Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಪಂಜಾಬ್ ಕಾಂಗ್ರೆಸ್; ಚಮ್ಕೌರ್ ಸಾಹಿಬ್ನಿಂದ ಚನ್ನಿ ಸ್ಪರ್ಧೆ

ಪ್ರತಿಧ್ವನಿ

ಪ್ರತಿಧ್ವನಿ

January 15, 2022
Share on FacebookShare on Twitter

ಪಂಜಾಬ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು 86 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹೆಚ್ಚು ಓದಿದ ಸ್ಟೋರಿಗಳು

ಶೀನಾ ಬೋರಾ ಹತ್ಯೆ ಪ್ರಕರಣ; ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಹಾರ್ದಿಕ್ ಪಟೇಲ್

ರಾಜಕೀಯ ವ್ಯಕ್ತಿಗಳಿಗೆ ನಾವು ಈ ಸಂದೇಶವನ್ನು ತಲುಪಿಸಲು ಆಗುತ್ತಿಲ್ಲ ಎಂದ ನಿರ್ದೇಶಕ

ಸಿಎಂ ಚನ್ನಿ ಅವರು ಚಮ್ಕೌರ್ ಸಾಹಿಬ್ (ಎಸ್ಸಿ) ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಪ್ರದೇಶ ಕಾಂಗ್ರೆಸ್ ಕಮಿಟಿ (ಪಿಸಿಸಿ) ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವದಿಂದ ಸ್ಪರ್ಧಿಸಲಿದ್ದಾರೆ.

ಈ ಮಧ್ಯೆಯೇ ಪಂಜಾಬಿನ ಮಾಜಿ ಸಚಿವ ಜೋಗೇಂದರ್ ಸಿಂಗ್ ಮಾನ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಎಎಪಿಗೆ ಸೇರಿದ್ದಾರೆ. ಈ ಬಗ್ಗೆ ಸುಧೀರ್ಘ ಪತ್ರ ಬರೆದಿರುವ ಅವರು ನಾನು ನನ್ನ ಕೊನೆ ಉಸಿರಿರುವವರೆಗೂ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತನಾಗಿ ಇರಲು ಬಯಸಿದ್ದೆ ಎನ್ನುವ ಮೂಲಕ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

Following is the announced list of 86 candidates by CEC, who will be contesting in the Punjab Legislative Assembly election 2022.

Punjab Pradesh Congress Committee sends their best wishes to them to win the people's mandate. pic.twitter.com/9HgJqyrrHr

— Punjab Congress (@INCPunjab) January 15, 2022
RS 500
RS 1500

SCAN HERE

don't miss it !

ತಂಬಾಕು ಜಾಹಿರಾತಿನಿಂದ ಹಿಂದೆ ಸರಿದ ಅಕ್ಷಯ್‌ ಕುಮಾರ್!‌
ದೇಶ

ನಟ ಅಕ್ಷಯ್ ಕುಮಾರ್ ಗೆ 2ನೇ ಕೊರೊನಾ ಪಾಸಿಟಿವ್!

by ರಮೇಶ್ ಎಸ್‌.ಆರ್
May 15, 2022
ದೆಹಲಿಯ ಜನಕ್ಪುರಿ ದ್ವಾರಕದಲ್ಲಿ ಕಾರ್ಯಾಚರಣೆಗಿಳಿದ ಬುಲ್ಡೋಜರ್‌ಗಳು!
ದೇಶ

ದೆಹಲಿಯ ಜನಕ್ಪುರಿ ದ್ವಾರಕದಲ್ಲಿ ಕಾರ್ಯಾಚರಣೆಗಿಳಿದ ಬುಲ್ಡೋಜರ್‌ಗಳು!

by ಪ್ರತಿಧ್ವನಿ
May 12, 2022
ರಷ್ಯಾ ಅಧ್ಯಕ್ಷ  ವ್ಲಾಡಿಮಿರ್ ಪುಟಿನ್ ರಕ್ತ ಕ್ಯಾನ್ಸರ್ ಪೀಡಿತರಾಗಿದ್ದಾರೆಯೇ?
ವಿದೇಶ

ರಷ್ಯಾ ಅಧ್ಯಕ್ಷ  ವ್ಲಾಡಿಮಿರ್ ಪುಟಿನ್ ರಕ್ತ ಕ್ಯಾನ್ಸರ್ ಪೀಡಿತರಾಗಿದ್ದಾರೆಯೇ?

by ಪ್ರತಿಧ್ವನಿ
May 16, 2022
ತ್ರಿಪುರಾ | 11 ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕಾರ
ದೇಶ

ತ್ರಿಪುರಾ | 11 ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕಾರ

by ಪ್ರತಿಧ್ವನಿ
May 16, 2022
ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಮಾಣಿಕ್ ಸಾಹಾ ಪದಗ್ರಹಣ
ದೇಶ

ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಮಾಣಿಕ್ ಸಾಹಾ ಪದಗ್ರಹಣ

by ಪ್ರತಿಧ್ವನಿ
May 15, 2022
Next Post
ಮೇಕೆದಾಟು ಜತೆಯೇ ಬದುಕಿ, ಸಾಯಲು ಸಿದ್ಧ : ಬಿಜೆಪಿ, ಮೇಧಾ ಪಾಟ್ಕರ್, ಚೇತನ್ ಗೆ ನೇರ ಉತ್ತರ ಕೊಟ್ಟ ಡಿ ಕೆ ಶಿವಕುಮಾರ್

ಮೇಕೆದಾಟು ಜತೆಯೇ ಬದುಕಿ, ಸಾಯಲು ಸಿದ್ಧ : ಬಿಜೆಪಿ, ಮೇಧಾ ಪಾಟ್ಕರ್, ಚೇತನ್ ಗೆ ನೇರ ಉತ್ತರ ಕೊಟ್ಟ ಡಿ ಕೆ ಶಿವಕುಮಾರ್

ಜನವರಿ 22ರವರೆಗೂ ಚುನಾವಣಾ ಸಮಾವೇಶ ಮಾಡಕೂಡದು : ಚುನಾವಣಾ ಆಯೋಗ

ಜನವರಿ 22ರವರೆಗೂ ಚುನಾವಣಾ ಸಮಾವೇಶ ಮಾಡಕೂಡದು : ಚುನಾವಣಾ ಆಯೋಗ

ಉತ್ತರ ಕರ್ನಾಟಕದ ಸಾಲು ಸಾಲು ಜಾತ್ರೆಗಳು ಬಂದ್‌ : ಸ್ವಾವಲಂಬಿ ಜೀವನಕ್ಕೆ ತಣ್ಣೀರೆರಚಿದ ಕೋವಿಡ್

ಉತ್ತರ ಕರ್ನಾಟಕದ ಸಾಲು ಸಾಲು ಜಾತ್ರೆಗಳು ಬಂದ್‌ : ಸ್ವಾವಲಂಬಿ ಜೀವನಕ್ಕೆ ತಣ್ಣೀರೆರಚಿದ ಕೋವಿಡ್

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist