• Home
  • About Us
  • ಕರ್ನಾಟಕ
Wednesday, October 29, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

HMPV ವೈರಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ Almeida Gladson..

ಪ್ರತಿಧ್ವನಿ by ಪ್ರತಿಧ್ವನಿ
January 6, 2025
in Top Story, ಇದೀಗ, ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ, ವಾಣಿಜ್ಯ, ವಿದೇಶ, ವಿಶೇಷ, ಶೋಧ
0
Share on WhatsAppShare on FacebookShare on Telegram

ಚೀನಾದಲ್ಲಿ ಕಾಣಿಸಿಕೊಂಡಿರುವ Human Metapneumovirus (HMPV) ಬಗ್ಗೆ ಜಾಗತಿಕ ಮಾಧ್ಯಮಗಳಲ್ಲಿ ಅಷ್ಟೆನೂ ಸುದ್ದಿಯಿಲ್ಲ. ಹೋಗಲಿ ಬಿಡಿ, ಚೀನಾದಲ್ಲಾದರೂ ಅದರ ಬಗ್ಗೆ ಭಯಂಕರ ಭಯವುಂಟಾ? ಇಲ್ಲ. ಅಲ್ಲಿನ ಸರ್ಕಾರ, ಜನರು, ವೈದ್ಯಕೀಯ ಕ್ಷೇತ್ರಕ್ಕೆ ಇದು ಹೊಸತಲ್ಲ. ಪ್ರತೀ ವರುಷ ಚಳಿ ಹೆಚ್ಚಾದಾಗ HMPV ಪ್ರಕರಣಗಳು ವರದಿಯಾಗುತ್ತವೆ. ಚಳಿಗಾಲ ಕೊನೆಗೊಂಡಂತೆ HMPV ಕೂಡಾ ಸುದ್ದಿಯಾಚೆ.

ADVERTISEMENT

ಇನ್ನು ವಿಶ್ವ ಆರೋಗ್ಯ ಸಂಸ್ಥೆಯಾಗಲಿ, US Centers for Disease Control and Prevention ಮುಂತಾದ ಜಾಗತಿಕ ಮನ್ನಣೆ ಪಡೆದ ಸಂಸ್ಥೆಗಳೂ ಇದರ ಬಗ್ಗೆ ತಲೆಕೆಡಿಸಿಕೊಂಡಲ್ಲ. ಚೀನಾದಲ್ಲಿ ಈ ವರುಷ ಕಂಡುಬಂದಕ್ಕಿಂತಾ ಹೆಚ್ಚು ಪ್ರಕರಣಗಳು ಕಳೆದ ವರುಷ ಇದ್ದಿದ್ದವು. ಆದರೂ ಯಾವುದೇ ಸುದ್ದಿಯಾಗಲಿಲ್ಲ.
ಆದರೆ ಜಾಗತಿಕವಾಗಿ ಬಿಡಿ, ದೇಸೀಯ, ರಾಜ್ಯ, ಜಿಲ್ಲಾ, ಹೋಬಳಿ, ಪಂಚಾಯತ್, ಮನೆ-ಮನೆಗಳಲ್ಲೂ ನಿತ್ಯವೂ ಉಗಿಸಿಕೊಳ್ಳುವ, ಭಯೋತ್ಪಾದಕರೆಂದೇ ಕುಖ್ಯಾತಿ ಪಡೆದಿರುವ ನಮ್ಮ ಭಾರತದ ತೊಡೆಗುನ್ನಿ ಮಾಧ್ಯಮಗಳಿಗೆ ಮಾತ್ರ ಈ HMPV ಸದ್ಯದ ಡಾರ್ಲಿಂಗ್ ಹಾಗೂ ಅವರಿಗೆ TRP ಹಾಗೂ ಹಣ ತಂದುಕೊಡುವ ವೈರಸ್.
ಗಾಬರಿಕೊಂಡಿರುವುದು ಚೀನಾನೂ ಅಲ್ಲ, ವಿಶ್ವ ಆರೋಗ್ಯ ಸಂಸ್ಥೆನೂ ಅಲ್ಲ, ವಿಶ್ವನೂ ಅಲ್ಲ. ಯಾರೂ ಗಾಬರಿಯಾಗುತ್ತಿಲ್ಲ ಬದಲಾಗಿ ನಮ್ಮ ತೊಡೆಗುನ್ನಿಗಳು ಕೃತಕ ಗಾಬರಿ ಹುಟ್ಟಿಸುತ್ತಿವೆ. ವೈದ್ಯಕೀಯ ಕ್ಷೇತ್ರದ ಪರಿಣಿತರ ಪ್ರಕಾರ ಇದೊಂದು ಸಾಮಾನ್ಯ ಫ್ಲೂ, ಅಷ್ಟೆ. ಆದರೆ ನಮ್ಮ ತೊಡೆಗುನ್ನಿಗಳಿಗೆ ಇದು ಎರಡನೆಯ ಕೋವಿಡ್, ಮಾರಣಾಂತಿಕ, ವಿಪರೀತ….

ಈ HMPV ವೈರಸನ್ನು ಮೊಟ್ಟಮೊದಲು ಗುರುತಿಸಿದ್ದು 2001ರಲ್ಲಿ, ಅದೂ ನೆದರ್ಲ್ಯಾಂಡ್ಸ್ ನಲ್ಲಿ. ಇದರಿಂದ ಹೆಚ್ಚಿನ ತೊಂದರೆಯಾಗುವುದು ಮಕ್ಕಳಿಗೆ ಹಾಗೂ ಇಳಿ ವಯಸ್ಸಿನವರಿಗೆ ಹಾಗೂ ದೇಹದಲ್ಲಿ ರೋಗ ಪ್ರತಿರೋಧ ಶಕ್ತಿ ಕಡಿಮೆಯಿರುವವರಿಗೆ. ಆದರೆ ನಾವು ಎಂದಿನಂತೆ ಶೀತ-ಜ್ವರ ಬಂದಾಗ ಜಾಗ್ರತೆ ಮಾಡಿದಾಗೆ, ಜಾಗ್ರತೆ ಮಾಡಿದರೆ ಸಾಕು. ಅದಕ್ಕಿಂತಾ ಹೆಚ್ಚೇನು ಬಹುತೇಕರಿಗೆ ಬೇಕಿಲ್ಲ ಎನ್ನುವುದು ವೈದ್ಯರ ಅಂಬೋಣ.

ನಿನ್ನೆ ನಮ್ಮ Srinivas Kakkilaya ಸರ್ ಹೇಳಿರುವ ಹಾಗೆ ಇದರ ಗುಣಲಕ್ಷಣಗಳೂ ಸಾಮಾನ್ಯ ಶೀತ-ನೆಗಡಿ-ಜ್ವರದ್ದೇ. ಇದು ಕೋವಿಡ್‍ನಂತಲ್ಲ. ಹಾಗಾಗಿ ಕೋವಿಡ್‍ನ ಹಾಗೆ ಇದನ್ನು ನೋಟಿಫೈ ಕೂಡಾ ಮಾಡಬೇಕಾಗಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು common cold ಅಥವಾ ಸಾಮಾನ್ಯ ಶೀತ/ನೆಗಡಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಎರಡು ದಶಕಗಳಿಂದ ವಿಶ್ವದೆಲ್ಲೆಡೆ ಕಂಡುಬಂದಿರುವ ಈ HMPV ವೈರಸ್‍ನಿಂದ ಇದುವರೆಗೆ ಆಗಿರುವ ಮಾರಣಾಂತಿಕ ಅಥವಾ ಭಯಂಕರ ಪರಿಣಾಮ ಶೂನ್ಯಕ್ಕೆ ಸಮ.
ಹಾಗಾಗಿ ಯಾರೂ ಗಾಬರಿಪಡಬೇಕಾಗಿಲ್ಲ. ಸಾಮಾನ್ಯ ಶೀತ-ಜ್ವರಕ್ಕೆ ಉಪಚಾರ ಮಾಡುವಂತೆ, ಶೀತ-ಕಫ-ಕೆಮ್ಮು ಇದ್ದರೆ ಜಾಗರೂಕರಾಗಿ ನಡೆದುಕೊಳ್ಳುವಂತೆ ಮಾಡಿದರೆ ಸಾಕು ಎಂದು ವೈದ್ಯರು ಹಾಗೂ ವೈದ್ಯಕೀಯ ಕ್ಷೇತ್ರದವರು ಹೇಳುತ್ತಿದ್ದಾರೆ.

ಇನ್ನು ಭಾರತದಲ್ಲಿ, ಅದೂ ಬೆಂಗಳೂರಿನಲ್ಲಿ ಮೊಟ್ಟಮೊದಲ HMPV ಸೋಂಕು ಪತ್ತೆಯಾಗಿದೆ ಎನ್ನುವುದು ಶುದ್ಧ ಸುಳ್ಳು ಹಾಗೂ ಫೇಕ್ ಸುದ್ದಿ. ಕಳೆದ ಎರಡು ದಶಕಗಳಿಂದ ವಿಶ್ವದೆಲ್ಲೆಡೆ ಇರುವ ಈ ಸೋಂಕು, ನಮ್ಮ ಭಾರತದಲ್ಲೂ ಅಷ್ಟೇ ಸಮಯದಿಂದ ಇದೆಯೇ ಹೊರತು ಹೊಸತಾಗಿ ಇವತ್ತು ಬೆಳಗ್ಗೆ ಕಂಡುಬಂದಿರುವುದಲ್ಲ, ನಮ್ಮ ತೊಡೆಗುನ್ನಿಗಳು ಸುದ್ದಿ ಮಾಡುತ್ತಿರುವಂತೆ. ಹೊಸದಾಗಿ ಕಂಡುಬಂದಿರುವುದು ನಮ್ಮ ಅಂಡೆಪಿರ್ಕಿ ಬರ್ನಲಿಸ್ಟ್ ಗಳ ಬೊಜ್ಜ.
ಇನ್ನು ಈ HMPV ವೈರಸ್‍ನ ಭಯಂಕರ ಪರಿಣಾಮ ನಮ್ಮ ಮೇಲೆ ಆಗಬಾರದೆಂದರೆ, ನಾವು ಮೊದಲು ಜಾಗರೂಕರಾಗಿರಬೇಕಾಗಿರುವುದು ನಮ್ಮ ತೊಡೆಗುನ್ನಿ ಮಾಧ್ಯಮಗಳಿಂದ. ನಮ್ಮ ಟಿವಿ, ವೆಬ್‍ ಬ್ರೌಸರ್ ಗಳನ್ನು ಸ್ಯಾನಿಟೈಸ್ ಮಾಡಿ, ಈ ತೊಡೆಗುನ್ನಿ ಮಾಧ್ಯಮಗಳನ್ನು ಸ್ವಲ್ಪ ದಿನ ಮಾಸ್ಕ್ ಹಾಕಿ ಹದ್ದುಬಸ್ತಿನಲ್ಲಿಟ್ಟರೆ, ಎಲ್ಲವೂ ಸರಿಯಿರುತ್ತೆ. ನಮ್ಮ ದೇಶದ ಮಾಧ್ಯಮಗಳ, ಇನ್ನು ನಮ್ಮ ಕನ್ನಡ ತೊಡೆಗುನ್ನಿಗಳ ವರದಿಗಾರಿಕೆಯ ಕ್ವಾಲಿಟಿ, ಅವರ ಪತ್ರಿಕಾ ವ್ಯವಸಾಯ, journalistic ಬಗ್ಗೆ ಗೊತ್ತಿರುವ ನಾವು ಅವುಗಳನ್ನು ನಂಬಿದರೆ ಆತ್ಮಹತ್ಯೆ ಮಾಡಿಕೊಂಡಂತೆ.

ನಮ್ಮಲ್ಲಿರುವುದು ಪತ್ರಕರ್ತರಲ್ಲ ಸುದ್ದಿ ಭಯೋತ್ಪಾದಕರು, ಸುದ್ದಿ ಮಾಫೀಯಾದವರು. ಇವುಗಳ ಕೈಯಲ್ಲಿ ಮಾಧ್ಯಮ, ಆ ಮಾಧ್ಯಮಗಳನ್ನು ಉಳಿಸುವ ಸೆನ್ಸೇಶನಲ್ ಸುದ್ದಿಯಿಲ್ಲವೆಂದರೆ ಇವುಗಳು ಎಲ್ಲೋ ತಲೆಹಿಡುಕರಾಗಿರುತ್ತಿದ್ದರು ಇಲ್ಲವೇ ಸಿಗ್ನಲ್‍ಗಳಲ್ಲಿ, ಮೆಜೇಸ್ಟಿಕ್ ಇಲ್ಲ ರೇಲ್ವೇ ನಿಲ್ದಾಣಗಳಲ್ಲಿ ಅದೇ ವೈರಸ್ ಪೀಡಿತ ಚೀನಾದಿಂದ ಕಾಚಾ ತಂದು ನೂರಕ್ಕೆ ಐದರಂತೆ ಮಾರುತ್ತಿದ್ದರು, ಅಷ್ಟೆ. ಬೇಕೂಫ್‍ಗಳು!

ಚೀನಾದಲ್ಲಿ ಕಾಣಿಸಿಕೊಂಡಿರುವ Human Metapneumovirus (HMPV) ಬಗ್ಗೆ ಜಾಗತಿಕ ಮಾಧ್ಯಮಗಳಲ್ಲಿ ಅಷ್ಟೆನೂ ಸುದ್ದಿಯಿಲ್ಲ. ಹೋಗಲಿ ಬಿಡಿ, ಚೀನಾದಲ್ಲಾದರೂ ಅದರ ಬಗ್ಗೆ ಭಯಂಕರ ಭಯವುಂಟಾ? ಇಲ್ಲ. ಅಲ್ಲಿನ ಸರ್ಕಾರ, ಜನರು, ವೈದ್ಯಕೀಯ ಕ್ಷೇತ್ರಕ್ಕೆ ಇದು ಹೊಸತಲ್ಲ. ಪ್ರತೀ ವರುಷ ಚಳಿ ಹೆಚ್ಚಾದಾಗ HMPV ಪ್ರಕರಣಗಳು ವರದಿಯಾಗುತ್ತವೆ. ಚಳಿಗಾಲ ಕೊನೆಗೊಂಡಂತೆ HMPV ಕೂಡಾ ಸುದ್ದಿಯಾಚೆ.

ಇನ್ನು ವಿಶ್ವ ಆರೋಗ್ಯ ಸಂಸ್ಥೆಯಾಗಲಿ, US Centers for Disease Control and Prevention ಮುಂತಾದ ಜಾಗತಿಕ ಮನ್ನಣೆ ಪಡೆದ ಸಂಸ್ಥೆಗಳೂ ಇದರ ಬಗ್ಗೆ ತಲೆಕೆಡಿಸಿಕೊಂಡಲ್ಲ. ಚೀನಾದಲ್ಲಿ ಈ ವರುಷ ಕಂಡುಬಂದಕ್ಕಿಂತಾ ಹೆಚ್ಚು ಪ್ರಕರಣಗಳು ಕಳೆದ ವರುಷ ಇದ್ದಿದ್ದವು. ಆದರೂ ಯಾವುದೇ ಸುದ್ದಿಯಾಗಲಿಲ್ಲ.
ಆದರೆ ಜಾಗತಿಕವಾಗಿ ಬಿಡಿ, ದೇಸೀಯ, ರಾಜ್ಯ, ಜಿಲ್ಲಾ, ಹೋಬಳಿ, ಪಂಚಾಯತ್, ಮನೆ-ಮನೆಗಳಲ್ಲೂ ನಿತ್ಯವೂ ಉಗಿಸಿಕೊಳ್ಳುವ, ಭಯೋತ್ಪಾದಕರೆಂದೇ ಕುಖ್ಯಾತಿ ಪಡೆದಿರುವ ನಮ್ಮ ಭಾರತದ ತೊಡೆಗುನ್ನಿ ಮಾಧ್ಯಮಗಳಿಗೆ ಮಾತ್ರ ಈ HMPV ಸದ್ಯದ ಡಾರ್ಲಿಂಗ್ ಹಾಗೂ ಅವರಿಗೆ TRP ಹಾಗೂ ಹಣ ತಂದುಕೊಡುವ ವೈರಸ್.
ಗಾಬರಿಕೊಂಡಿರುವುದು ಚೀನಾನೂ ಅಲ್ಲ, ವಿಶ್ವ ಆರೋಗ್ಯ ಸಂಸ್ಥೆನೂ ಅಲ್ಲ, ವಿಶ್ವನೂ ಅಲ್ಲ. ಯಾರೂ ಗಾಬರಿಯಾಗುತ್ತಿಲ್ಲ ಬದಲಾಗಿ ನಮ್ಮ ತೊಡೆಗುನ್ನಿಗಳು ಕೃತಕ ಗಾಬರಿ ಹುಟ್ಟಿಸುತ್ತಿವೆ. ವೈದ್ಯಕೀಯ ಕ್ಷೇತ್ರದ ಪರಿಣಿತರ ಪ್ರಕಾರ ಇದೊಂದು ಸಾಮಾನ್ಯ ಫ್ಲೂ, ಅಷ್ಟೆ. ಆದರೆ ನಮ್ಮ ತೊಡೆಗುನ್ನಿಗಳಿಗೆ ಇದು ಎರಡನೆಯ ಕೋವಿಡ್, ಮಾರಣಾಂತಿಕ, ವಿಪರೀತ….

ಈ HMPV ವೈರಸನ್ನು ಮೊಟ್ಟಮೊದಲು ಗುರುತಿಸಿದ್ದು 2001ರಲ್ಲಿ, ಅದೂ ನೆದರ್ಲ್ಯಾಂಡ್ಸ್ ನಲ್ಲಿ. ಇದರಿಂದ ಹೆಚ್ಚಿನ ತೊಂದರೆಯಾಗುವುದು ಮಕ್ಕಳಿಗೆ ಹಾಗೂ ಇಳಿ ವಯಸ್ಸಿನವರಿಗೆ ಹಾಗೂ ದೇಹದಲ್ಲಿ ರೋಗ ಪ್ರತಿರೋಧ ಶಕ್ತಿ ಕಡಿಮೆಯಿರುವವರಿಗೆ. ಆದರೆ ನಾವು ಎಂದಿನಂತೆ ಶೀತ-ಜ್ವರ ಬಂದಾಗ ಜಾಗ್ರತೆ ಮಾಡಿದಾಗೆ, ಜಾಗ್ರತೆ ಮಾಡಿದರೆ ಸಾಕು. ಅದಕ್ಕಿಂತಾ ಹೆಚ್ಚೇನು ಬಹುತೇಕರಿಗೆ ಬೇಕಿಲ್ಲ ಎನ್ನುವುದು ವೈದ್ಯರ ಅಂಬೋಣ.

ನಿನ್ನೆ ನಮ್ಮ Srinivas Kakkilaya ಸರ್ ಹೇಳಿರುವ ಹಾಗೆ ಇದರ ಗುಣಲಕ್ಷಣಗಳೂ ಸಾಮಾನ್ಯ ಶೀತ-ನೆಗಡಿ-ಜ್ವರದ್ದೇ. ಇದು ಕೋವಿಡ್‍ನಂತಲ್ಲ. ಹಾಗಾಗಿ ಕೋವಿಡ್‍ನ ಹಾಗೆ ಇದನ್ನು ನೋಟಿಫೈ ಕೂಡಾ ಮಾಡಬೇಕಾಗಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು common cold ಅಥವಾ ಸಾಮಾನ್ಯ ಶೀತ/ನೆಗಡಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಎರಡು ದಶಕಗಳಿಂದ ವಿಶ್ವದೆಲ್ಲೆಡೆ ಕಂಡುಬಂದಿರುವ ಈ HMPV ವೈರಸ್‍ನಿಂದ ಇದುವರೆಗೆ ಆಗಿರುವ ಮಾರಣಾಂತಿಕ ಅಥವಾ ಭಯಂಕರ ಪರಿಣಾಮ ಶೂನ್ಯಕ್ಕೆ ಸಮ.
ಹಾಗಾಗಿ ಯಾರೂ ಗಾಬರಿಪಡಬೇಕಾಗಿಲ್ಲ. ಸಾಮಾನ್ಯ ಶೀತ-ಜ್ವರಕ್ಕೆ ಉಪಚಾರ ಮಾಡುವಂತೆ, ಶೀತ-ಕಫ-ಕೆಮ್ಮು ಇದ್ದರೆ ಜಾಗರೂಕರಾಗಿ ನಡೆದುಕೊಳ್ಳುವಂತೆ ಮಾಡಿದರೆ ಸಾಕು ಎಂದು ವೈದ್ಯರು ಹಾಗೂ ವೈದ್ಯಕೀಯ ಕ್ಷೇತ್ರದವರು ಹೇಳುತ್ತಿದ್ದಾರೆ.

ಇನ್ನು ಭಾರತದಲ್ಲಿ, ಅದೂ ಬೆಂಗಳೂರಿನಲ್ಲಿ ಮೊಟ್ಟಮೊದಲ HMPV ಸೋಂಕು ಪತ್ತೆಯಾಗಿದೆ ಎನ್ನುವುದು ಶುದ್ಧ ಸುಳ್ಳು ಹಾಗೂ ಫೇಕ್ ಸುದ್ದಿ. ಕಳೆದ ಎರಡು ದಶಕಗಳಿಂದ ವಿಶ್ವದೆಲ್ಲೆಡೆ ಇರುವ ಈ ಸೋಂಕು, ನಮ್ಮ ಭಾರತದಲ್ಲೂ ಅಷ್ಟೇ ಸಮಯದಿಂದ ಇದೆಯೇ ಹೊರತು ಹೊಸತಾಗಿ ಇವತ್ತು ಬೆಳಗ್ಗೆ ಕಂಡುಬಂದಿರುವುದಲ್ಲ, ನಮ್ಮ ತೊಡೆಗುನ್ನಿಗಳು ಸುದ್ದಿ ಮಾಡುತ್ತಿರುವಂತೆ. ಹೊಸದಾಗಿ ಕಂಡುಬಂದಿರುವುದು ನಮ್ಮ ಅಂಡೆಪಿರ್ಕಿ ಬರ್ನಲಿಸ್ಟ್ ಗಳ ಬೊಜ್ಜ.
ಇನ್ನು ಈ HMPV ವೈರಸ್‍ನ ಭಯಂಕರ ಪರಿಣಾಮ ನಮ್ಮ ಮೇಲೆ ಆಗಬಾರದೆಂದರೆ, ನಾವು ಮೊದಲು ಜಾಗರೂಕರಾಗಿರಬೇಕಾಗಿರುವುದು ನಮ್ಮ ತೊಡೆಗುನ್ನಿ ಮಾಧ್ಯಮಗಳಿಂದ. ನಮ್ಮ ಟಿವಿ, ವೆಬ್‍ ಬ್ರೌಸರ್ ಗಳನ್ನು ಸ್ಯಾನಿಟೈಸ್ ಮಾಡಿ, ಈ ತೊಡೆಗುನ್ನಿ ಮಾಧ್ಯಮಗಳನ್ನು ಸ್ವಲ್ಪ ದಿನ ಮಾಸ್ಕ್ ಹಾಕಿ ಹದ್ದುಬಸ್ತಿನಲ್ಲಿಟ್ಟರೆ, ಎಲ್ಲವೂ ಸರಿಯಿರುತ್ತೆ. ನಮ್ಮ ದೇಶದ ಮಾಧ್ಯಮಗಳ, ಇನ್ನು ನಮ್ಮ ಕನ್ನಡ ತೊಡೆಗುನ್ನಿಗಳ ವರದಿಗಾರಿಕೆಯ ಕ್ವಾಲಿಟಿ, ಅವರ ಪತ್ರಿಕಾ ವ್ಯವಸಾಯ, journalistic ಬಗ್ಗೆ ಗೊತ್ತಿರುವ ನಾವು ಅವುಗಳನ್ನು ನಂಬಿದರೆ ಆತ್ಮಹತ್ಯೆ ಮಾಡಿಕೊಂಡಂತೆ.

ನಮ್ಮಲ್ಲಿರುವುದು ಪತ್ರಕರ್ತರಲ್ಲ ಸುದ್ದಿ ಭಯೋತ್ಪಾದಕರು, ಸುದ್ದಿ ಮಾಫೀಯಾದವರು. ಇವುಗಳ ಕೈಯಲ್ಲಿ ಮಾಧ್ಯಮ, ಆ ಮಾಧ್ಯಮಗಳನ್ನು ಉಳಿಸುವ ಸೆನ್ಸೇಶನಲ್ ಸುದ್ದಿಯಿಲ್ಲವೆಂದರೆ ಇವುಗಳು ಎಲ್ಲೋ ತಲೆಹಿಡುಕರಾಗಿರುತ್ತಿದ್ದರು ಇಲ್ಲವೇ ಸಿಗ್ನಲ್‍ಗಳಲ್ಲಿ, ಮೆಜೇಸ್ಟಿಕ್ ಇಲ್ಲ ರೇಲ್ವೇ ನಿಲ್ದಾಣಗಳಲ್ಲಿ ಅದೇ ವೈರಸ್ ಪೀಡಿತ ಚೀನಾದಿಂದ ಕಾಚಾ ತಂದು ನೂರಕ್ಕೆ ಐದರಂತೆ ಮಾರುತ್ತಿದ್ದರು, ಅಷ್ಟೆ. ಬೇಕೂಫ್‍ಗಳು!

ಚೀನಾದಲ್ಲಿ ಕಾಣಿಸಿಕೊಂಡಿರುವ Human Metapneumovirus (HMPV) ಬಗ್ಗೆ ಜಾಗತಿಕ ಮಾಧ್ಯಮಗಳಲ್ಲಿ ಅಷ್ಟೆನೂ ಸುದ್ದಿಯಿಲ್ಲ. ಹೋಗಲಿ ಬಿಡಿ, ಚೀನಾದಲ್ಲಾದರೂ ಅದರ ಬಗ್ಗೆ ಭಯಂಕರ ಭಯವುಂಟಾ? ಇಲ್ಲ. ಅಲ್ಲಿನ ಸರ್ಕಾರ, ಜನರು, ವೈದ್ಯಕೀಯ ಕ್ಷೇತ್ರಕ್ಕೆ ಇದು ಹೊಸತಲ್ಲ. ಪ್ರತೀ ವರುಷ ಚಳಿ ಹೆಚ್ಚಾದಾಗ HMPV ಪ್ರಕರಣಗಳು ವರದಿಯಾಗುತ್ತವೆ. ಚಳಿಗಾಲ ಕೊನೆಗೊಂಡಂತೆ HMPV ಕೂಡಾ ಸುದ್ದಿಯಾಚೆ.

ಇನ್ನು ವಿಶ್ವ ಆರೋಗ್ಯ ಸಂಸ್ಥೆಯಾಗಲಿ, US Centers for Disease Control and Prevention ಮುಂತಾದ ಜಾಗತಿಕ ಮನ್ನಣೆ ಪಡೆದ ಸಂಸ್ಥೆಗಳೂ ಇದರ ಬಗ್ಗೆ ತಲೆಕೆಡಿಸಿಕೊಂಡಲ್ಲ. ಚೀನಾದಲ್ಲಿ ಈ ವರುಷ ಕಂಡುಬಂದಕ್ಕಿಂತಾ ಹೆಚ್ಚು ಪ್ರಕರಣಗಳು ಕಳೆದ ವರುಷ ಇದ್ದಿದ್ದವು. ಆದರೂ ಯಾವುದೇ ಸುದ್ದಿಯಾಗಲಿಲ್ಲ.
ಆದರೆ ಜಾಗತಿಕವಾಗಿ ಬಿಡಿ, ದೇಸೀಯ, ರಾಜ್ಯ, ಜಿಲ್ಲಾ, ಹೋಬಳಿ, ಪಂಚಾಯತ್, ಮನೆ-ಮನೆಗಳಲ್ಲೂ ನಿತ್ಯವೂ ಉಗಿಸಿಕೊಳ್ಳುವ, ಭಯೋತ್ಪಾದಕರೆಂದೇ ಕುಖ್ಯಾತಿ ಪಡೆದಿರುವ ನಮ್ಮ ಭಾರತದ ತೊಡೆಗುನ್ನಿ ಮಾಧ್ಯಮಗಳಿಗೆ ಮಾತ್ರ ಈ HMPV ಸದ್ಯದ ಡಾರ್ಲಿಂಗ್ ಹಾಗೂ ಅವರಿಗೆ TRP ಹಾಗೂ ಹಣ ತಂದುಕೊಡುವ ವೈರಸ್.
ಗಾಬರಿಕೊಂಡಿರುವುದು ಚೀನಾನೂ ಅಲ್ಲ, ವಿಶ್ವ ಆರೋಗ್ಯ ಸಂಸ್ಥೆನೂ ಅಲ್ಲ, ವಿಶ್ವನೂ ಅಲ್ಲ. ಯಾರೂ ಗಾಬರಿಯಾಗುತ್ತಿಲ್ಲ ಬದಲಾಗಿ ನಮ್ಮ ತೊಡೆಗುನ್ನಿಗಳು ಕೃತಕ ಗಾಬರಿ ಹುಟ್ಟಿಸುತ್ತಿವೆ. ವೈದ್ಯಕೀಯ ಕ್ಷೇತ್ರದ ಪರಿಣಿತರ ಪ್ರಕಾರ ಇದೊಂದು ಸಾಮಾನ್ಯ ಫ್ಲೂ, ಅಷ್ಟೆ. ಆದರೆ ನಮ್ಮ ತೊಡೆಗುನ್ನಿಗಳಿಗೆ ಇದು ಎರಡನೆಯ ಕೋವಿಡ್, ಮಾರಣಾಂತಿಕ, ವಿಪರೀತ….

ಈ HMPV ವೈರಸನ್ನು ಮೊಟ್ಟಮೊದಲು ಗುರುತಿಸಿದ್ದು 2001ರಲ್ಲಿ, ಅದೂ ನೆದರ್ಲ್ಯಾಂಡ್ಸ್ ನಲ್ಲಿ. ಇದರಿಂದ ಹೆಚ್ಚಿನ ತೊಂದರೆಯಾಗುವುದು ಮಕ್ಕಳಿಗೆ ಹಾಗೂ ಇಳಿ ವಯಸ್ಸಿನವರಿಗೆ ಹಾಗೂ ದೇಹದಲ್ಲಿ ರೋಗ ಪ್ರತಿರೋಧ ಶಕ್ತಿ ಕಡಿಮೆಯಿರುವವರಿಗೆ. ಆದರೆ ನಾವು ಎಂದಿನಂತೆ ಶೀತ-ಜ್ವರ ಬಂದಾಗ ಜಾಗ್ರತೆ ಮಾಡಿದಾಗೆ, ಜಾಗ್ರತೆ ಮಾಡಿದರೆ ಸಾಕು. ಅದಕ್ಕಿಂತಾ ಹೆಚ್ಚೇನು ಬಹುತೇಕರಿಗೆ ಬೇಕಿಲ್ಲ ಎನ್ನುವುದು ವೈದ್ಯರ ಅಂಬೋಣ.

