ಡಿಕೆಶಿ ಬಿಜೆಪಿಗೆ ಬಂದರೆ, ನಾವು ಒಪ್ಪಲ್ಲ, ಜೊತೆಗೆ ನಾವ್ಯಾರೂ ಬಿಜೆಪಿಲಿ ಇರಲ್ಲ!ದಾವಣಗೆರೆ ಜಿಲ್ಲೆಯ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯನಂತ ಮೋಸಗಾರ ಇನ್ನೊಬ್ಬ ಇಲ್ಲ. ಸಿದ್ದರಾಮಯ್ಯರ ಕಣ ಕಣದಲ್ಲೂ ಮೋಸ ಇದೆ ಎಂದರು.
ವೈರಲ್ ವಿಡಿಯೋದಲ್ಲಿ ಘಟನೆ ಮಾತ್ರ ಕಾಣುತ್ತದೆ.. ಸಂಬಂಧದ ಇತಿಹಾಸವಲ್ಲ..!
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಚರ್ಚೆಗೆ ಕಾರಣವಾದ ಒಂದು ಘಟನೆ, ನಮ್ಮ ಸಮಾಜದ ತೀರ್ಪು ನೀಡುವ ಮನೋವೃತ್ತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ವಯಸ್ಸಾದ ತಂದೆಯೊಬ್ಬರು ಮೃತಪಟ್ಟಿದ್ದು, ಅವರ...
Read moreDetails



