• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಿಚ್ಚನ ಮಾತಿಗೆ ಮಂಜು ಅಂಡ್ ಫ್ರೆಂಡ್ಸ್ ಗಪ್ ಚುಪ್

Rachita by Rachita
November 30, 2024
in Top Story, ಇದೀಗ, ಸಿನಿಮಾ
0
ಕಿಚ್ಚನ ಮಾತಿಗೆ ಮಂಜು ಅಂಡ್ ಫ್ರೆಂಡ್ಸ್ ಗಪ್ ಚುಪ್

Screenshot

Share on WhatsAppShare on FacebookShare on Telegram

ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಕಿಚ್ಚ ಮಂಜು ಮೋಕ್ಷಿತ ಹಾಗೂ ಗೌತಮಿ ಅವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದುಲು ಬಿಗ್ ಬಾಸ್ ನೀಡಿದ 9ನೇ ವಾರದ ಟಾಸ್ಕ್ ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಈ ಮೂವರು ಕೂಡ ಪ್ರತಿಯೊಂದು ವಿಚಾರವನ್ನ ತುಂಬಾನೇ ಪರ್ಸನಲ್ ಆಗಿ ತೆಗೆದುಕೊಂಡು ವಾದ ವಿವಾದಗಳನ್ನು ಹೆಚ್ಚಾಗಿ ಮಾಡಿದ್ದಾರೆ.

ADVERTISEMENT
Screenshot

ಇವರ ಜಗಳದಿಂದ ಇತರೆ ಪ್ರಜೆಗಳಿಗೆ ಅಂದ್ರೆ ಕಂಟೆಸ್ಟೆಂಟ್ ಗಳಿಗೂ ಕೂಡ ಕಷ್ಟವಾಯಿತು. ಹಾಗೂ ಹೊರಗಡೆ ಬಿಗ್ ಬಾಸ್ ನೋಡುತ್ತಿದ್ದ ಪ್ರೇಕ್ಷಕರಿಗೂ ಇವರೆಲ್ಲರ ನಡವಳಿಕೆ ಬೇಸರವನ್ನು ಮೂಡಿಸಿತು. ಹಾಗಾಗಿ ವೀಕೆಂಡ್ ಎಪಿಸೋಡ್ ಗೋಸ್ಕರ ಸಾಕಷ್ಟು ಪ್ರೇಕ್ಷಕರು ಕಾತುರದಿಂದ ಕಾಯ್ತಾ ಇದ್ರು. ಸದ್ಯ ಈ ವಿಚಾರವಾಗಿ ಕಿಚ್ಚ ಸುದೀಪ್ ಅವರು ಈ ಮೂರು ಸ್ನೇಹಿತರಿಗೆ ಚಳಿ ಬಿಡಿಸಿರೋದು ಪ್ರೇಕ್ಷಕರಿಗೂ ಖುಷಿ ನೀಡಿದೆ.

Screenshot

ಕಿಚ್ಚ ಮಂಜು ಅವರಿಗೆ ಎಲ್ಲಾ ಪ್ರಜೆಗಳನ್ನು ನೋಡಿದ ರೀತಿ ಗೌತಮಿ ಅವರನ್ನು ನೀವು ಯಾಕೆ ನೋಡಲಿಲ್ಲ ಅವರು ಪ್ರಜೆಯಾಗಿದ್ದರೋ ಅಥವಾ ಗೌತಮಿಯಾಗಿದ್ದರು ಎಂಬ ಪ್ರಶ್ನೆಯನ್ನ ಕೇಳ್ತಾರೆ.

ಇನ್ನು ಮುಖ್ಯವಾಗಿ ಸಾಕಷ್ಟು ಜನ ಕಾಯ್ತಾ ಇರೋದು ಈ ವಾರ ಯಾರಿಗೆ ಕಿಚ್ಚನ ಚಪ್ಪಾಳೆ ಸಿಗಲಿದೆ ಎಂದು ಒಂದಿಷ್ಟು ಜನರು ಮೋಕ್ಷಿತ ಅವರ ಹೆಸರನ್ನ ವಹಿಸಿದ್ರೆ ಇನ್ನು ಕೆಲವರು ಧನರಾಜಗೆ ಸಿಗಬೇಕು ಈ ವಾರ ಅವರ ಪರ್ಫಾರ್ಮೆನ್ಸ್ ಅದ್ಬುತವಾಗಿತ್ತು ಎಂದಿದ್ದಾರೆ.

Tags: biggbossKannadaKicchatask
Previous Post

ಶಾಸಕ ಮುನಿರತ್ನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ SIT ! ಶಾಸಕರಿಗೆ ಮತ್ತಷ್ಟು ಸಂಕಷ್ಟ ಫಿಕ್ಸ್ ?! 

Next Post

ನಾನು ಕಿಂಗ್ ಆಗಲ್ಲ- ಕಿಂಗ್ ಮೇಕರ್ ಆಗ್ತಿನಿ! ಜಯ ಮೃತ್ಯುಂಜಯ ಸ್ವಾಮೀಜಿ ಆಚ್ಚರಿಯ ಹೇಳಿಕೆ! 

Related Posts

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?
Top Story

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

by ಪ್ರತಿಧ್ವನಿ
May 26, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆಗೆ ಇಂದು ನವದೆಹಲಿಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಈಗಾಗಲೇ ಇದೇ ಸಭೆಗಾಗಿ ಹೈಕಮಾಂಡ್‌ ಕರೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ...

Read moreDetails
ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

May 26, 2026
ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

ಮರಾಠಿ ಭಾಷೆಗೆ ರಿಮೇಕ್‌ ಆದ ಕನ್ನಡದ ‘ಸು ಫ್ರಮ್‌ ಸೋ’

May 25, 2026
ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

May 25, 2026
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
Next Post
ನಾನು ಕಿಂಗ್ ಆಗಲ್ಲ- ಕಿಂಗ್ ಮೇಕರ್ ಆಗ್ತಿನಿ! ಜಯ ಮೃತ್ಯುಂಜಯ ಸ್ವಾಮೀಜಿ ಆಚ್ಚರಿಯ ಹೇಳಿಕೆ! 

ನಾನು ಕಿಂಗ್ ಆಗಲ್ಲ- ಕಿಂಗ್ ಮೇಕರ್ ಆಗ್ತಿನಿ! ಜಯ ಮೃತ್ಯುಂಜಯ ಸ್ವಾಮೀಜಿ ಆಚ್ಚರಿಯ ಹೇಳಿಕೆ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada