• Home
  • About Us
  • ಕರ್ನಾಟಕ
Saturday, September 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೇನಿ ಅನ್ನೋ ಭಂಡತನ ಯಾರು ಒಪ್ಪಲ್ಲ : ಬಿ.ವೈ.ವಿಜಯೇಂದ್ರ

ಪ್ರತಿಧ್ವನಿ by ಪ್ರತಿಧ್ವನಿ
August 22, 2022
in ಕರ್ನಾಟಕ, ರಾಜಕೀಯ
0
ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೇನಿ ಅನ್ನೋ ಭಂಡತನ ಯಾರು ಒಪ್ಪಲ್ಲ : ಬಿ.ವೈ.ವಿಜಯೇಂದ್ರ
Share on WhatsAppShare on FacebookShare on Telegram

ಯಾರು ಏನ್ ಬೇಕಾದ್ರೂ ತಿನ್ನಬಹುದು ಅವರಿಗೆ ಸ್ವಾತಂತ್ರ್ಯ ಇದೆ. ಆದ್ರೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೇನಿ ಅನ್ನೋದು ಭಂಡತನ. ಇಂತಹ ಹೇಳಿಕೆಯನ್ನು ಯಾರೂ ಒಪ್ಪಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ADVERTISEMENT

ಈ ರಾಜ್ಯದಲ್ಲಿ ಸಂಸ್ಕೃತಿ ಪರಂಪರೆ ಇದೆ. ಧಾರ್ಮಿಕ ಶ್ರದ್ಧೆ ಇದೆ. ದೈವವನ್ನು ನಂಬಿ ಜೀವನ ನಡೆಸುವ ಅಪಾರ ಜನಸಂಖ್ಯೆ ಇದೆ. ಉನ್ನತ ಸ್ಥಾನದಲ್ಲಿರುವವರು, ರಾಜಕಾರಣದಲ್ಲಿರುವವರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ರಾಜಕಾರಣಿಗಳ ಹೇಳಿಕೆಗೆ ಇತರರಿಗೆ ಘಾಸಿ ಆಗಬಾರದು. ಮಠಮಾನ್ಯಗಳಿಗೆ ಸಿದ್ಧರಾಮಯ್ಯ ಭೇಟಿಕೊಡೋದು ತಪ್ಪೇನಿದೆ? ಅಧಿಕಾರಕ್ಕೆ ಬಂದೇ ಬಿಟ್ವಿ ಅನ್ನೋ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನ ಕೊಟ್ಟಿದ್ದು ಕಾಂಗ್ರೆಸ್ ಗೆ ಆಘಾತ ಆಗಿದೆ ಎಂದಿದ್ದಾರೆ.

ಇನ್ನು ಧರ್ಮ ಒಡೆಯುವ ಉದ್ದೇಶವಿರಲ್ಲಿಲ್ಲ ಎಂಬ ಪಶ್ಚಾತ್ತಾಪದ ವಿಚಾರವಾಗಿ ಮಾತನಾಡಿದ ವಿಜಯೇಂದ್ರ ವಿಜಯದ ನಾಗಾಲೋಟಕ್ಕೆ ಯಡಿಯೂರಪ್ಪ ಅಡ್ಡಿ ಆಗ್ತಾರೆ ಅನ್ನೋ ಆತಂಕವಾಗಿದೆ. ಯಡಿಯೂರಪ್ಪ ಅವರು ಎಲ್ಲ ಜಾತಿ ಜನಾಂಗ ಒಗ್ಗೂಡಿಸುವ ಕೆಲಸ ಮಾಡಿದ್ರು. ಆದ್ರೆ ಈಗ ಕೆಲ ನಾಯಕರು ಜಾತಿ, ಜಾತಿಯ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತಾವು ಅಧಿಕಾರಕ್ಕೆ ಬರಲ್ಲ ಅಂತಾ ಗೊತ್ತಾದಾಗ ಜಾತಿ ಮಧ್ಯೆ ವಿಷ ಬೀಜ ಬಿತ್ತಿದರು. ಈಗ ವೀರ ಸಾವರ್ಕರ್ ಎಂಬ ಕ್ರಾಂತಿಕಾರಿಯನ್ನು ರಸ್ತೆಗೆ ತಂದು ಅವಮಾನ ಮಾಡ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುವುದು ಸರಿ ಅಲ್ಲ ಪ್ರತಿಭಟನೆ ಎಲ್ಲೆ ಮೀರಿ ನಡೆಯಬಾರದು ಎಂದು ಎಚ್ಚರಿಸಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕೊಡಗು ಜನರಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರದ ಆಗತ್ಯ ಇದೆ: ಎಚ್‌ ವಿಶ್ವನಾಥ್

Next Post

Nandini & Somanna Machimadaಗೆ ಸೂಪರ್ ಪವರ್ ಸಿಕ್ಕುದ್ರೆ.. | Bigg Boss OTT Kannada |

Related Posts

ಧರ್ಮದ ಕಾಲಂ ನಲ್ಲಿ ನಾಸ್ತಿಕ ಎಂದು ಬರೆಸಲು ಬಿಜೆಪಿ ಆಕ್ಷೇಪ – ದೇವರನ್ನು ನಂಬದವರು ಇದ್ದಾರೆ : ಸಚಿವ ತಂಗಡಗಿ 
Top Story

ಧರ್ಮದ ಕಾಲಂ ನಲ್ಲಿ ನಾಸ್ತಿಕ ಎಂದು ಬರೆಸಲು ಬಿಜೆಪಿ ಆಕ್ಷೇಪ – ದೇವರನ್ನು ನಂಬದವರು ಇದ್ದಾರೆ : ಸಚಿವ ತಂಗಡಗಿ 

by Chetan
September 13, 2025
0

ಮರು ಜಾತಿಗಣತಿ (Caste census) ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವ ಹಿನ್ನಲೆ, ಸಮೀಕ್ಷೆ (Survey) ವೇಳೆ ಧರ್ಮದ ಕಾಲಂ ನಲ್ಲಿ ನಾಸ್ತಿಕ (Atheist) ಎಂದು ಬರೆಸಲು ಅವಕ್ಷ...

Read moreDetails
ಮರು ಜಾತಿಗಣತಿಗೆ ₹425 ಕೋಟಿ ವೆಚ್ಚ – ಜನ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ : B . Y ವಿಜಯೇಂದ್ರ 

ಮರು ಜಾತಿಗಣತಿಗೆ ₹425 ಕೋಟಿ ವೆಚ್ಚ – ಜನ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ : B . Y ವಿಜಯೇಂದ್ರ 

September 13, 2025
ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ರಾಶಿಯೇ ಕಂಡಿದೆ..? – ಬಿಜೆಪಿ ಈಗ ಮೌನವಾಗಿರುವುದು ಏಕೆ..? : ಪ್ರಿಯಾಂಕ್ ಖರ್ಗೆ

ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ರಾಶಿಯೇ ಕಂಡಿದೆ..? – ಬಿಜೆಪಿ ಈಗ ಮೌನವಾಗಿರುವುದು ಏಕೆ..? : ಪ್ರಿಯಾಂಕ್ ಖರ್ಗೆ

September 13, 2025
ಗಣೇಶ ಮೆರವಣಿಗೆ ವೇಳೆ ಘೋರ ದುರಂತದಲ್ಲಿ 8  ಮಂದಿ ಸಾವು – ಹಾಸನದಲ್ಲಿ ಸೂತಕದ ಛಾಯೆ 

ಗಣೇಶ ಮೆರವಣಿಗೆ ವೇಳೆ ಘೋರ ದುರಂತದಲ್ಲಿ 8  ಮಂದಿ ಸಾವು – ಹಾಸನದಲ್ಲಿ ಸೂತಕದ ಛಾಯೆ 

September 13, 2025
ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

September 13, 2025
Next Post
Nandini & Somanna Machimadaಗೆ ಸೂಪರ್ ಪವರ್ ಸಿಕ್ಕುದ್ರೆ.. | Bigg Boss OTT Kannada |

Nandini & Somanna Machimadaಗೆ ಸೂಪರ್ ಪವರ್ ಸಿಕ್ಕುದ್ರೆ.. | Bigg Boss OTT Kannada |

Please login to join discussion

Recent News

ಧರ್ಮದ ಕಾಲಂ ನಲ್ಲಿ ನಾಸ್ತಿಕ ಎಂದು ಬರೆಸಲು ಬಿಜೆಪಿ ಆಕ್ಷೇಪ – ದೇವರನ್ನು ನಂಬದವರು ಇದ್ದಾರೆ : ಸಚಿವ ತಂಗಡಗಿ 
Top Story

ಧರ್ಮದ ಕಾಲಂ ನಲ್ಲಿ ನಾಸ್ತಿಕ ಎಂದು ಬರೆಸಲು ಬಿಜೆಪಿ ಆಕ್ಷೇಪ – ದೇವರನ್ನು ನಂಬದವರು ಇದ್ದಾರೆ : ಸಚಿವ ತಂಗಡಗಿ 

by Chetan
September 13, 2025
ಮರು ಜಾತಿಗಣತಿಗೆ ₹425 ಕೋಟಿ ವೆಚ್ಚ – ಜನ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ : B . Y ವಿಜಯೇಂದ್ರ 
Top Story

ಮರು ಜಾತಿಗಣತಿಗೆ ₹425 ಕೋಟಿ ವೆಚ್ಚ – ಜನ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ : B . Y ವಿಜಯೇಂದ್ರ 

by Chetan
September 13, 2025
ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ರಾಶಿಯೇ ಕಂಡಿದೆ..? – ಬಿಜೆಪಿ ಈಗ ಮೌನವಾಗಿರುವುದು ಏಕೆ..? : ಪ್ರಿಯಾಂಕ್ ಖರ್ಗೆ
Top Story

ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ರಾಶಿಯೇ ಕಂಡಿದೆ..? – ಬಿಜೆಪಿ ಈಗ ಮೌನವಾಗಿರುವುದು ಏಕೆ..? : ಪ್ರಿಯಾಂಕ್ ಖರ್ಗೆ

by Chetan
September 13, 2025
ಗಣೇಶ ಮೆರವಣಿಗೆ ವೇಳೆ ಘೋರ ದುರಂತದಲ್ಲಿ 8  ಮಂದಿ ಸಾವು – ಹಾಸನದಲ್ಲಿ ಸೂತಕದ ಛಾಯೆ 
Top Story

ಗಣೇಶ ಮೆರವಣಿಗೆ ವೇಳೆ ಘೋರ ದುರಂತದಲ್ಲಿ 8  ಮಂದಿ ಸಾವು – ಹಾಸನದಲ್ಲಿ ಸೂತಕದ ಛಾಯೆ 

by Chetan
September 13, 2025
ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ
Top Story

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

by ಪ್ರತಿಧ್ವನಿ
September 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಧರ್ಮದ ಕಾಲಂ ನಲ್ಲಿ ನಾಸ್ತಿಕ ಎಂದು ಬರೆಸಲು ಬಿಜೆಪಿ ಆಕ್ಷೇಪ – ದೇವರನ್ನು ನಂಬದವರು ಇದ್ದಾರೆ : ಸಚಿವ ತಂಗಡಗಿ 

ಧರ್ಮದ ಕಾಲಂ ನಲ್ಲಿ ನಾಸ್ತಿಕ ಎಂದು ಬರೆಸಲು ಬಿಜೆಪಿ ಆಕ್ಷೇಪ – ದೇವರನ್ನು ನಂಬದವರು ಇದ್ದಾರೆ : ಸಚಿವ ತಂಗಡಗಿ 

September 13, 2025
ಮರು ಜಾತಿಗಣತಿಗೆ ₹425 ಕೋಟಿ ವೆಚ್ಚ – ಜನ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ : B . Y ವಿಜಯೇಂದ್ರ 

ಮರು ಜಾತಿಗಣತಿಗೆ ₹425 ಕೋಟಿ ವೆಚ್ಚ – ಜನ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ : B . Y ವಿಜಯೇಂದ್ರ 

September 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada