• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟಾಸ್ಕ್ ಗಾಗಿ ತಲೆ ಬೋಳಿಸಿಕೊಂಡ ರಜತ್ – ಗೌತಮಿ ಕಣ್ಣೀರಿಗೆ ಕಾರಣವೇನು?

Rachita by Rachita
December 3, 2024
in Top Story, ಇದೀಗ, ಸಿನಿಮಾ
0
ಟಾಸ್ಕ್ ಗಾಗಿ ತಲೆ ಬೋಳಿಸಿಕೊಂಡ ರಜತ್ – ಗೌತಮಿ ಕಣ್ಣೀರಿಗೆ ಕಾರಣವೇನು?

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಸ್ಪರ್ಧಿಗಳು ಒಟ್ಟು ೬೦ ದಿನಗಳನ್ನು ಪೂರೈಸಿದ್ದಾರೆ..ಇನ್ನು ನಿನ್ನೆ ಬಿಗ್ ಬಾಸ್ , ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಿದ್ದಾರೆ. ಒಂದು ತಂಡದ ಕ್ಯಾಪ್ಟನ್ ಗೋಲ್ಡ್ ಸುರೇಶ್ ಆಗಿದ್ರೆ ಮತ್ತೊಂದು ತಂಡದ ಕ್ಯಾಪ್ಟನ್ ಧನರಾಜ್ ಅವರಾಗಿರ್ತಾರೆ ,ಹಾಗೂ ಎರಡು ತಂಡಗಳು ಕೂಡ ಒಂದೊಂದು ನ್ಯೂಸ್ ಚಾನೆಲ್ ಗಳಾಗಿವೆ..ಒಂದು ಚಾನೆಲ್ ನ ಆಂಕರ್ ಐಶ್ವರ್ಯ ಆದ್ರೆ, ಮತ್ತೊಂದು ಚಾನೆಲ್ ನ ಆಂಕರ್ ಚೈತ್ರಾ ಆಗಿದ್ದಾರೆ.

ADVERTISEMENT
Screenshot

ಎರಡು ನ್ಯೂಸ್ ಚಾನೆಲ್ಗಳಿಗೂ ಸುದ್ದಿಯನ್ನು ಅಂದ್ರೆ ಮುಖ್ಯಾಂಶಗಳನ್ನ ನೀಡಲು ಹೇಳ್ತಾರೆ,ಅದು ಕೂಡ ಬಿಗ್ ಬಾಸ್ ಮನೆಯ ಮುಖ್ಯಾಂಶಗಳು, ಈ ಬ್ರೇಕಿಂಗ್ ನ್ಯೂಸ್ ಅಥವಾ ಮುಖ್ಯಾಂಶಗಳನ್ನು ಹೇಳುವಾಗ ಅಪೋಸಿಟ್ ತಂಡದವರ ವಿಚಾರವನ್ನು ತೆಗೆದುಕೊಂಡು ಸಕತ್ತಾಗಿ ರೋಸ್ಟ್ ಮಾಡ್ತಾರೆ. ಈ ಟಾಸ್ಕ್ ನಲ್ಲಿ ಗೋಲ್ಡ್ ಸುರೇಶ್ ಅವರ ತಂಡ ಹೆಚ್ಚು ಪಾಯಿಂಟ್ಸ್ ಗಳನ್ನ ಪಡೆದು ವಿನ್ ಆಗ್ತಾರೆ.

Screenshot

ಇನ್ನು ಎರಡನೇ ಟಾಸ್ಕ್ ಅಂದ್ರೆ ಬಿಗ್ ಬಾಸ್ ಎರಡು ತಂಡಗಳಿಗೂ ಕೂಡ ಅಡುಗೆಯನ್ನು ಮಾಡಲು ಹೇಳುತ್ತಾರೆ ಆದರೆ ಎರಡು ತಂಡದ ಕ್ಯಾಪ್ಟನ್ಗಳು ಕೂಡ ಅಪೋಸಿಟ್ ತಂಡದಲ್ಲಿ ಯಾರು ಅಡುಗೆ ಮಾಡಬೇಕು ಎಂದು ಆಯ್ಕೆ ಮಾಡುತ್ತಾರೆ ಒಂದು ತಂಡದಿಂದ ಹನುಮಂತು ಹಾಗೂ ಮತ್ತೊಂದು ತಂಡದಿಂದ ತ್ರಿವಿಕ್ರಮ ಅವರು ಅಡುಗೆ ಮಾಡಲು ರೆಡಿ ಆಗ್ತಾರೆ. ಇವರಿಬ್ಬರಿಗೂ ಕೂಡ ಹೆಡ್ಫೋನ್ಸ್ ಅನ್ನ ಹಾಕಲಾಗಿರುತ್ತದೆ ಹಾಗೂ ಅವರ ತಂಡದ ಇತರೆ ಕಂಟೆಸ್ಟೆಂಟ್ಗಳು ಏನು ಅಡಿಗೆ ಮಾಡಬೇಕು ಎಂಬುದನ್ನು ಗೈಡ್ ಮಾಡಬೇಕು.

Screenshot

ಈ ಅಡುಗೆ ಟಾಸ್ಕ್ ನಲ್ಲೂ ಕೂಡ ತ್ರಿವಿಕ್ರಮೌರು ಚೆನ್ನಾಗಿ ಅಡುಗೆ ಮಾಡಿದ್ದಾರೆ ಎಂದು ಗೋಲ್ಡ್ ಸುರೇಶ್ ಅವರ ತಂಡ ಅತಿ ಹೆಚ್ಚು ಅಂಕಗಳನ್ನ ಗಳಿಸಿ ವಿನ್ ಆಗ್ತಾರೆ. ಮತ್ತೊಂದು ವಿಚಾರ ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಯಾವುದೇ ರೀತಿಯ ಜಗಳಗಳು ಕಲಹ ಅಥವಾ ಮನಸ್ತಾಪ ಆಗಿಲ್ಲ ಎಲ್ಲವೂ ಕೂಡ ಆರಾಮಾಗಿ ಆಟವನ್ನು ಆಡಿದ್ದಾರೆ.

Chaitra kundapura in Court: ಮುಖಕ್ಕೆ ಮಾಸ್ಕ್ , ಕಣ್ಣಿಗೆ ಗ್ಲಾಸ್​ ಹಾಕಿ ಕೋರ್ಟ್​ಗೆ ಬಂದ ಚೈತ್ರಾ #pratidhvani

ಇನ್ನು ಬಿಗ್ ಬಾಸ್ ಇಂದಿನ ಪ್ರೊಮೋ ಒಂದು ಹೊರ ಬಿದ್ದಿದ್ದು , ಇವತ್ತು ಎಸ್ ಆರ್ ನೋ ರೌಂಡ್ ನಡೆಯಲಿದೆ, ಇಲ್ಲಿ ಎರಡು ತಂಡಗಳು ಕೂಡ ತಮ್ಮ ಆಪೋಸಿಟ್ ತಂಡದವರಿಗೆ ಮೂರು ಸವಾಲುಗಳನ್ನು ನೀಡಬೇಕು. ಮೊದಲಿಗೆ ಧನರಾಜ್ ತಂಡದವರು ಗೋಲ್ಡ್ ಸುರೇಶ್ ತಂಡದವರಿಗೆ ಸವಾಲನ್ನು ನೀಡುತ್ತಾರೆ. ಅದರಲ್ಲಿ ಐಶ್ವರ್ಯ ಅವರು ಮೂರು ಹಾಗಲಕಾಯಿಯನ್ನು ತಿನ್ನಬೇಕು ಎಂದು ಹೇಳ್ತಾರೆ .ಹಾಗೂ ಗೌತಮಿ ಅವರಿಗೆ ಮೆಣಸಿನಕಾಯಿಯನ್ನು ತಿನ್ನಬೇಕು ಎಂದು ಹೇಳ್ತಾರೆ. ಇದಕ್ಕೆ ಇವರಿಬ್ಬರು ಒಪ್ಪಿಕೊಂಡು ತಿಂತಾರೆ.

Screenshot

ಹಾಗೂ ಗೋಲ್ಡ್ ಸುರೇಶ್ ತಂಡ ಧನರಾಜ್ ಅವರ ತಂಡಕ್ಕೆ ಸವಾಲನ ನೀಡುವಾಗ ಮಂಜು ರಜತ್ ಅವರಿಗೆ ಕೂದಲನ್ನ ಬೋಳಿಸಬೇಕು ಎಂದು ಸವಾಲನ್ನು ನೀಡುತ್ತಾರೆ. ಇದಕ್ಕೆ ರಜತ್ ಒಪ್ಪಿಕೊಂಡು ಕೂದಲನ್ನ ಬೋಳಿಸ್ತಾರೆ. ಈ ಟಾಸ್ಕ್ ನ ನಡುವೆ ತ್ರಿ ವಿಕ್ರಂ ಹಾಗೂ ಚೈತ್ರ ಅವರಿಗೆ ಜೋರು ಜಗಳವಾಗಿ ಏಕವಚನದಲ್ಲಿ ಪದ ಬಳಕೆಯಾಗುತ್ತದೆ.

Screenshot

ಒಟ್ಟಿನಲ್ಲಿ ಇಂದಿನ ಬಿಗ್ ಬಾಸ್ ನಲ್ಲಿ ಜಗಳ ಜೋರಾಗಿದ್ದು ಯಾರ ನಡುವೆ ಮನಸ್ತಾಪಗಳು ಹೆಚ್ಚಾಗುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ.

Tags: biggbossKannadaKicchascriptseason11task
Previous Post

ಕೇರಳ:ಬಸ್‌ಗೆ ಕಾರು ಡಿಕ್ಕಿ ಐವರು MBBS ವಿದ್ಯಾರ್ಥಿಗಳ ದಾರುಣ ಸಾವು

Next Post

ಬೈಕಿನ ಸೈಲೆನ್ಸರ್ ಮಾರ್ಪಡುಗೊಳಿಸಿ ಸಂಚಾರಿ ನಿಯಮ ಉಲ್ಲಂಘನೆ ಸವಾರನಿಗೆ ಬಿತ್ತು ರೂ 25500 ಫೈನ್

Related Posts

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು
Top Story

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

by ಪ್ರತಿಧ್ವನಿ
April 12, 2026
0

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಗರದ ಐಟಿ ಕಂಪನಿ Tata Consultancy Services (ಟಿಸಿಎಸ್) ಬಿಪಿಓ ಘಟಕದಲ್ಲಿ ಗಂಭೀರ ಆರೋಪಗಳು ಕೇಳಿಬಂದಿದ್ದು, ಪೊಲೀಸ್ ತನಿಖೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ...

Read moreDetails
ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

April 12, 2026
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
Next Post

ಬೈಕಿನ ಸೈಲೆನ್ಸರ್ ಮಾರ್ಪಡುಗೊಳಿಸಿ ಸಂಚಾರಿ ನಿಯಮ ಉಲ್ಲಂಘನೆ ಸವಾರನಿಗೆ ಬಿತ್ತು ರೂ 25500 ಫೈನ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada