• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದರ್ಶನ್​​ ಗ್ಯಾಂಗ್​ ‘ಮೆಗ್ಗರ್​​’ ಬಳಕೆ ಮಾಡಿದ್ಯಾಕೆ..? ಕೊಲೆ ಉದ್ದೇಶ ಇತ್ತಾ.?

ಪ್ರತಿಧ್ವನಿ by ಪ್ರತಿಧ್ವನಿ
June 18, 2024
in Top Story, ಕರ್ನಾಟಕ, ದೇಶ, ರಾಜಕೀಯ
0
ದರ್ಶನ್​​ ಗ್ಯಾಂಗ್​ ‘ಮೆಗ್ಗರ್​​’ ಬಳಕೆ ಮಾಡಿದ್ಯಾಕೆ..? ಕೊಲೆ ಉದ್ದೇಶ ಇತ್ತಾ.?
Share on WhatsAppShare on FacebookShare on Telegram

ನಟ ದರ್ಶನ್​ ಅಂಡ್​ ಗ್ಯಾಂಗ್​ ಕೊಲೆ ಕೇಸ್​ನಲ್ಲಿ ಬಂಧನವಾಗಿ ಪೊಲೀಸ್ರ ಸೆರೆಯಲ್ಲಿದೆ. ಕೊಲೆ ಕೇಸ್​ನಲ್ಲಿ ಒಂದೊಂದೇ ಅಂಶ ಹೊರ ಬೀಳ್ತಿದ್ದು, ರೇಣುಕಾಸ್ವಾಮಿ ಕೊಲೆಗೆ ಮೆಗ್ಗರ್​ ಬಳಕೆ ಮಾಡಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿತ್ತು. ಇದೀಗ ಕೊಲೆಗೆ ಬಳಕೆ ಮಾಡಿದ್ದ ಮೆಗ್ಗರ್​​ ಜಪ್ತಿ ಮಾಡಲಾಗಿದೆ. ಆದರೆ ದರ್ಶನ್​​ ಗ್ಯಾಂಗ್​ನಲ್ಲಿ ಬಳಕೆ ಮಾಡ್ತಿದ್ದು ಯಾಕೆ..? ಇವರೇನು ವೃತ್ತಿಪರ ರೌಡಿಗಳಾಗಿದ್ರಾ..? ಮೆಗ್ಗರ್​ ಕೊಟ್ಟಿದ್ಯಾರು ಅನ್ನೋ ಪ್ರಶ್ನೆಗೆ ಬಂದಿರುವ ಉತ್ತರ ಸ್ನೇಹಿತರೊಬ್ಬರು ಕೊಟ್ಟರು ಎನ್ನುವುದು. ಆ ಸ್ನೇಹಿತ ನಟ ದರ್ಶನ್​ ಆಗಿದ್ರಾ..? ಅನ್ನೋ ಅನುಮಾನ ಎಲ್ಲರನ್ನು ಕಾಡುವುದಕ್ಕೆ ಶುರುವಾಗಿದೆ.

ADVERTISEMENT

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ರಾಜು ಅಲಿಯಾಸ್ ಧನರಾಜ್ ಎಂಬಾತನ ಬಂಧನ ಮಾಡಿದ ಬಳಿಕ ಆರೋಪಿ ಬಳಿ ಪೊಲೀಸರು, ಮೆಗ್ಗರ್ ಡಿವೈಸ್, ಸ್ಕೂಟರ್‌ ವಶಕ್ಕೆ ಪಡೆದಿದ್ದಾರೆ. ಕರೆಂಟ್ ಶಾಕ್ ಕೊಟ್ಟಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ರು, ಉದ್ದೇಶ ಪೂರ್ವಕವಾಗಿಯೇ ಮೆಗ್ಗರ್‌‌ ತರಲಾಗಿತ್ತಾ..? ಮೊದಲೇ ಕೊಲೆ ಮಾಡುವ ಉದ್ದೇಶದಿಂದಲೇ ಬಂದಿದ್ರಾ..? ಮೆಗ್ಗರ್‌‌ ಶೆಡ್‌ಗೆ ತಂದಿದ್ದು ಯಾಕೆ ಅನ್ನೋ ಬಗ್ಗೆಯೂ ಪೊಲೀಸ್ರು ತನಿಖೆ ಮಾಡ್ತಿದ್ದಾರೆ. A5 ಆರೋಪಿ ಆಗಿರುವ ನಂದೀಶ್ ಜೊತೆ ಸೇರಿಕೊಂಡು ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟಿದ್ದರು ಎನ್ನಲಾಗ್ತಿದೆ.

ಬಂಧಿತ ಆರೋಪಿ ಧನರಾಜು A5 ಆರೋಪಿ ನಂದೀಶ್ ಜೊತೆಗೆ ಬೆಂಗಳೂರಲ್ಲಿ ಕೇಬಲ್ ಕೆಲಸ ಮಾಡಿಕೊಂಡಿದ್ದ ರಾಜು. ಕೇಬಲ್ ಕೆಲಸ ಮಾಡ್ತಿದ್ದರಿಂದ ಎಲೆಕ್ಟ್ರಿಕಲ್ ಮೆಗ್ಗರ್ ಬಗ್ಗೆ ತಿಳಿದುಕೊಂಡಿದ್ದ ಎನ್ನಲಾಗಿದೆ. ಕೊಲೆ ನಡೆದ ದಿನ ಧನರಾಜ್‌‌ನನ್ನು ಪಟ್ಟಣಗೆರೆ ಶೆಡ್‌ಗೆ ಕರೆಸಿಕೊಂಡಿದ್ದ ನಂದೀಶ್, ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡೋ ಪ್ಲ್ಯಾನ್ ಮಾಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಮಂಡ್ಯ ಮೂಲದ ಧನರಾಜ್‌ನನ್ನು 9ನೇ ಆರೋಪಿಯನ್ನಾಗಿ ಮಾಡಿಕೊಂಡಿದ್ದಾರೆ. ಜೊತೆಗೆ ಶೆಡ್‌ ಮಾಲೀಕ ಪಟ್ಟಣಗೆರೆ ಜಯಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

ಶೆಡ್‌‌ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಿರುವುದು ಅಷ್ಟೇ ಅಲ್ಲ. ಇದಕ್ಕೂ ಮೊದಲು ಇದೇ ಶೆಡ್‌ನಲ್ಲಿ ಸಿನಿಮಾ ನಿರ್ಮಾಪಕರು, ಡೈರೆಕ್ಟರ್‌‌, ಮ್ಯಾನೇಜರ್‌ ಸೇರಿದಂತೆ ಸಾಕಷ್ಟು ಜನರನ್ನು ಬೆದರಿಸುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆಯೂ ವಿಚಾರಣೆಗೆ ಪೊಲೀಸ್ರು ಜಾಲ ಬೀಸಿದ್ದಾರೆ. ನಟ ದರ್ಶನ್‌ ಬೇರೆ ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಬಗ್ಗೆಯೂ ಪೊಲೀಸ್ರು ಮಾಹಿತಿ ಕಲೆ ಹಾಕ್ತಿದ್ದಾರೆ. ಜೊತೆಗೆ ಮೆಗ್ಗರ್‌‌ ತಂದು ಟಾರ್ಚರ್‌ ಮಾಡಿರೋದು ಉದ್ದೇಶ ಪೂರ್ವಕ ಕೊಲೆ ಅನ್ನೋ ಬಗ್ಗೆ ಪೊಲೀಸ್ರಲ್ಲಿ ಅನುಮಾನ ಮೂಡಿಸಿದೆ. ಇಷ್ಟು ದಿನಗಳ ಕಾಲ ಆಕಸ್ಮಿಕವಾಗಿ ನಡೆದ ಘಟನೆ ಎಂದು ಹೇಳಿಕೊಳ್ತಿದ್ರು. ಆದರೆ ಇದೀಗ ರೇರೆಸ್ಟ್‌ ಕೇಸ್‌ ಅನ್ನೋ ಬಗ್ಗೆ ತನಿಖೆ ಸಾಗುತ್ತಿದೆ.

ಕೃಷ್ಣಮಣಿ

Tags: @darshanBJPCongress PartyPavithra Gowdaನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

‘ನೆರವು’ ಬೆಂಗಳೂರು ಸಂಚಾರ ಟ್ರಾಫಿಕ್ ಪೋಲೀಸ್ ವತಿಯಿಂದ ಹೂಸ ಮೈಲಿಗಲ್ಲು

Next Post

ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಗರಡಿ ಚಿತ್ರದ ನಾಯಕ..!

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
Next Post
ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಗರಡಿ ಚಿತ್ರದ ನಾಯಕ..!

ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಗರಡಿ ಚಿತ್ರದ ನಾಯಕ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada