• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಇಕಾನಾಮಿಕ್ ಸರ್ವೆಯ ಅಂಕಿ-ಅಂಶ, ಚಾರ್ಟುಗಳಲ್ಲಿ ತೌಡು ಕುಟ್ಟಿದ ಸರ್ಕಾರ!

ಕೆ.ಪಿ ಸುರೇಶ್‌ ಕಂಜರ್ಪಣೆ by ಕೆ.ಪಿ ಸುರೇಶ್‌ ಕಂಜರ್ಪಣೆ
February 1, 2022
in ದೇಶ, ವಾಣಿಜ್ಯ
0
ಇಕಾನಾಮಿಕ್ ಸರ್ವೆಯ ಅಂಕಿ-ಅಂಶ, ಚಾರ್ಟುಗಳಲ್ಲಿ ತೌಡು ಕುಟ್ಟಿದ ಸರ್ಕಾರ!
Share on WhatsAppShare on FacebookShare on Telegram

ಈ ವರ್ಷ ಕೇಂದ್ರ ಸರಕಾರ ಘೋಷಿಸಿದಂತೆ ಆದಾಯ ೨೨ ಲಕ್ಷ ಕೋಟಿ ರೂ. ವೆಚ್ಚ ಸುಮಾರು ೪೦ ಲಕ್ಷ ರೂ. ಈ ಹಿಂದೆಯೂ ಸರಕಾರ ಅಂದಾಜು ಮಾಡಿದ ಆದಾಯದ ಶೇ. ೮೦ರಷ್ಟು ಮಾತ್ರ ಸಂಗ್ರಹಿಸಲು ಸರಕಾರ ಶಕ್ತವಾಗಿತ್ತು. ಅಂದರೆ ಆದಾಯದ ಅಂದಾಜು ಮೂಲತಃ ಸುಳ್ಳೇ ಅಂದಾಜು. ಸಾರ್ವಜನಿಕ ವಲಯದ ಉದ್ಯಮಗಳನ್ನು ಮಾರಿ ಎರಡು ಲಕ್ಷ ಕೋಟಿ ಬರುತ್ತದೆ ಎಂದು ಸರಕಾರ ಹೇಳಿತ್ತು. ವಾಸ್ತವದಲ್ಲಿ ಅದರ ೫% ಕೂಡಾ ಸಾದ್ಯವಾಗಲಿಲ್ಲ.

ADVERTISEMENT

ದೊಡ್ಡ ಗೊಂಬೆಯ ಹಿಂದೆ ಹೋಗಿ ನೋಡಿದರೆ ಅಸ್ತಿಪಂಜರದ ರೀತಿಯ ಬಿದಿರ ತಟ್ಟಿ ಕೋಲುಗಳ ಹಂದರ ತರ ಇದು ಕಾಣಿಸುತ್ತದೆ. ಈ ಬಜೆಟ್ಟಗೆ ಮೊದಲು ಇಕಾನಾಮಿಕ್‌ ಸರ್ವೆಯ ಅಂಕಿ-ಅಂಶ, ಚಾರ್ಟುಗಳಲ್ಲಿ ತೌಡು ಕುಟ್ಟಿರುವುದು ಕಾಣುತ್ತದೆ.

ಈ ಚಾರ್ಟ್‌ ನೋಡಿ: ೨೦೧೪-೧೫ರಲ್ಲಿ ೫೧ ಲಕ್ಷ ಕೋಟಿ ರೂ. ಇದ್ದದ್ದು ೨೦೨೦-೨೧ರ ವೇಳೆಗೆ ೧೦೫ ಲಕ್ಷ ಕೋಟಿ ರೂ. ಗೆ ಏರಿದೆ. ಪ್ರಸ್ತುತ ಇದು ಪ್ರಾಯಶಃ ೧೩೫ ಲಕ್ಷ ಕೋಟಿ ರೂ.ಗೆ ಏರಬಹುದು.

ಹಾಗೇ  ಬಾಹ್ಯ ಸಾಲ ೩.೬೬ ಲಕ್ಷ ಕೋಟಿ ರೂ. ಇದ್ದಿದ್ದು  ೨೦೨೦-೨೧ಕ್ಕೆ ೬.೧೫ ಲಕ್ಷ ಕೋಟಿ ರೂ.ಗೆ ಏರಿದೆ. ಈಗ ಅದು ಇನ್ನಷ್ಟು ಏರಿರುವ ಸಾಧ್ಯತೆ ಇದೆ.

ವಿತ್ತೀಯ ಕೊರತೆ ೨೦೧೩ರಲ್ಲಿ ೩.೧೪ ಇದ್ದದ್ದು ಈಗ ೬.೯ಕ್ಕೆ ಏರಿದೆ

ವಿವಿಧ ಕ್ಷೇತ್ರಗಳಲಲ್ಲಾದ ಮೌಲ್ಯ ವರ್ಧನೆ ನೋಡಿದರೆ ಸೇವಾಕ್ಷೇತ್ರದ ಪಾಳು ೫೫ % ಇದ್ದದ್ದು ೫೩% ಕ್ಕೆ ಇಳಿದಿದೆ.   ಅಂದರೆ ಜಿಡಿಪಿಯ ಸುಮಾರು ೧೮೦ ಲಕ್ಷ ಕೋಟಿಯಲ್ಲಿ ಸೇವಾಕ್ಷೇತ್ರದ ಪಾಳು ಸುಮಾರು ೧೦೦ ಕೋಟಿ. ಇದರ ಪಾಲು ಶೇ>೨ರಷ್ಟು ಇಳಿದಿದೆ ಅಂದರೆ ಅಂದಾಜು  ೩.೬ ಲಕ್ಷ ಕೋಟಿ. ಇದರಿಂದ ಬರುವ ತೆರಿಗೆ ಅಂದಾಜು ೧೫% ಅಂತ ಇಟ್ಟುಕೊಂಡರೂ ಸುಮಾರು ೫೫ ಸಾವಿರ ಕೋಟಿ ಆದಾಯ ಖೋತಾ!

ಇನ್ನು ರಾಜ್ಯಗಳ ಸ್ಥಿತಿ ನೋಡಿ ಈ ಹಿಂದೆ ರಾಜ್ಯಗಳ ಸ್ವಂತ ತೆರಿಗೆ ಪ್ರಮಾಣ ಕಡಿಮೆ ಇತ್ತು. ಯಾಕೆಂದರೆ ಕೇಂದ್ರ ಸರಕಾರ ತನ್ನ ಪಾಲನ್ನೂ ನೀಡುತ್ತಿತ್ತು. ಈಗ ಮೋದಿ ಬಂದಮೇಲೆ ಕೇಂದ್ರ ನೀಡುವ ಪ್ರಮಾಣ ಕಡಿಮೆಯಾದ ಕಾರಣ ರಾಜ್ಯಗಳು ತೆರಿಗೆ ಸುಲಿಗೆ ಹೆಚ್ಚು ಮಾಡಿವೆ.

೨೦೧೬-೧೭ರಲ್ಲಿ ರಾಜ್ಯಗಳ ತೆರಿಗೆ ವಸೂಲಿ ಪ್ರಮಾಣ ೯.೪೬ ಲಕ್ಷ ಕೋಟಿ ಇದ್ದರೆ ಈಗ ಅದು ಸುಮಾರು ೧೬ ಲಕ್ಷ ಕೋಟಿಗೆ ಏರಿದೆ.

ಇನ್ನು ಜಿಡಿಪಿಯ ಪ್ರತಿಶತ ಪ್ರಮಾಣದಲ್ಲಿ ಕಾರ್ಪೋರೇಟು ತೆರಿಗೆ ಗಮನಾರ್ಹವಾಗಿ ಇಳಿದಿದೆ. ೨೦೧೭-೧೮ರಲ್ಲಿ ಈ ತೆರಿಗೆ ೩.೩% ಇದ್ದರೆ ಈಗ ಅದು ೨.೩ಕ್ಕೆ ಇಳಿದಿದೆ. ಅಂದರೆ ಸುಮಾರು ೧.೮೦ ಲಕ್ಷ ಕೋಟಿ ಆದಾಯ ಖೋತಾ!!

Tags: BJPCongress PartyCovid 19ಅಂಕಿ-ಅಂಶಇಕಾನಾಮಿಕ್ಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಸಮಾಜವಾದಿ ಪಕ್ಷದ ಕೆಂಪು ಟೋಪಿಗಳು ಮುಜಾಫರ್‌ನಗರ ಗಲಭೆ ಸಂತ್ರಸ್ತರ ರಕ್ತದಲ್ಲಿ ಮೂಡಿವೆ : ಯೋಗಿ ಆದಿತ್ಯನಾಥ್

Next Post

ಕೇಂದ್ರ ಬಜೆಟ್-2022 | ರಾಜ್ಯ ಬಿಜೆಪಿ ನಾಯಕರಿಂದ ಹರ್ಷ, ಆಯವ್ಯಯ ಬಗ್ಗೆ ಗುಣಗಾಣ

Related Posts

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
0

ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿತರಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಬೀದರ್...

Read moreDetails

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025
Next Post
ಕೇಂದ್ರ ಬಜೆಟ್-2022 |  ರಾಜ್ಯ ಬಿಜೆಪಿ ನಾಯಕರಿಂದ ಹರ್ಷ, ಆಯವ್ಯಯ ಬಗ್ಗೆ ಗುಣಗಾಣ

ಕೇಂದ್ರ ಬಜೆಟ್-2022 | ರಾಜ್ಯ ಬಿಜೆಪಿ ನಾಯಕರಿಂದ ಹರ್ಷ, ಆಯವ್ಯಯ ಬಗ್ಗೆ ಗುಣಗಾಣ

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada