• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗೋಲ್ಡ್ ಸ್ಮಗ್ಲಿಂಗ್ ವರದಿ ಸಿದ್ಧಪಡಿಸಿದ DRI..! ವರದಿಯಲ್ಲಿದ್ಯಾ ಇಬ್ಬರು ಸಚಿವರ ಹೆಸರು ..? 

Chetan by Chetan
March 18, 2025
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಆ ಇಬ್ಬರು ಸಚಿವರು ಯಾರು..?! ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಇಬ್ಬರು ಮಿನಿಸ್ಟರ್ಸ್ ಪಾತ್ರವಿದ್ಯಾ..?! 
Share on WhatsAppShare on FacebookShare on Telegram

ನಟಿ ರನ್ಯಾ ರಾವ್ (Ranya rao) ಗೋಲ್ಡ್ ಸ್ಮಗ್ಲಿಂಗ್  (Gold smugly) ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ.ಆರ್.ಐ (DRI) ವರದಿ ಸಿದ್ದಪಡಿಸಿದ್ದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ವರದಿ ಸಲ್ಲಿಸಲು ಮುಂದಾಗಿದೆ. ಹೀಗಾಗಿ ಕೆಲ ರಾಜಕಾರಣಿಗಳಿಗೆ ಎದೆಯಲ್ಲಿ ನಡುಕ ಶುರುವಾಗಿದೆ. 

ADVERTISEMENT

ಈಗಾಗಲೇ ಈ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಇಬ್ಬರು ಸಚಿವರಿದ್ದಾರೆ ಎಂಬ ಚರ್ಚೆ ಜೋರಾಗಿದ್ದು, ಆದ್ರೆ ಈ ವರೆಗೂ ಆ ಹೆಸರುಗಳು ಮಾತ್ರ ಬಹಿರಂಗವಾಗಿಲ್ಲ. ಹೀಗಾಗಿ ಡಿ.ಆರ್.ಐ ಸಲ್ಲಿಕೆ ಮಾಡಲಿರುವ ವರದಿಯಲ್ಲಿ ಪ್ರಭಾವಿ ಸಚಿವರ ಪಾತ್ರದ ಬಗ್ಗೆ ವಿವರಣೆ ಇರಲಿದ್ಯಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಈ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡಿದ ಹಿನ್ನಲೆ ಈ ಕೇಸ್ ನಲ್ಲಿ ಆಸಕ್ತಿ ಹೆಚ್ಚಿಸಿಕೊಂಡಿರುವ ಕೇಂದ್ರ ಹಣಕಾಸು ಸಚಿವಾಲಯ ಡಿ.ಆರ್.ಐ ನಿಂದ ವರದಿ ಕೇಳಿದೆ.ಡಿ.ಆರ್.ಐ ಕೂಡ ಹಣಕಾಸು ಸಚಿವಾಲಯದ ಆಡಿಯಲ್ಲೆ ಬರುವ ಸಂಸ್ಥೆಯಾಗಿದೆ. 

ಹೀಗಾಗಿ ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ಸಚಿವರ ಪಾತ್ರ, ಸ್ಮಗ್ಲಿಂಗ್ ನ ಪ್ರಾಥಮಿಕ‌ ಮಾಹಿತಿ, ರನ್ಯಾಳ ವಿಚಾರಣೆ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿ ವರದಿ ಸಿದ್ಧವಾಗಿರುವ ಸಾಧ್ಯತೆಗಳಿವೆ.ಇನ್ನೇನು ಬಹುತೇಕ ಇಂದು ಅಥವಾ ನಾಳೆ ಡಿ.ಆರ್.ಐ ವರದಿ ಸಲ್ಲಿಕೆ ಮಾಡಲಿದೆ. 

Tags: DRIಆಕ್ರಮ ಚಿನ್ನಕೇಂದ್ರ ಹಣಕಾಸು ಸಚಿವಾಲಯಗೋಲ್ಡ್ ಸ್ಮಗ್ಲಿಂಗ್ನಟಿ ರನ್ಯಾ ರಾವ್ ಕೇಸ್ಸಚಿವರ ಹೆಸರು
Previous Post

ದೆಹಲಿಯತ್ತ ಡಿಕೆಶಿ ಚಿತ್ತ..! ಮಧ್ಯರಾತ್ರಿ ಬಂದ ಆ ಮೆಸೇಜ್ ಯಾವುದು..! 

Next Post

ದೌರ್ಜನ್ಯಗಳ ಲೋಕವೂ ಸಾಮಾಜಿಕ ವ್ಯಾಧಿಯೂ

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
Next Post
ದೌರ್ಜನ್ಯಗಳ ಲೋಕವೂ ಸಾಮಾಜಿಕ ವ್ಯಾಧಿಯೂ

ದೌರ್ಜನ್ಯಗಳ ಲೋಕವೂ ಸಾಮಾಜಿಕ ವ್ಯಾಧಿಯೂ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada