• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಐಶ್ವರ್ಯ – ತ್ರಿವಿಕ್ರಮ್ ಪೈಕಿ ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲದವರು ಯಾರು – ಕೆಲವರ ಒಪಿನಿಯನ್ ಕೇಳಿ ಶಾಕ್ ಆದ ತ್ರಿ ವಿಕ್ರಂ.!

Rachita by Rachita
October 29, 2024
in Top Story, ಇದೀಗ, ಸಿನಿಮಾ
0
ಐಶ್ವರ್ಯ – ತ್ರಿವಿಕ್ರಮ್ ಪೈಕಿ ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲದವರು ಯಾರು – ಕೆಲವರ ಒಪಿನಿಯನ್ ಕೇಳಿ ಶಾಕ್ ಆದ ತ್ರಿ ವಿಕ್ರಂ.!

Screenshot

Share on WhatsAppShare on FacebookShare on Telegram

ಕಳೆದ ವಾರ ಕ್ಯಾಪ್ಟನ್ಸಿ ಟಾಸ್ಕ್ ಆಡಿ ಗೆದ್ದು ತ್ರಿ ವಿಕ್ರಂ ಹಾಗೂ ಐಶ್ವರ್ಯ ಅವರು ಕ್ಯಾಪ್ಟನ್ ಆಗಿದ್ರು.. ಹಾಗೂ ಆ ವಾರದ ಟಾಸ್ಕ್ ಕೂಡ ಎರಡು ಗುಂಪುಗಳ ನಡುವೆ ನಡೆದಿತ್ತು ಒಂದು ಗುಂಪಿನ ನಾಯಕ ತ್ರಿವಿಕ್ರಂ ಹಾಗೂ ಇನ್ನೊಂದು ಗುಂಪಿನ ನಾಯಕಿ ಐಶ್ವರ್ಯ ಅವರಾಗಿದ್ದರು. ಹಾಗೂ ಎಲ್ಲಾ ಟಾಸ್ಕ್ ಚೆನ್ನಾಗಿ ಆಡಿ ಐಶ್ವರ್ಯ ಅವರ ತಂಡ ಗೆದ್ದಿದ್ದಾರೆ.

ADVERTISEMENT
Screenshot

ಇಂದು ಬಿಗ್ ಬಾಸ್ , ಎಲ್ಲಾ ಕಂಟೆಸ್ಟೆಂಟ್ ಗಳಿಗೂ ಐಶ್ವರ್ಯ ಮತ್ತು ತ್ರಿ ವಿಕ್ರಂ ಇವರಿಬ್ಬರಲ್ಲಿ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲದವರು ಯಾರು ಎಂಬ ಪ್ರಶ್ನೆಯನ್ನು ಕೇಳಿದಾಗ, ಒಂದಿಷ್ಟು ಜನ ತ್ರಿ ವಿಕ್ರಂ ಹೆಸರನ್ನ ಆಯ್ಕೆ ಮಾಡಿದರೆ ಇನ್ನು ಕೆಲವರು ಐಶ್ವರ್ಯ ಅವರ ಹೆಸರನ್ನು ಕೂಡ ಆಯ್ಕೆ ಮಾಡಿಕೊಳ್ಳುತ್ತಾರೆ.

Screenshot

ಸದ್ಯಾ ಬಿಗ್ ಬಾಸ್ ನ ಇಂದಿನ ಪ್ರೊಮೋ ರಿಲೀಸ್ ಆಗಿದ್ದು, ಕ್ಯಾಪ್ಟನ್ ಆಗಲು ತ್ರಿವಿಕ್ರಮ್ ಯಾಕೆ ಅರ್ಹರಲ್ಲ ಎಂಬ ವಿಚಾರವನ್ನ ಕೆಲವು ಕಂಟೆಸ್ಟೆಂಟ್ಗಳು ಮಾತನಾಡುತ್ತಾರೆ. ಅದರಲ್ಲಿ ಮೋಕ್ಷಿತ ಕ್ಯಾಪ್ಟನ್ ಆಗಿರುವವರು ಎಲ್ಲರನ್ನು ಒಂದೇ ರೀತಿ ಟ್ರೀಟ್ ಮಾಡಬೇಕು ಆದರೆ ತ್ರಿವಿಕ್ರಮ್ ಹಾಗೆ ಮಾಡಿಲ್ಲ ಎಂಬ ಮಾತುಗಳನ್ನಾಡಿ,  ತ್ರಿ ವಿಕ್ರಂ ಫೋಟೋವನ್ನು ಹರಿದು ಕಸದ ಬುಟ್ಟಿಗೆ ಹಾಕ್ತಾರೆ. ಇದರ ನಡುವೆ ತ್ರಿ ವಿಕ್ರಂ ಹಾಗೂ ಮಂಜು ಅವರಿಗೂ ಕೂಡ ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆಯುತ್ತದೆ.

Screenshot

ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಹೆಚ್ಚಾಗ್ತಾ ಇದ್ದು, ಮನೆ ಮಂದಿಯಲ್ಲಿ ಮನಸ್ತಾಪಗಳು ಕೂಡ ಎದುರಾಗ್ತಾ ಇದೆ. ಅದ್ರಲ್ಲೂ ತ್ರಿ ವಿಕ್ರಂ ಹಾಗೂ ಮೋಕ್ಷಿತ ನಡುವಿನ ಜಗಳ ಪ್ರತಿದಿನವೂ ಕೂಡ ಜೋರಾಗುತ್ತಿದೆ..

Tags: Bigg BossCaptainKannadaseason11
Previous Post

ಪರಿಶಿಷ್ಟ ಜಾತಿ ಜನರಿಗೆ ಕ್ಷೌರ ಮಾಡಲು ನಕಾರ – ಚಿತ್ರದುರ್ಗದಲ್ಲಿ ಸಾಮಾಜಿಕ ಬಹಿಷ್ಕಾರ ?!

Next Post

ಇಂದು ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ !

Related Posts

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?
ಅಂಕಣ

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

by ಪ್ರತಿಧ್ವನಿ
April 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ಡಾ. ಬಿ.ಆರ್. ಅಂಬೇಡ್ಕರ್ ಮತ್ತೊಮ್ಮೆ ವಾರ್ಷಿಕ ಆಚರಣೆಗಳ ಕೇಂದ್ರ ಬಿಂದುವಾಗಿ ಸಾರ್ವಜನಿಕರ ನಡುವೆ ಕಾಣಿಸಿಕೊಳ್ಳಲಿದ್ದಾರೆ. ತಾನು ದೇಶದ...

Read moreDetails
‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

April 12, 2026
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

April 12, 2026
Next Post
ರಾಜಧಾನಿಯನ್ನು ಮುಂಜಾನೆ ಆವರಿಸಿದ ಹಿಂಗಾರು ಮಳೆ..!

ಇಂದು ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ - ಹವಾಮಾನ ಇಲಾಖೆ ಮುನ್ಸೂಚನೆ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada