್ರ ಸರ್ಕಾರ(Central Government) ಎಲೆಕ್ಷನ್‌ ಬಾಂಡ್‌(Election Bond) ಖರೀದಿಗೆ ಅವಕಾಶ ಮಾಡಿಕೊಟ್ಟಿತ್ತು. ಆ ಬಳಿಕ 2024ರ ಫೆಬ್ರವರಿ 15ರಂದು ಎಲೆಕ್ಷನ್‌ ಬಾಂಡ್‌‌ ಖರೀದಿ ಮೂಲಕ ಪಕ್ಷಗಳಿಗೆ ಕದ್ದುಮುಚ್ಚಿ ದೇಣಿಗೆ ನೀಡುವುದು ಸಂವಿಧಾನ ಬಾಹಿರ ಎನ್ನುವ ನಿರ್ಧಾರಕ್ಕೆ ಬಂದಿತ್ತು. ಆ ಬಳಿಕ ಸಂಫೂರ್ಣ ಮಾಹಿತಿ ನೀಡುವಂತೆ ಸೂಚಿಸಿತ್ತು. ಆದರೆ ಜೂನ್‌ 30ರ ತನಕ ಸಮಯ ನೀಡುವಂತೆ ಮನವಿ ಮಾಡಿತ್ತು. SBI ಅರ್ಜಿ ತಿರಸ್ಕಾರ ಮಾಡುವ ಮೂಲಕ ಚಾಟಿ ಬೀಸಿ, 24 ಗಂಟೆಯ ಒಳಗಾಗಿ ಚುನಾವಣಾ ಆಯೋಗ(Election Commission) ಕ್ಕೆ ಚುನಾವಣಾ ಬಾಂಡ್‌ ಬಗ್ಗೆ ಕಂಪ್ಲೀಟ್‌ ಮಾಹಿತಿ ಹಸ್ತಾಂತರ ಮಾಡುವಂತೆ ಆದೇಶ ಮಾಡಿತ್ತು. ಅದರಂತೆ ಚುನಾವಣಾ ಆಯೋಗಕ್ಕೆ ರಿಪೋರ್ಟ್‌(Report) ಸಲ್ಲಿಕೆಯಾಗಿತ್ತು. ಚುನಾವಣಾ ಆಯೋಗ ವೆಬ್‌ಸೈಟ್‌(Website) ನಲ್ಲೂ ಪ್ರದರ್ಶನ ಮಾಡಿತ್ತು. ಆದರೆ ಯಾರು ಯಾರಿಗೆ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಇರಲಿಲ್ಲ. ಗೊಂದಲಕಾರಿ ಮಾಹಿತಿ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. 

ADVERTISEMENT

2019ರಿಂದ  2024ರ ಫೆಬ್ರವರಿ 15ರ ತನಕ ಚುನಾವಣಾ ಬಾಂಡ್‌ ಖರೀದಿಸಿದದ್ದು ಯಾರು..? ಯಾವ ಕಂಪನಿ..? ಯಾವ ಪಕ್ಷಕ್ಕೆ ಕೊಟ್ಟಿದ್ದಾರೆ..? ಎಷ್ಟು ಮುಖಬೆಲೆಯ ಬಾಂಡ್‌..? ಖರೀದಿ ಮಾಡಿದ ದಿನಾಂಕ ಯಾವುದು..? ಅನ್ನೋ ಬಗ್ಗೆ ನಿಖರವಾಗಿ ನೀಡದ SBI, ಕೊಂಡು ಕೊಂಡವರ ಹೆಸರಿನ ಒಂದು ಪಟ್ಟಿ ಹಾಗು ಚುನಾವಣಾ ಬಾಂಡ್‌ ಕ್ಯಾಷ್‌‌(Bond Cash) ಮಾಡಿಕೊಂಡ ರಾಜಕೀಯ ಪಕ್ಷಗಳ ಒಂದು ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿತ್ತು. ಅಂದೇ ಸಾಕಷ್ಟು ಅನುಮಾನಗಳು ಆಕ್ರೋಶಗಳು ಜಾಲತಾಣದಲ್ಲಿ ವ್ಯಕ್ತವಾಗಿದ್ದವು. ಇದೀಗ ಸುಪ್ರೀಂಕೋರ್ಟ್‌(Supreme Court) SBI ಜಾಣ ನಡೆಯನ್ನು ಖಂಡಾತುಂಡವಾಗಿ ಖಂಡಿಸಿದ್ದು, ಈ ರೀತಿಯ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಚಾಟಿ ಬೀಸಿದೆ. ಅಷ್ಟೇ ಅಲ್ಲದೆ ಗುರುವಾರ ಸಂಜೆ 5 ಗಂಟೆಯ ಒಳಗಾಗಿ ಎಲ್ಲಾ ಮಾಹಿತಿಯನ್ನು ಸಲ್ಲಿಸುವಂತೆ ಆದೇಶ ಮಾಡಿದೆ. 

ಗುರುವಾರ ಸಂಜೆ 5 ಗಂಟೆಯೊಳಗಾಗಿ ಎಲ್ಲಾ ಮಾಹಿತಿಯನ್ನು ಸಲ್ಲಿಸಿದ ಬಗ್ಗೆ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದು, ಎಸ್‌ಬಿಐ ಕಳ್ಳಾಟಕ್ಕೆ ಬ್ರೇಕ್‌ ಬಿದ್ದಂತಾಗಿದೆ. ಇನ್ನು ಎಸ್‌ಬಿಐ ಕೊಟ್ಟ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌(Website)ನಲ್ಲಿ ಪ್ರಕಟ ಮಾಡ್ಬೇಕು, ಅದೂ ಕೂಡ ಪ್ರಾಮಾಣಿಕವಾಗಿ ಪ್ರದರ್ಶನ ಆಗ್ಬೇಕು ಎಂದು ಚುನಾವಣಾ ಆಯೋಗಕ್ಕೂ ಸುಪ್ರೀಂಕೋರ್ಟ್‌ ಸೂಚನೆ ಕೊಟ್ಟಿದೆ. ಬ್ಯುಸಿನೆಸ್‌(business) ಅಸೋಸಿಯೇಷನ್‌‌ FICCI ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಚುನಾವಣಾ ಆಲ್ಫಾ ನ್ಯೂಮರಿಕ್‌ ಡಿಜಿಟ್ಸ್‌‌ ಪ್ರದರ್ಶನ ಮಾಡದಂತೆ ಕೋರಲಾಗಿತ್ತು. ಅದು ಬಹಿರಂಗ ಆದರೆ ಯಾವ ಸಂಸ್ಥೆ ಯಾವ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ ಎನ್ನುವುದು ಬಹಿರಂಗ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿತ್ತು. ಇದೀಗ ಸುಪ್ರೀಂಕೋರ್ಟ್‌ ಏನನ್ನೂ ಮರೆ ಮಾಚದೆ ಎಲ್ಲಾ ಮಾಹಿತಿ ಬಹಿರಂಗ ಮಾಡಿ ಎಂದು ಕಟ್ಟಪ್ಪಣೆ ವಿಧಿಸಿದೆ. 

A man checks his mobile phones in front of State Bank of India (SBI) branch in Kolkata, February 9, 2018. REUTERS/Rupak De Chowdhuri/File Photo

ಆಲ್ಫಾ ನ್ಯೂಮರಿಕ್‌(Numeric) ಸಂಖ್ಯೆಗಳ ಬಹಿರಂಗದಿಂದ ಚುನಾವಣಾ ಬಾಂಡ್‌ ಖರೀದಿ ಮಾಡಿದವರ ಮಾಹಿತಿ ಹಾಗು ಚುನಾವಣಾ ಬಾಂಡ್‌ ನಗದು ಮಾಡಿಕೊಂಡು ರಾಜಕೀಯ(Political) ಪಕ್ಷದ ಮಾಹಿತಿ ಲಭ್ಯವಾಗಲಿದೆ ಎನ್ನಲಾಗಿದ್ದು. ಗುರುವಾರ ಸಂಂಜೆ ವೇಳೆಗೆ ಎಲ್ಲಾ ಮಾಹಿತಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರದರ್ಶನ ಆಗಲಿದೆ. ಚುನಾವಣಾ ಬಾಂಡ್‌ ಎನ್ನುವುದು ನರೇಂದ್ರ ಮೋದಿ(Narendra Modi) ಸರ್ಕಾರ ಮಾಡಿರುವ ವೈಟ್‌ ಕಾಲರ್‌ ಭ್ರಷ್ಟಾಚಾರ(Corruption) ಎನ್ನುವುದು ಕಾಂಗ್ರೆಸ್‌(Congress) ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳ ನೇರ ಆರೋಪ ಆಗಿದೆ. ಆದರೆ ಇಷ್ಟು ದಿನಗಳ ಕಾಲ ಕಾವ ಸಂಸ್ಥೆ ಯಾರಿಗೆ ದೇಣಿಗೆ ನೀಡಿದೆ ಅನ್ನೋ ಮಾಹಿತಿ ಬಹಿರಂಗ ಆಗಿರಲಿಲ್ಲ. ಹೀಗಾಗಿ ಯಾವ ಸಂಸ್ಥೆ ಯಾರಿಗೆ ದೇಣಿಗೆ ನೀಡುವ ಮೂಲಕ ತನ್ನ ಯಾವ ಕಾರ್ಯವನ್ನು ಸಾಧಿಸಿಕೊಂಡಿದೆ ಎನ್ನುವುದು ಇನ್ನಷ್ಟೇ ಬಯಲಾಗಲಿದೆ. 

#ElectionBond #SBI #BJPIndia #INCIndia# #SupremeCourt #ElectionCommission

Previous Post

ನರೇಂದ್ರ ಮೋದಿ ಆಗಮನದಲ್ಲೂ ಪಕ್ಷಕ್ಕೆ ಮುಜುಗರ ತಂದ ಕೆ.ಎಸ್. ಈಶ್ವರಪ್ಪ.

Next Post

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 99.2 ಲಕ್ಷ ರೂ. ವಶ

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025
Next Post
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 99.2 ಲಕ್ಷ ರೂ. ವಶ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 99.2 ಲಕ್ಷ ರೂ. ವಶ

Please login to join discussion

Recent News

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada