• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, July 31, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಗು ಬದುಕಿದ್ದು ಸಿದ್ದಲಿಂಗ ಮಹಾರಾಜರ ಪವಾಡ ! ಸಾತ್ವಿಕ್ ಗೆ ಸಿದ್ಧಲಿಂಗರ ಹೆಸರು ಮರುನಾಮಕರಣ ಮಾಡಲು ಮುಂದಾದ ಪೋಷಕರು ! 

ಪ್ರತಿಧ್ವನಿ by ಪ್ರತಿಧ್ವನಿ
April 5, 2024
in Top Story, ಇದೀಗ, ಕರ್ನಾಟಕ, ವಿಶೇಷ
0
ಮಗು ಬದುಕಿದ್ದು ಸಿದ್ದಲಿಂಗ ಮಹಾರಾಜರ ಪವಾಡ ! ಸಾತ್ವಿಕ್ ಗೆ ಸಿದ್ಧಲಿಂಗರ ಹೆಸರು ಮರುನಾಮಕರಣ ಮಾಡಲು ಮುಂದಾದ ಪೋಷಕರು ! 
Share on WhatsAppShare on FacebookShare on Telegram

ಮನುಷ್ಯನ ಪ್ರಯತ್ನ ಏನೇ ಇದ್ರೂ, ದೇವರ ಕೃಪೆಯೂ ಬೇಕೇ ಬೇಕು ಎಂಬ ಮಾತು ಮತ್ತೊಮ್ಮೆ ನಿಜವಾದಂತಿದೆ. ಎಲ್ಲವನ್ನೂ ವಿಜ್ಞಾನದ ನೆಲೆಗಟ್ಟಿನಲ್ಲಿ ನೋದುವ ನಾವು, ಮಾತು ಮಾತಿಗೂ ಕೆಲವರ ಆರಣೆಗಳನ್ನ ಮೂಡನಂಬಿಕೆ ಎಂದು ಜರಿಯುವ ಹಲವರು ಆಶ್ಚರ್ಯಕ್ಕೊಳಗಾಗುವ ಘಟನೆ ಇದು. ಪುರುಷ ಸಿದ್ದಲಿಂಗ ಮಹಾರಾಜರ ಹಾರೈಕೆಯಿಂದ ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ಬದುಕಿ ಬಂದ ಘಟನೆ ಅಚ್ಚರಿಗೆ ಕಾರಣವಾಗಿದೆ.. 21 ಗಂಟೆಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿ ಸಾತ್ವಿಕ್ ಸಾವು ಗೆಲ್ಲಲು ಸಿದ್ಧಲಿಂಗರ ಪವಾಡವೇ ಕಾರಣ ಅಂತ ನಂಬಲಾಗಿದೆ.

ADVERTISEMENT

ಬದುಕಿ ಬಾ ಕಂದ ಎಂಬ ಕೋಟಿ ಕೋಟಿ ಕನ್ನಡಿಗರ ಪ್ರಾರ್ಥನೆ ಫಲವಾಗಿ, ಸಾವು ಬದುಕಿನ ಮಧ್ಯೆ ಹೋರಾಡಿ ಕೊನೆಗೂ ಸಾತ್ವಿಕ್ ಸಾವು ಗೆದ್ದು ಬರಲು ಕಾರಣವಾಗಿತ್ತು.. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಯೊಂದು ತಂದೊಡ್ಡಿದ ಕಂಟಕವನ್ನ ಗೆದ್ದು ಬಂದ ಸಾತ್ವಿಕ್ ದೇವರ ಪವಾಡಕ್ಕೆ ಸಾಕ್ಷಿಯಾಗಿದೆ. ಹೆತ್ತ ತಾಯಿಯ ಕೂಗು ಕೇಳಿಸಿಕೊಂಡ ಸಿದ್ದಲಿಂಗ ಮಹಾರಾಜರು ಪುಟ್ಟ ಕಂದಮ್ಮನ ಕಾಪಾಡಿ ತಾಯಿ ಮಡಿಲಿಗೆ ಮರಳಿಸಿದ್ದಾರೆ.

ಲಚ್ಯಾಣ.. ಪವಾಡ ಪುರುಷ ಸಿದ್ದಲಿಂಗ ಮಹಾರಾಜರು ನಡೆದಾಡಿದ ಪುಣ್ಯ ಭೂಮಿ..ತಮ್ಮ ಪವಾಡಗಳ ಮೂಲಕ ಭಕ್ತರ ಸಂಕಷ್ಟಗಳನ್ನು ಕಡೆಹಾಣಿಸಿದ ಸಿದ್ದಿ ಪುರುಷ.. ಕೊಳವೇ ಬಾವಿಗೆ ಬಿದ್ದು ಸಾವನ್ನೇ ಗೆದ್ದು ಬಂದಿರೋ ಸಾತ್ವಿಕ್ 21 ಗಂಟೆ ಬಳಿಕವೂ ಸೇಫ್ ಆಗಿ ಬಂದಿರೋದು ಒಂದು ಪವಾಡವೇ. 2 ವರ್ಷದ ಸಾತ್ವಿಕ್ ಕೊಳವೆ ಬಾವಿಯೊಳಗೆ ಬಿದ್ದ ಬಳಿಕ ನನ್ನ ಕಂದಮ್ಮನನ್ನ ಕಾಪಾಡು ದೇವರೇ ಅಂತ ಹೆತ್ತ ತಾಯಿ ಪೂಜಾ ಪವಾಡ ಪುರುಷ ಸಿದ್ದಲಿಂಗ ಮಹಾರಾಜರಿಗೆ ಹರಕೆ ಹೊತ್ತಿದ್ರು..ತನ್ನ ಮಗ ಜೀವಂತವಾಗಿ ಮರಳಿ ಬಂದರೆ ನಿನ್ನ ಹೆಸರನ್ನೇ ಮಗನಿಗೆ ಮರುನಾಮಕರಣ ಮಾಡ್ತೀನಿ ಅಂತ ಸಾತ್ವಿಕ್ ತಾಯಿ ಪೂಜ ಹರಕೆ ಹೊತ್ತಿದ್ರು.. ಗ್ರಾಮಸ್ಥರು ನಿನ್ನೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ರು.. ಹೆತ್ತ ಕರುಳುನಿ ಕೂಗು, ಗ್ರಾಮಸ್ಥರ ಪ್ರಾರ್ಥನೆಗೆ ಕಿವಿಗೊಟ್ಟ ಸಿದ್ಧಲಿಂಗರು ಸಾತ್ವಿಕೆಎ ಗೆ ಮರುಜನ್ಮ ನೀಡಿದ್ದಾರೆ.

ಸಾತ್ವಿಕ ಸುರಕ್ಷಿತವಾಗಿ ಆಗಿ ಕೊಳವೆ ಬಾವಿಯಿಂದ ಹೊರಗೆ ಬರುತ್ತಿದ್ದಂತೆ ಗ್ರಾಮದ ಯುವಕರು ಸಿದ್ದಲಿಂಗ ಮಹಾರಾಜರ ಮಠದಲ್ಲಿ ಕಾಯಿ ಒಡೆದು, ವಿಶೇಷ ಪೂಜೆ ಸಲ್ಲಿಸಿದ್ರು. ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಾತ್ವಿಕ್ ಜಿಲ್ಲಾಸ್ಪತ್ರೆಗೆ ಶಿಫ್ಟ್ ಆಗಿದ್ದಾನೆ. ಎಲ್ಲಾ ವೈದ್ಯಕೀಯ ವರದಿಗಳು ಸಾಮಾನ್ಯ ಆಗಿರೋದು ಕಂಡು ವೈದ್ಯರಿಗೂ ಅಚ್ಚರಿ ಆಗಿದೆ.

ಏನೇ ಹೇಳಿ, ತಾಯಿ ಹರಕೆ, ಕೋಟ್ಯಾಂತರ ಜನರ ಪ್ರಾರ್ಥನೆ, ಸಿದ್ದಲಿಂಗ ಮಹಾರಾಜರ ಪವಾಡದಿಂದ ಸಾತ್ವಿಕ್ ಬದುಕುಳಿದಿದ್ದಾನೆ.. ಇದೇ ಖುಷಿಯಲ್ಲಿ ತಾಯಿ ಹರಕೆ ತೀರಿಸಲು ನಿರ್ಧರಿಸಿದ್ದು, ಸಾತ್ವಿಕ್ ಗೆ ಸಿದ್ದಲಿಂಗನಾಗಿ ನಾಮಕರಣ ನಡೆಯಲಿದೆ.

Tags: ಕೊಳವೇ ಬಾವಿಪವಾಡ ಪುರುಷಲಚ್ಯಾಣವಿಜಯಪುರಸಾತ್ವಿಕ್ಸಿದ್ದಲಿಂಗ ಮಹಾರಾಜರು
Previous Post

ಹೊರಬಿತ್ತು ಟೈಮ್ಸ್ ನೌ ಸರ್ವೇ ವರದಿ ! ರಾಜ್ಯದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ ?! 

Next Post

ಡ್ಯಾಂಡ್ರಫ್‌ ಸಮಸ್ಯೆ ಹೆಚ್ಚಾಗಿದ್ರೆ ಇಲ್ಲಿದೆ ಬೆಸ್ಟ್‌ ಮನೆಮದ್ದು

Related Posts

ಡಿ.ಕೆ. ಶಿವಕುಮಾರ್ ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಲಿ- ವಿಜಯೇಂದ್ರ ಆಗ್ರಹ
Top Story

ದೇಶದ ಅತ್ಯಂತ ಶ್ರೀಮಂತ ಸಿಎಂ ಡಿ.ಕೆ. ಶಿವಕುಮಾರ್; ಎಡಿಆರ್ ವರದಿಯಲ್ಲಿ ಬಹಿರಂಗವಾದ ಆಸ್ತಿ ವಿವರ!

by ಪ್ರತಿಧ್ವನಿ
July 31, 2026
0

ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಆಸ್ತಿ ವಿವರಗಳನ್ನು ಬಹಿರಂಗಪಡಿಸಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿಯಲ್ಲಿ, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೇಶದ ಅತ್ಯಂತ ಶ್ರೀಮಂತ...

Read moreDetails
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಶಿಕ್ಷಕರೇ ಕಾರಣ? ಸಿಬಿಐ ತನಿಖೆಯಲ್ಲಿ ಸ್ಫೋಟಕ ಮಾಹಿತಿ!

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಶಿಕ್ಷಕರೇ ಕಾರಣ? ಸಿಬಿಐ ತನಿಖೆಯಲ್ಲಿ ಸ್ಫೋಟಕ ಮಾಹಿತಿ!

July 31, 2026
ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಏಕೆ? ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಏಕೆ? ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

July 31, 2026
ನೀಟ್ ಪ್ರತಿಭಟನೆಗೆ ಲಕ್ಷಾಂತರ ರೂ. ವೆಚ್ಚ: ಹಣ ಎಲ್ಲಿಂದ ಬಂತು?

ನೀಟ್ ಪ್ರತಿಭಟನೆಗೆ ಲಕ್ಷಾಂತರ ರೂ. ವೆಚ್ಚ: ಹಣ ಎಲ್ಲಿಂದ ಬಂತು?

July 31, 2026
ಮದ್ಯ ಪ್ರಿಯರಿಗೆ ಗುಡ್ ನ್ಯೂಸ್!  ಸ್ಕಾಚ್ ವಿಸ್ಕಿ, ಜಿನ್ ಬೆಲೆ ಇಳಿಕೆ

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್!  ಸ್ಕಾಚ್ ವಿಸ್ಕಿ, ಜಿನ್ ಬೆಲೆ ಇಳಿಕೆ

July 30, 2026
Next Post
ಡ್ಯಾಂಡ್ರಫ್‌ ಸಮಸ್ಯೆ ಹೆಚ್ಚಾಗಿದ್ರೆ ಇಲ್ಲಿದೆ ಬೆಸ್ಟ್‌ ಮನೆಮದ್ದು

ಡ್ಯಾಂಡ್ರಫ್‌ ಸಮಸ್ಯೆ ಹೆಚ್ಚಾಗಿದ್ರೆ ಇಲ್ಲಿದೆ ಬೆಸ್ಟ್‌ ಮನೆಮದ್ದು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada