• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಈ ವಾರದ ಕ್ಯಾಪ್ಟನ್ಸಿ ಭವಿಷ್ಯ ಇನ್ನೊಬ್ಬರ ಕೈಯಲ್ಲಿ – ಎಲ್ಲರ ಕೆಂಗಣ್ಣಿಗೆ ಗುರಿಯಾಗ್ತಾರ ತ್ರಿವಿಕ್ರಮ್.!

Rachita by Rachita
October 29, 2024
in Top Story, ಇದೀಗ, ಸಿನಿಮಾ
0
ಈ ವಾರದ ಕ್ಯಾಪ್ಟನ್ಸಿ ಭವಿಷ್ಯ ಇನ್ನೊಬ್ಬರ ಕೈಯಲ್ಲಿ – ಎಲ್ಲರ ಕೆಂಗಣ್ಣಿಗೆ ಗುರಿಯಾಗ್ತಾರ ತ್ರಿವಿಕ್ರಮ್.!

Screenshot

Share on WhatsAppShare on FacebookShare on Telegram

ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ತುಂಬಾನೇ ವಿಭಿನ್ನವಾಗಿದ್ದು ಈ ಟಾಸ್ಕ್ ನ ಉಸ್ತುವಾರಿ ತ್ರಿವಿಕ್ರಮ್ ಆಗಿರುತ್ತಾರೆ. ಆದರೆ ಈ ವಾರದ ಕ್ಯಾಪ್ಟನ್ಸಿ ಆಟ ಇನ್ನೊಬ್ಬರ ಕೈಯಲ್ಲಿ ಇರುತ್ತದೆ, ಕಾರಣ ಆಟ ತುಂಬಾನೇ ಡಿಫ್ರೆಂಟ್ ಆಗಿದ.

ADVERTISEMENT
Screenshot

ಇದೀಗ ಕ್ಯಾಪ್ಟನ್ಸಿ ಆಟ ಪ್ರೊಮೊ ರಿಲೀಸ್ ಆಗಿದ್ದು, ಅದರಲ್ಲಿ , ಹಗ್ಗದಿಂದ ಕಟ್ಟಿರುವಂತಹ ಒಂದು ಬೌಂಡರಿಯನ್ನು ತಯಾರಿಸಿ ಅದರ ಒಳಗಡೆ ಎಲ್ಲ ಕಂಟೆಸ್ಟೆಂಟ್ಗಳ ಫೋಟೋವನ್ನು ಅಂಟಿಸಿದ ಡಬ್ಬಗಳನ್ನು ಇಟ್ಟಿರುತ್ತಾರೆ. ಹಾಗೂ ಮತ್ತೊಂದು ಭಾಗದಲ್ಲಿ ಪೆಡೆಸ್ಟಾಲ್ ಗಳನ್ನೂ ಕೂಡ ಇಟ್ಟಿರುತ್ತಾರೆ.

 ಪ್ರತಿಯೊಬ್ಬ ಕಂಟೆಸ್ಟೆಂಟ್ ಕೂಡ ಒಬ್ಬೊಬ್ಬರ ಭಾವಚಿತ್ರವಿರುವಂತ ಡಬ್ಬವನ್ನ ತೆಗೆದುಕೊಂಡು ಪೆಡಸ್ಸ್ಟಾಲ್ ಮೇಲೆ ಇಡಬೇಕು. ಆದ್ರೆ ಯಾರು ಕೂಡ ತಮ್ಮ ತಮ್ಮ ಭಾವಚಿತ್ರವಿರುವಂತ ಡಬ್ಬವನ್ನು ತೆಗೆದುಕೊಳ್ಳುವಂತಿಲ್ಲ, ಬದಲಿಗೆ ಇತರರು ಫೋಟೋ ಇರುವಂತಹ ಡಬ್ಬವನ್ನು ಪೆಡಸ್ಸ್ಟಾಲ್ ಮೇಲೆ ಇಡಬೇಕು. 

Screenshot

ಹಾಗೂ ಯಾರ ಭಾವಚಿತ್ರ ಪೆಡಸ್ಸ್ಟಾಲ್ ಮೇಲೆ ಇರುವುದಿಲ್ಲವೋ ಅವರು ಕ್ಯಾಪ್ಟನ್ಸಿ ಟಾಸ್ಕ್ ಇಂದ ಹೊರ ಉಳಿಯುತ್ತಾರೆ. ಈ ಟಾಸ್ಕ್ ಆಡುವಾಗ ಪ್ರತಿಯೊಬ್ಬರೂ ಕೂಡ ಬೇರೆಯವರ ಭಾವಚಿತ್ರ ಇರುವಂತ ಡಬ್ಬವನ್ನ ತೆಗೆದುಕೊಂಡು ಹೋಗಿ ಪೆಡಲ್ಸ್ಟಾಲ್ ಮೇಲೆ ಇಡುತ್ತಾರೆ. ಕೊನೆಯಲ್ಲಿ ಮಾನಸ ಭಾವಚಿತ್ರವಿರುವಂತ ಬಾಕ್ಸ್  ಹಾಗೂ ಬೌಂಡರಿ ಒಳಗೆ ಮಾನಸ ಇರುತ್ತಾರೆ.

ಎಲ್ಲರೂ ಕೂಡ ಅವರ ಚಿತ್ರ ಇರುವಂತಹ ಬಾಕ್ಸ್ ತೆಗೆದುಕೊಳ್ಳುವಂತಿಲ್ಲ ಎಂಬ ಮಾತುಗಳನ್ನು ಆಡ್ತಾರೆ. ಆ ಸಂದರ್ಭದಲ್ಲಿ ಗೋಲ್ಡ್ ಸುರೇಶ್ ಗೌತಮಿ ಚಿತ್ರಾ ಇರುವಂತಹ ಬಾಕ್ಸ್ ಅನ್ನು , ಮತ್ತೆ ಬೌಂಡ್ರಿ ಒಳಗಡೆ ತಂದಿಟ್ಟು. ಮಾನಸ ಅವರ ಫೋಟೋ ಇರುವಂತಹ ಡಬ್ಬವನ್ನು ತೆಗೆದುಕೊಂಡು ಹೋಗಿ ಪೆಡೆಸ್ಟಾಲ್ ಮೇಲೆ ಇಡುತ್ತಾರೆ.

Screenshot

ಕೊನೆಯಲ್ಲಿ ಮಾನಸ ಅವರಿಗೆ ಗೌತಮಿಯವರ ಫೋಟೋ ಇರುವಂತಹ ಬಾಕ್ಸ್ ಸಿಗುತ್ತದೆ. ಬೇಕು ಬೇಕಂತಲೇ ಮಾನಸ ನಿಧಾನವಾಗಿ ಬೌಂಡರಿ ಇಂದ ಹೊರ ಬರುತ್ತಾರೆ ,ಅಷ್ಟರಲ್ಲಿ ಗೋಲ್ಡ್ ಸುರೇಶ್ ಮಾನಸ ಅವರ ಭಾವಚಿತ್ರ ಇರುವಂತಹ ಬಾಕ್ಸ್ ಅನ್ನು ಪೆಡೆಸ್ಟಾಲ್ ಮೇಲೆ ಇಡಿತ್ತಾರೆ.. ಬಿಗ್ ಬಾಸ್ ಶುರುವಲ್ಲಿ ಮಾಡಿದ ರೂಲ್ಸ್ ಪ್ರಕಾರ ಗೌತಮಿ ಅವರು ಕ್ಯಾಪ್ಟೆನ್ಸಿ ಟಾಸ್ಕ್ ನಿಂದ ಹೊರ ಉಳಿಯುತ್ತಾರೆ.

ಇದರಿಂದ ಕೋಪಗೊಂಡ ಗೌತಮಿ ಉಸ್ತುವಾರಿ ಮಾಡಿದ್ದು ಸರಿ ಇಲ್ಲ ಎಂದು ತ್ರಿವಿಕ್ರಮ ಮೇಲೆ ಜಗಳವಾಡುತ್ತಾರೆ. ಹಾಗೂ ಮಂಜು ತ್ರಿವಿಕ್ರಮ್ ಮೇಲೆ ರೇಗಾಡುತ್ತಾರೆ. ಹೀಗೆ ಮಾಡ್ಸೋಕೆ ಬಿಗ್ ಬಾಸ್ ಕಿಂತ ಉಸ್ತುವಾರಿ ದೊಡ್ಡವರ ಎಂಬ ಮಾತುಗಳು ಕೂಡ ಮಂಜು ಕಡೆಯಿಂದ ಬರುತ್ತವೆ.

Screenshot

ಆದ್ರೆ ಕಳೆದೆರಡು ದಿನಗಳಿಂದ ಏನೇ ಮಾಡಿದರೂ ಕೂಡ ತ್ರಿವಿಕ್ರಮ್ ಮೇಲೆ ಆಪಾದನೆ ಬರ್ತಾನೆ ಇದೆ. ಆದರೆ ಇವತ್ತಿನ ಟಾಸ್ಕ್ ನಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಎಂಬ ವಿಚಾರ ತಿಳಿಯಬೇಕೆಂದರೆ ತಪ್ಪದೇ ಬಿಗ್ ಬಾಸ್ ನೋಡಬೇಕು.

Tags: biggbossKannadaManjuseason11trivikram
Previous Post

ನಟ ದರ್ಶನ್ ಜಾಮೀನು ಅರ್ಜಿ ತೀರ್ಪು ನಾಳೆ ಕಾಯ್ದಿರಿಸಿದ ಕೋರ್ಟ್

Next Post

ನಟ ದರ್ಶನ್‌ಗೆ ಹಲವು ಆರೋಗ್ಯ ಸಮಸ್ಯೆ ;ಆತಂಕ ವ್ಯಕ್ತಪಡಿಸಿದ ವಕೀಲ

Related Posts

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ಪ್ರದೋಶ್ ತಂದೆ ಸುಬ್ಬರಾವ್ ವಿಧಿವಶರಾಗಿದ್ದಾರೆ. ಹೀಗಾಗಿ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರದೋಶ್ ಗೆ ಕೋರ್ಟ್ ಅನುಮತಿ ನೀಡಿದೆ.ತಂದೆ ನಿಧನರಾದ...

Read moreDetails
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

October 23, 2025
Next Post

ನಟ ದರ್ಶನ್‌ಗೆ ಹಲವು ಆರೋಗ್ಯ ಸಮಸ್ಯೆ ;ಆತಂಕ ವ್ಯಕ್ತಪಡಿಸಿದ ವಕೀಲ

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada