• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿ.ಪಿ.ಯೋಗೇಶ್ವರ್ ಹಿಡಿತಕ್ಕೆ ಮರಳಿ ಸಿಗುತ್ತಾ ಚನ್ನಪಟ್ಟಣ ?!  ಮಂಡ್ಯದಿಂದ  ಕುಮಾರಸ್ವಾಮಿ ಸ್ಪರ್ಧೆ ಖಚಿತ ?

ಪ್ರತಿಧ್ವನಿ by ಪ್ರತಿಧ್ವನಿ
March 25, 2024
in Top Story, ಕರ್ನಾಟಕ, ರಾಜಕೀಯ
0
ಸಿ.ಪಿ.ಯೋಗೇಶ್ವರ್ ಹಿಡಿತಕ್ಕೆ ಮರಳಿ ಸಿಗುತ್ತಾ ಚನ್ನಪಟ್ಟಣ ?!  ಮಂಡ್ಯದಿಂದ  ಕುಮಾರಸ್ವಾಮಿ ಸ್ಪರ್ಧೆ ಖಚಿತ ?
Share on WhatsAppShare on FacebookShare on Telegram

ಸಂಸದೆ ಸುಮಲತಾ (sumalatha) ದೆಹಲಿಗೆ (Delhi) ಭೇಟಿ ನೀಡಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಬಂದಮೇಲೆ ಸೈಲೆಂಟ್ (Silent) ಆಗಿದ್ದಾರೆ. ತಮ್ಮ ಸ್ಪರ್ಧೆ ಬಗ್ಗೆ ಏನನ್ನೂ ಖಚಿತವಾಗಿ ಹೇಳದೇ ಹಾಗೆ ಎಲೆಕ್ಷನ್ ರೇಸ್ ನಿಂದ ಹಿಂದೆ ಸರಿದಂತಿದೆ. ಇದು ಜೆಡಿಎಸ್ ಗೆ (jds) ದೊಡ್ಡ ಮುನ್ನಡೆಯಾಗಿದ್ದು , ಜನತಾದಳ ಗೆಲುವಿಗೆ ಇನ್ನಷ್ಟು ಸನಿಹವಾಗಿದೆ. ಆದ್ರೆ ಮಂಡ್ಯದಿಂದ (Mandya) ಜೆಡಿಎಸ್ ಅಭ್ಯರ್ಥಿ ಯಾರಗ್ತಾರೆ ಎಂಬುದು ಮಾತ್ರ ಇನ್ನೂ ಫೈನಲ್ ಆಗಿಲ್ಲ . ಜೆಡಿಎಸ್(jds) ಮೂಲಗಳ ಪ್ರಕಾರ ಹೆಚ್.ಡಿ.ಕೆ (HDK) ಸ್ಪರ್ಧೆ ಮಾಡೋದು ಕನ್ಫರ್ಮ್ ಎನ್ನಲಾಗಿದೆ. ಈ ಬೆಳವಣಿಗೆ ಸಿ.ಪಿ. ಯೋಗೇಶ್ವರ್ ಗೆ (C.P.Yogeshwar) ಟೆನ್ಶನ್ ಹೆಚ್ಚಿಸಿದೆ.

ADVERTISEMENT

ಯಾಕಂದ್ರೆ ಈ ಬಾರಿ ವಿಧಾನಸಭಾ ಚುನಾವಣೆಗೆ ಕುಮಾರಸ್ವಾಮಿ (Kumaraswamy) ಚೆನ್ನಪಟ್ಟಣದಿಂದ (chennapattana ) ಸ್ಪರ್ಧೆ ಮಾಡಿ ಯೋಹೇಶ್ವರ್ ರನ್ನ ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಹೀಗಾಗಿ ಸಿ.ಪಿ.ವೈ (C.P.Y) ತಮ್ಮ ಕ್ಷೇತ್ರ ಕಳೆದುಕೊಳ್ಳುವಂತಾಗಿತ್ತು. ಇದೀಗ ಕುಮಾರಸ್ವಾಮಿ ಮಂಡ್ಯದಿಂದ(Mandya)  ಪಾರ್ಲಿಮೆಂಟ್ ಚುನಾವಣೆಗೆ ಆಯ್ಕೆಯಾದ್ರೆ ಆಗ ಚೆನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಮತ್ತೆ ಬೈ ಎಲೆಕ್ಷನ್ (Bi-Election) ನಡೆಸಿ ಶಾಸರಕ ಆಯ್ಕೆ ಮಾಡಬೇಕಾಗುತ್ತದೆ. ಆದ್ರೆ ಆ ಸ್ಥಾನಕ್ಕೆ ನಿಖಿಲ್ (Nikhil) ರನ್ನ ನಿಲ್ಲಿಸಿದ್ರೆ ತನ್ನ ಕಥೆ ಏನು ಎಂಬ ಯೋಚನೆ ಯೋಗೇಶ್ವರ್ ರನ್ನ ಕಾಡ್ತಿದೆ.

ಹೌದು , ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಿದ್ರೆ ಮತ್ತೆ ಚನ್ನಪಟ್ಟಣ ತನ್ನ ಹಿಡಿತಕ್ಕೆ ಸಿಗಲಿದೆ ಅನ್ನೋ ಯೋಗೇಶ್ವರ್ (Yogeshwar) ಲೆಕ್ಕಾಚಾರ ಉಲ್ಟಾ ಆದಂತಿದೆ. ಈ ಬಗ್ಗೆ ಅಧಿಕೃತವಾಗಿ ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಆದ್ರೂ ಇಂಥದೊಂದು ವದಂತಿ ಯೋಗೇಶ್ವರ್ ನಿದ್ದೆಗೆಡಿಸಿದೆ. ಬಿಜೆಪಿ ಮತ್ತು ಜೆಡಿಎಸ್ (BJP & JDS) ಮೈತ್ರಿ ಮಾಡಿಕೊಂಡಿರೋದ್ರಿಂದ ಉಭಯ ನಾಯಕರು ಕೂತು ಮಾತಾಡಿ ಇದನ್ನ ಬಗೆಹರಿಸಿಕೊಳ್ತಾರ ಅಥವಾ ನಿಖಿಲ್ ರನ್ನೇ (Nikhil) ಮಂಡ್ಯದಿಂದ ಕಣಕ್ಕಿಳಿಸುತ್ತಾರಾ ಕಾದು ನೋಡಬೇಕಿದೆ. 

Tags: C P YogeshwarchennapatnaH D KumaraswamyMandyaNikhil Kumaraswamysumalathaಎಚ್ ಡಿ ಕುಮಾರಸ್ವಾಮಿ
Previous Post

ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್ ! ಇನ್ನಷ್ಟು ಕಾವೇರಲಿದೆ ಲೋಕ ರಣಕಣ !

Next Post

ಚುನಾವಣಾ ಬಾಂಡ್​.. ಜೆಡಿಎಸ್​​ ಪಾರ್ಟಿಗೆ ಬಂದಿದ್ದೆಷ್ಟು ಕೋಟಿ..?

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
Top Story

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

by ಪ್ರತಿಧ್ವನಿ
April 9, 2026
0

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ಚುನಾವಣಾ ಬಾಂಡ್​.. ಜೆಡಿಎಸ್​​ ಪಾರ್ಟಿಗೆ ಬಂದಿದ್ದೆಷ್ಟು ಕೋಟಿ..?

ಚುನಾವಣಾ ಬಾಂಡ್​.. ಜೆಡಿಎಸ್​​ ಪಾರ್ಟಿಗೆ ಬಂದಿದ್ದೆಷ್ಟು ಕೋಟಿ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada