ರಾಜ್ಯದಲ್ಲಿ ಶಕ್ತಿ ಯೋಜನೆಗೆ (Shakti scheme) ಸಂಬಂಧಪಟ್ಟಂತೆ ಶುರುವಾಗಿದ್ದ ಗೊಂದಲದ ಬಗ್ಗೆ ಮಾತನಾಡಿದ ಡಿಕೆಶಿ (Dk shivakumar) ಯಾವ ಯೋಜನೆಯನ್ನೂ ಮುಂದಿನ 5 ವರ್ಷದವರೆಗೂ ನಿಲ್ಲಿಸಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇತ್ತೀಚೆಗೆ ಶಕ್ತಿ ಯೋಜನೆ ಪರಿಷ್ಕರಣೆ ಬಗ್ಗೆ ಡಿಕೆಶಿ ನೀಡಿದ್ದ ಹೇಳಿಕೆ ಹಲು ರೀತಿಯ ಚರ್ಚೆಗಗಳಿಗೆ ಕಅರಣವಾಗಿತ್ತು. ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಳನ್ನು (Congress guarantee scheme) ಮೊಟಕುಗೊಳಿಸು ಹುನ್ನಾರ ನಡೆಸಿದೆ ಎಂದು ವಿರೋಧ ಪಕ್ಷಗಳು ಕಾಂಗ್ರಸ್ ವಿರುದ್ಧ ಮುಗುಬಿದ್ದಿದ್ದು.
ಈ ಬಗ್ಗೆ ಮಂಗಳೂರು ಇಂಟರ ಇಂಟರ್ನ್ಯಾಷಿನಲ್ ಎರ್ಪೋರ್ಟ್ನಲ್ಲಿ ಮಾತನಾಡಿದ ಡಿಕೆಶಿ, ಕೆಲವೊಂದಷ್ಟು ಜನ ದುಡ್ಡು ಕೊಟ್ಟು ಟಿಕೆಟ್ ತಗೋತೀವಿ ಅಂತ ಹೇಳಿದ್ರು. ಆ ವಿಚಾರದ ಬಗ್ಗೆ ನಾನು ಮಂತ್ರಿಗಳ ಜೊತೆ ಚರ್ಚೆ ಮಾಡ್ತೀನಿ ಎಂದಿದ್ದು ಅಷ್ಟೇ.ಯಾರು ಏನೆ ಹೇಳಿದ್ರೂ ಪರವಾಗಿಲ್ಲ, ಗ್ರಾರಂಟಿ ಯೋಜನೆಗಳನ್ನ ನಿಲ್ಲಿಸಲ್ಲ ಅಂತ ಹೇಳಿದ್ರು.