
ದಿನೇ ದಿನೇ ಮೂಡ ಹಗರಣ ಕೇಸ್ ತಿರುವು ಪಡೆಯುತ್ತಿದೆ .
ಇಂದು ತಕ್ಷಣವೇ ಇಡಿ ಅಧಿಕಾರಿ ಗಳು ಪ್ರಾಥಮಿಕ ಜಪ್ತಿ ಆದೇಶ ಪ್ರತಿ ಲಾಭವಾಗಿದೆ

ಹಾಗು ಈ ಪ್ರಕರಣ ಕೆ ಸಂಬಂಧಿಸಿದಂತೆ 104 ಪುಟಗಳ ಆದೇಶ ಪ್ರತಿ ಹೊರಡಿಸಿರುವ ಜಾರಿ ನಿರ್ದೇಶನಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಸಿದ್ದರಾಮಯ್ಯ ಅಲ್ಲದೆ ಎನ್ನು ಹಲವರಿಗೆ ನಿವೇಶನಗಳನ್ನು ಆಕ್ರಮಹಂಚಿಕೆ ಬಯಲು

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ. ಮಲ್ಲಿಕಾರ್ಜುನಸ್ವಾಮಿ. ಹಾಗು ದೇವರಾಜು. ಮನಿ ಲ್ಯಾಂಡ್ರಿಂಗ್ ಮಾಡುವ ಯತ್ನ ಮಾಡಿದ್ದಾರೆ ಎಂದು ಆರೋಪವಾಗಿದೆ.
ಇದಕ್ಕೆ ಮುಡಾ ಮಾಜಿ ಆಯುಕ್ತರಾದ ಸಿ ಟ್ ದಿನೇಷ್ಕುಮಾರ್. ನಟೇಶ್ ಸಹಕಾರ ನೀಡಿದ್ದಾರೆ ಎಂದು ಪ್ರತಿ ಆರೋಪವಾಗಿದೆ
ಇಡಿ ತನಿಖೆಯಲ್ಲಿ ಸಿದ್ದರಾಮಯ್ಯ ರಾಜಕೀಯ ಪ್ರಭಾವ ಬೀರಿದ್ದಾರೆ ಎಂದು ಆರೋಪವಾಗಿದೆ.
ಇದಲ್ಲದೆ ಸಿದ್ದರಾಮಯ್ಯ ರಾಜಕೀಯ ಕೆ ಪ್ರಭಾವ ಬೀರಿದ್ದಾರೆ ಎಂದು ಆರೋಪವಾಗಿದೆ.
ಇಡಿ ತನಿಖೆಯಲ್ಲಿ ಮನಿ ಲಾಂಡ್ರಿಂಗ್ ಮಾಡಿರುವ ಪ್ರಯತ್ನ ಗಂಭೀರ ಆರೋಪ ಅಮಾಡಿರುವ ಇಡಿ ಈ ತನಿಖೆ ತಲ್ಲಿರುವ ನಟೇಶ್ ವಿಚಾರದಲ್ಲಿ ಹೈ ಕೋರ್ಟ್ ಆದೇಶಕ್ಕೂ ಮೊದಲು ಹೊರಡಿಸಿರುವ ಇಡಿ ಆದೇಶ ಆದರೆ ಇಡಿ ಆದೇಶ ಬಳಿಕ ನಟೇಶ್ ದಾಖಲಿಸಿದ್ದ ಹೇಳಿಕೆ ಕೂಡ ರದ್ದು ಮಾಡಿರುವ ಹೈ ಕೋರ್ಟ್.