
ಸಾಲ ವಸೂಲಾತಿ ವೇಳೆ ಸಿಬ್ಬಂದಿಗಳು ಮತ್ತ ಜನರ ನಡುವೆ ವಾಗ್ವಾದ.ನಾಗಮಂಗಲ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಪ್ರತಿನಿತ್ಯ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಹಾಗೂ ಜನರ ನಡುವೆ ವಾಗ್ವಾದ.ತಾಲೂಕಿನಾದ್ಯಂತ ಸಾಲ ನೀಡಿರುವ 50 ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್.ತಾಲೂಕಿನ ಅನೇಕ ಹಳ್ಳಿಗಳಲ್ಲಿ ಸಾಲ ನೀಡಿ ಜನರಿಂದ ಅಧಿಕ ಬಡ್ಡಿ ವಸೂಲಿ ಆರೋಪ.ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಸಾಲ ವಸೂಲಾತಿ ವೇಳೆ ಕಿರುಕುಳದ ಆರೋಪ.ಸಾಲ ಕಟ್ಟದ ಕಾರಣಕ್ಕೆ ಮನೆ ಬಳಿ ಬಂದು ಸಿಬ್ಬಂದಿಗಳ ಕಿರುಕುಳ..

ಮಹಿಳೆಯರಿಗೆ ಸಾಲದ ಕಂತು ಕಟ್ಟುವಂತೆ ಧಮಕಿ, ಬೆದರಿಕೆ ಹುಟ್ಟಿಸಿ ಕಿರುಕುಳ.ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ.ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಒಳಗಾಗಿ ಮಳವಳ್ಳಿಯಲ್ಲಿನಡೆದಿದ್ದ ಮಹಿಳೆ ಆತ್ಮಹತ್ಯೆ ಪ್ರಕರಣ.ಮಂಡ್ಯದ ಹೊಳಲು ಗ್ರಾಮದಲ್ಲಿ ನೇಣು ಕುಣಿಕೆ ಹಾಕಿ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯರು.ಕ್ರಮಕ್ಕೆ ಮುಂದಾಗದ ಮಂಡ್ಯ ಜಿಲ್ಲಾಡಳಿತ.