ರೇಣುಕಾಸ್ವಾಮಿ ಹತ್ಯೆ ಪ್ರಕರಣದ ದರ್ಶನ್, ಪವಿತ್ರಗೌಡ, ಸೇರಿ 17 ಜನ ಕೋರ್ಟ್ ಗೆ ಹಾಜರಾದರು.

ಬೆಂಗಳೂರಿನ ಸೆಷನ್ಸ್ ಕೋರ್ಟ್ ಗೆ ದರ್ಶನ್ , ಪವಿತ್ರಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಹಾಜರ್, ಕೋರ್ಟ್ ಹಾಲ್ ಗೆ ನ್ಯಾಯಾದೀಶರು ಆಗಮನ
ತಮ್ಮ ವಕೀಲರ ಜೊತೆ ಕೋರ್ಟ್ ಗೆ ಹಾಜರ್ ಪ್ರದೂಶ್, ನಾಗರಾಜ್, ನಿಖಿಲ್ ನಾಯ್ಕ್, ಕೇಶವಮೂರ್ತಿ, ವಿನಯ್ , ಎಲ್ಲರು ಕೋರ್ಟ್ ಗೆ ಹಾಜರ್ ಕೋರ್ಟ್ ನಲ್ಲಿ ಮುಖಾಮುಖಿ ಅದ A1 ಮತ್ತು A2.

ಕೊಲೆ ಪ್ರಕರಣದ ಬಳಿಕ ಸಮಾರು ಆರು ತಿಂಗಳ ಬಳಿಕ ಮುಖಾಮುಖಿ, ಪವಿತ್ರಗೌಡ ಮತ್ತು ದರ್ಶನ್ ಕೋರ್ಟ್ ಅಲ್ಲಿ ಮುಖಾಮುಖಿ ಒಂದೇ ಕೋರ್ಟ್ ಹಾಲ್ ನಲ್ಲಿ ಎಲ್ಲಾ ಆರೋಪಿಗಳು ತನ್ನ ಆಪ್ತರ ಜೊತೆ ಕೋರ್ಟ್ ಗೆ ಹಾಜರ್ ಅದ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ಅರ್ಜಿ ವಿಚಾರಣೆ ಹಿನ್ನೆಲೆ ಕೋರ್ಟ್ ಗೆ ಹಾಜರ್
ನಟ ದನ್ವೀರ್ ಕೂಡ ಕೊಲೆ ಆರೋಪಿ ದರ್ಶನ್ ಗೆ ಸಾಥ್ ಬಹುತೇಕ ಎಲ್ಲಾ ಕೊಲೆ ಆರೋಪಿಗಳು ಇಂದು ಮುಖಾಮುಖಿ ಕೊಲೆ ಪ್ರಕರಣ ಬಳಿಕ ಜೈಲು ಸೇರಿದ್ದ ಎಲ್ಲಾ ಆರೋಪಿಗಳು.

ಬಳಿಕ ಪ್ರಕರಣ ಸಂಬಂಧ ಜಾಮೀನು ಪಡೆದು ಬಿಡುಗಡೆ ಆಗಿದ್ದ ಆರೋಪಿಗಳು, ಬಿಡುಗಡೆಯಾದ ಬಳಿಕ ಎಲ್ಲಾ ಆರೋಪಿಗಳು ಏಕಕಾಲಕ್ಕೆ ಮುಖಾಮುಖಿ, ಸಿಟಿ ಸಿವಿಲ್ ಕೋರ್ಟ್ ಹಾಲ್ ನಂಬರ್ 57ಕ್ಕೆ ಹಾಜರ್ ಆಗಿರುವ ಆರೋಪಿಗಳು, ಫೆಬ್ರವರಿ 25 ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ, ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್
ಒಬ್ಬರಿಗೊಬ್ಬರು ಕುಶಲೋಪರಿ ವಿಚಾರಿಸಿಕೊಂಡ ಆರೋಪಿಗಳು ದರ್ಶನ್ ಮತ್ತು ಪವಿತ್ರಗೌಡ ಮುಖಾಮುಖಿಯಾಗಿ ಮಾತನಾಡಿದ್ದಾರೆ, ಆರೋಗ್ಯ ಸಂಬಂಧ ದರ್ಶನ್ ಜೊತೆ ಮಾತನಾಡಿದ ಪವಿತ್ರ, ಪವಿತ್ರಗೌಡ ಬಗ್ಗೆ ಕೂಡ ವಿಚಾರಿಸಿದ ದರ್ಶನ್, ಅರ್ಜಿ ವಿಚಾರಣೆ ಮುಂದೂಡಿದ ಹಿನ್ನೆಲೆ. ಕೋರ್ಟ್ ನಿಂದ ಹೊರಟ ಎಲ್ಲಾ ಕೊಲೆ ಆರೋಪಿಗಳು, ಅವರವರ ವಕೀಲರ ಜೊತೆ ಪ್ರಕರಣ ಸಂಬಂಧ ಚರ್ಚಿಸಿ ಹೊರಟ ಆರೋಪಿಗಳು

ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು
ಪೊಲೀಸರು ಭದ್ರತೆ ಮೂಲಕ ಹೊರಟ ದರ್ಶನ್, ದರ್ಶನ್ ಹೊರ ಬಂದ ಬೆನ್ನಲ್ಲೆ ಕೋರ್ಟ್ ಬಳಿ ಟ್ರಾಫಿಕ್ ಜಾಮ್, ಟ್ರಾಫಿಕ್ ಜಾಮ್ ಕ್ಲಿಯರ್ ಮಾಡುತ್ತಿರುವ ಪೊಲೀಸರು, ದೇವಸ್ಥಾನಕ್ಕೆ ಹೋಗಲು ಅರ್ಜಿ ಸಲ್ಲಿಕೆ ಮಾಡಿದ ಪವಿತ್ರಗೌಡ, ಜಾಮೀನು ನೀಡುವಾಗ ಷರತ್ತು ವಿದಿಸಿದ್ದ ಕೋರ್ಟ್, ಹೀಗಾಗಿ ದೇವಸ್ಥಾನಗಳಿಗೆ ಹೋಗಲು ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗಲು ಅರ್ಜಿ ಸಲ್ಲಿಕೆ, ಹೊರರಾಜ್ಯದ ಕೆಲ ದೇವಸ್ಥಾನಕ್ಕೆ ಹೋಗಲು ಅರ್ಜಿ ಸಲ್ಲಿಕೆ





