
ಬೀದರ್:ಬೀದರ್ ಲೋಕಸಭೆಯಿಂದ ಗೆಲುವು ಕಂಡ ದೇಶದ ಕಿರಿಯ ಸಂಸದ ಎಂಬ ಕೀರ್ತಿಗೆ ಪಾತ್ರರಾಗಿರುವ ನೂತನ ಸಂಸದ ಸಾಗರ್ ಖಂಡ್ರೆ (MP Sagar Khandre) ಭಜನೆ (bhajan)ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಆರಾಧನೆ ಮಾಡಿದ್ದಾರೆ.
ನಿನ್ನೆ ರಾತ್ರಿ ಇತಿಹಾಸ ಪ್ರಸಿದ್ಧ ಉದ್ಭವ ಲಿಂಗ ಶ್ರೀ ಕ್ಷೇತ್ರ ಪಾಪನಾಶ ಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ನಡೆಯುತಿದ್ದ ಭಜನೆಯಲ್ಲಿ ಭಾಗವಹಿಸಿ ಶಿವನ ಆರಾಧನೆ ಮಾಡಲಾಯಿತು.
— Sagar Khandre (@SagarKhandre12) July 16, 2024
ಓಂ ನಮಃ ಶಿವಾಯ pic.twitter.com/qvt4my8FpY
ಬೀದರ್ನ ಶಿವನಗರದಲ್ಲಿರುವ ಇತಿಹಾಸ ಪ್ರಸಿದ್ಧ ಉದ್ಭವ ಲಿಂಗ ಶ್ರೀ ಕ್ಷೇತ್ರ ಪಾಪನಾಶ ಲಿಂಗ ದೇವಸ್ಥಾನಕ್ಕೆ ಸಂಸದ ಸಾಗರ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ನಡೆಯುತಿದ್ದ ಭಜನೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಸ್ತುತಿಗೆ ದ್ವನಿಗೂಡಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಖಂಡ್ರೆ Khandre” ನಿನ್ನೆ ರಾತ್ರಿ ಇತಿಹಾಸ ಪ್ರಸಿದ್ಧ ಉದ್ಭವ ಲಿಂಗ ಶ್ರೀ ಕ್ಷೇತ್ರ ಪಾಪನಾಶ ಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ನಡೆಯುತಿದ್ದ ಭಜನೆಯಲ್ಲಿ ಭಾಗವಹಿಸಿ ಶಿವನ ಆರಾಧನೆ ಮಾಡಲಾಯಿತು. ಓಂ ನಮಃ ಶಿವಾಯ” (Om Namah Shivaya”)ಎಂದು ಬರೆದುಕೊಂಡಿದ್ದಾರೆ.