ಮೈಸೂರಿನಲ್ಲಿ ಸೋಮವಾರ (ಆಗಸ್ಟ್ 28) ನಡೆದ ಕೆಡಿಪಿ ಸಭೆಯಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಭಾಗವಹಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಿತು, ಮೈಸೂರು ಜಿಲ್ಲಾ ಕೆಡಿಪಿ ಸದಸ್ಯನಾಗಿ ನೇಮಕವಾಗಿರುವ ಹಿನ್ನೆಲೆ ಯತೀಂದ್ರರವರಿಗೆ ಅಭಿನಂದಿಸಲಾಯಿತು. ಸಭೆಯಲ್ಲಿ ಸಿಎಂ ಪುತ್ರನಿಗೆ ಫುಲ್ ಡಿಮ್ಯಾಂಡ್. ವೇದಿಕೆಯ ಮೊದಲ ಸಾಲಿನಲ್ಲಿ ಕುಳಿತ ಯತೀಂದ್ರ.
ಯತೀಂದ್ರ ಸಿದ್ದರಾಮಯ್ಯ ಅವರನ್ನೇ ಹುಡುಕಿಕೊಂಡು ಹೋಗಿ ಮಾತನಾಡಿಸಿದ ಕೆಲ ಅಧಿಕಾರಿಗಳು. ಯತೀಂದ್ರಗೆ ಮನವಿ ಪತ್ರಗಳನ್ನು ನೀಡಲು ಸಾರ್ವಜನಿಕರು ಆಗಮಿಸಿದ್ದರು.