• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಯಾರ ಮಾತನ್ನ ಯಾರು ನಿಲ್ಲಿಸಲು ಆಗಲ್ಲ – ಸದ್ಗುರು ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಡಿಕೆಶಿ ರೆಸ್ಪಾನ್ಸ್ ! 

Chetan by Chetan
February 27, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಯಾರ ಮಾತನ್ನ ಯಾರು ನಿಲ್ಲಿಸಲು ಆಗಲ್ಲ – ಸದ್ಗುರು ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಡಿಕೆಶಿ ರೆಸ್ಪಾನ್ಸ್ ! 
Share on WhatsAppShare on FacebookShare on Telegram

ಮಹಾ ಶಿವರಾತ್ರಿಯಂದು (Maha shivaratri) ಈಶ ಫೌಂಡೇಶನ್ ನ (Isha foundation) ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಡಿಸಿಎಂ‌ ಡಿಕೆ ಶಿವಕುಮಾರ (Dcm dk Shivakumar) ಪ್ರತಿಕ್ರಿಯಿಸಿದ್ದಾರೆ. ಈಶ ಯೋಗ ಕೇಂದ್ರದ ಶಿವರಾತ್ರಿ ಕಾರ್ಯಕ್ರಮದಲ್ಲಿ ಡಿಕೆ ಭಾಗಿಗೆ ಆಕ್ಷೇಪ ವಿಚಾರಕ್ಕೆ ಸಂಬಂಧಪಟ್ಟಂತೆ, ಹೈಕಮಾಂಡ್ ನ ದೊಡ್ಡ ನಾಯಕರ ಬಗ್ಗೆ ನಾನು ಮಾತನಾಡಲ್ಲ, ರೀ..ಅವರೆಲ್ಲಾ ಹೈಕಮಾಂಡ್ ದೊಡ್ಡ ನಾಯಕರು, ನಾನು ಕಮೆಂಟ್ ಮಾಡಲ್ಲ ಎಂದಿದ್ದಾರೆ. 

ADVERTISEMENT

ನಾನು ಶಿವರಾತ್ರಿಗೆ ಹೋಗಿದ್ದೆ, ಅದು ನನ್ನ ವ್ಯಯಕ್ತಿಕ‌ ನಂಬಿಕೆ,ಯಾರು ಎನ್ ಕಮೆಂಟ್ ಮಾಡಿದ್ರೋ ಗೊತ್ತಿಲ್ಲ. ಯಾವ ಬಿಜೆಪಿಯ ಸ್ವಾಗತನೂ ಬೇಡ.. ಕಾಂಗ್ರೆಸ್ ಸ್ವಾಗತನೂ ಬೇಡ. ಮಾಧ್ಯಮಗಳು ನನ್ನ ಬಗ್ಗೆ ಮಾತನಾಡೋದು ಬೇಡ ಎಂದಿದ್ದಾರೆ. 

ಇನ್ನು ಸದ್ಗುರು ಅವರು ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದು ಗೊತ್ತಿಲ್ಲ.ಅವರು ಏನು ಕಮೆಂಟ್ ಮಾಡಿದ್ದಾರೋ ಗೊತ್ತಿಲ್ಲ. ಸದ್ಗುರು ಅವರು ನಮ್ಮ‌ ರಾಜ್ಯದವರು, ನಮ್ಮ ಮೈಸೂರಿನವರು. ನನ್ನನ್ನು ಖುದ್ದಾಗಿ ಬಂದೂ ಕರೆದ್ರು, ಹಾಗಾಗಿ ಹೋಗಿದ್ದೆ ಎಂದಿದ್ದಾರೆ. 

ಅವರ ಆಚಾರ ವಿಚಾರಗಳನ್ನ ನಾನು ನಂಬಿದ್ದೇನೆ.ಅವರು ಪರ್ಸನಲ್ ಆಗಿ ಎನ್ ಮಾತನಾಡಿದ್ದಾರೆ ಗೊತ್ತಿಲ್ಲ.ಯಾರ ಮಾತನ್ನ ಯಾರು ನಿಲ್ಲಿಸಲು ಆಗಲ್ಲ,ನಮ್ಮ ಲೀಡರ್ ರಾಹುಲ್ ಗಾಂಧಿನಮ್ಮ ಎದುರಿಗೆ ಹೇಳಿಕೆ ಕೊಟ್ರೆ ಬೇರೆ ಇರುತ್ತೆ.ಯಾವ ಎಐಸಿಸಿ ಯಾವ ಲೀಡರ್..ಅವರೆಲ್ಲಾ ನ್ಯಾಶನಲ್ ಲೀಡರ್ ಬಿಡಿ ಎಂದಿದ್ದಾರೆ. 

Tags: ಜಗ್ಗಿ ವಾಸುದೇವ್ಡಿಕೆ ಶಿವಕುಮಾರ್ಮಹಾ ಶಿವರಾತ್ರಿರಾಹುಲ್ ಗಾಂಧಿಸದ್ಗುರು
Previous Post

ಪ್ರಯಾಣ ಮಾಡುವಾಗ ಪಾದಗಳು ಊದಿಕೊಳ್ಳುವ ಸಮಸ್ಯೆ ಇದ್ದರೆ, ಹೀಗೆ ಮಾಡಿ.!

Next Post

ಯುಟಿಐ  ನಿವಾರಿಸಲು ಮತ್ತು ಮುಂದಿನ ದಿನಗಳಲ್ಲಿ ಈ  ಸಮಸ್ಯೆ ಬರದಂತೆ ತಡೆಯಲು ಈ ಪದಾರ್ಥಗಳನ್ನು ಸೇವಿಸಿ.!

Related Posts

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್
Top Story

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್

by ಪ್ರತಿಧ್ವನಿ
March 5, 2026
0

-ತ್ಯಾಜ್ಯ ನೀರು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಟಚ್‌ ಬೆಂಗಳೂರು, ಮಾರ್ಚ್ 4, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಭವಿಷ್ಯದ ದೃಷ್ಟಿಯಿಂದ ಮೂಲ ಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ...

Read moreDetails
ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

ಪ್ರತೀಕಾರದ ದಾಳಿಗೆ ಕಂಗಾಲಾದ ಟ್ರಂಪ್‌ : ಎಲ್ಲೇ ಇದ್ದರೂ ಬಿಡೋದಿಲ್ಲ ಎಂದ ಇರಾನ್..!

March 5, 2026
ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

March 5, 2026
ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

March 4, 2026
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
Next Post
ಯುಟಿಐ  ನಿವಾರಿಸಲು ಮತ್ತು ಮುಂದಿನ ದಿನಗಳಲ್ಲಿ ಈ  ಸಮಸ್ಯೆ ಬರದಂತೆ ತಡೆಯಲು ಈ ಪದಾರ್ಥಗಳನ್ನು ಸೇವಿಸಿ.!

ಯುಟಿಐ  ನಿವಾರಿಸಲು ಮತ್ತು ಮುಂದಿನ ದಿನಗಳಲ್ಲಿ ಈ  ಸಮಸ್ಯೆ ಬರದಂತೆ ತಡೆಯಲು ಈ ಪದಾರ್ಥಗಳನ್ನು ಸೇವಿಸಿ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada