ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renuka swamy murder case) ಸಂಬಂಧಪಟ್ಟಂತೆ ಚಿತ್ರದುರ್ಗದಿಂದ (Chitradurga) ರೇಣುಕಸ್ವಾಮಿಯನ್ನ ಕಿಡ್ನಾಪ್ ಮಾಡಿದ್ದ ಆರೋಪಿಗಳಿಂದ ಚಿತ್ರದುರ್ಗದಲ್ಲಿ ಮಧ್ಯರಾತ್ರಿವರೆಗೂ ಸ್ಥಳ ಮಹಜರು ಮಾಡಲಾಗಿದೆ.
![](https://pratidhvani.com/wp-content/uploads/2024/06/IMG_8203-1024x569.jpeg)
ನಗರದ ಚಳ್ಳಕೆರೆ ಗೇಟ್ನ ಬಾಲಾಜಿ ಬಾರ್ ಬಳಿ ಆರೋಪಿಗಳನ್ನ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳ ಮಹಜರು ಮಾಡಿಸಿದ್ದಾರೆ. ಈ ವೇಳೆ ಪೊಲೀಸರು ಬರುತ್ತಿದ್ದಂತೆ ನೂರಾರು ಸಾರ್ವಜನಿಕರು ಜಮಾಯಿಸಿದ್ರು.ಇನ್ನು ಸಾರ್ವಜನಿಕರನ್ನ ಚದುರಸಿಲು ಪೊಲೀಸರು ಹರಸಾಹಸವೇ ಪಡಬೇಕಾಯ್ತು.
![](https://pratidhvani.com/wp-content/uploads/2024/06/IMG_8204-1024x558.jpeg)
ಈ ತಕ್ಷಣ ಅಲರ್ಟ್ ಆದ ಚಿತ್ರದುರ್ಗ ಪೊಲೀಸರು ಹೆಚ್ಚಿನ ಭದ್ರತೆ ವದಗಿಸಿದ್ರು.ಜೊತೆಗೆ ಮೈಕ್ನಲ್ಲಿ ದರ್ಶನ್ (Darshan) ಬರ್ತಿಲ್ಲ. ನೀವು ಮನೆ ಕಡೆ ಹೋಗಬಹುದು ಎಂದು ಪ್ರಕಟಣೆ ಹೊರಡಿಸಲಾಯ್ತು.