ನಿನ್ನೆ ನಮ್ಮ Srinivas Kakkilaya ಸರ್ ಹೇಳಿರುವ ಹಾಗೆ ಇದರ ಗುಣಲಕ್ಷಣಗಳೂ ಸಾಮಾನ್ಯ ಶೀತ-ನೆಗಡಿ-ಜ್ವರದ್ದೇ. ಇದು ಕೋವಿಡ್‍ನಂತಲ್ಲ. ಹಾಗಾಗಿ ಕೋವಿಡ್‍ನ ಹಾಗೆ ಇದನ್ನು ನೋಟಿಫೈ ಕೂಡಾ ಮಾಡಬೇಕಾಗಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು common cold ಅಥವಾ ಸಾಮಾನ್ಯ ಶೀತ/ನೆಗಡಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಎರಡು ದಶಕಗಳಿಂದ ವಿಶ್ವದೆಲ್ಲೆಡೆ ಕಂಡುಬಂದಿರುವ ಈ HMPV ವೈರಸ್‍ನಿಂದ ಇದುವರೆಗೆ ಆಗಿರುವ ಮಾರಣಾಂತಿಕ ಅಥವಾ ಭಯಂಕರ ಪರಿಣಾಮ ಶೂನ್ಯಕ್ಕೆ ಸಮ.
ಹಾಗಾಗಿ ಯಾರೂ ಗಾಬರಿಪಡಬೇಕಾಗಿಲ್ಲ. ಸಾಮಾನ್ಯ ಶೀತ-ಜ್ವರಕ್ಕೆ ಉಪಚಾರ ಮಾಡುವಂತೆ, ಶೀತ-ಕಫ-ಕೆಮ್ಮು ಇದ್ದರೆ ಜಾಗರೂಕರಾಗಿ ನಡೆದುಕೊಳ್ಳುವಂತೆ ಮಾಡಿದರೆ ಸಾಕು ಎಂದು ವೈದ್ಯರು ಹಾಗೂ ವೈದ್ಯಕೀಯ ಕ್ಷೇತ್ರದವರು ಹೇಳುತ್ತಿದ್ದಾರೆ.

ಇನ್ನು ಭಾರತದಲ್ಲಿ, ಅದೂ ಬೆಂಗಳೂರಿನಲ್ಲಿ ಮೊಟ್ಟಮೊದಲ HMPV ಸೋಂಕು ಪತ್ತೆಯಾಗಿದೆ ಎನ್ನುವುದು ಶುದ್ಧ ಸುಳ್ಳು ಹಾಗೂ ಫೇಕ್ ಸುದ್ದಿ. ಕಳೆದ ಎರಡು ದಶಕಗಳಿಂದ ವಿಶ್ವದೆಲ್ಲೆಡೆ ಇರುವ ಈ ಸೋಂಕು, ನಮ್ಮ ಭಾರತದಲ್ಲೂ ಅಷ್ಟೇ ಸಮಯದಿಂದ ಇದೆಯೇ ಹೊರತು ಹೊಸತಾಗಿ ಇವತ್ತು ಬೆಳಗ್ಗೆ ಕಂಡುಬಂದಿರುವುದಲ್ಲ, ನಮ್ಮ ತೊಡೆಗುನ್ನಿಗಳು ಸುದ್ದಿ ಮಾಡುತ್ತಿರುವಂತೆ. ಹೊಸದಾಗಿ ಕಂಡುಬಂದಿರುವುದು ನಮ್ಮ ಅಂಡೆಪಿರ್ಕಿ ಬರ್ನಲಿಸ್ಟ್ ಗಳ ಬೊಜ್ಜ.
ಇನ್ನು ಈ HMPV ವೈರಸ್‍ನ ಭಯಂಕರ ಪರಿಣಾಮ ನಮ್ಮ ಮೇಲೆ ಆಗಬಾರದೆಂದರೆ, ನಾವು ಮೊದಲು ಜಾಗರೂಕರಾಗಿರಬೇಕಾಗಿರುವುದು ನಮ್ಮ ತೊಡೆಗುನ್ನಿ ಮಾಧ್ಯಮಗಳಿಂದ. ನಮ್ಮ ಟಿವಿ, ವೆಬ್‍ ಬ್ರೌಸರ್ ಗಳನ್ನು ಸ್ಯಾನಿಟೈಸ್ ಮಾಡಿ, ಈ ತೊಡೆಗುನ್ನಿ ಮಾಧ್ಯಮಗಳನ್ನು ಸ್ವಲ್ಪ ದಿನ ಮಾಸ್ಕ್ ಹಾಕಿ ಹದ್ದುಬಸ್ತಿನಲ್ಲಿಟ್ಟರೆ, ಎಲ್ಲವೂ ಸರಿಯಿರುತ್ತೆ. ನಮ್ಮ ದೇಶದ ಮಾಧ್ಯಮಗಳ, ಇನ್ನು ನಮ್ಮ ಕನ್ನಡ ತೊಡೆಗುನ್ನಿಗಳ ವರದಿಗಾರಿಕೆಯ ಕ್ವಾಲಿಟಿ, ಅವರ ಪತ್ರಿಕಾ ವ್ಯವಸಾಯ, journalistic ಬಗ್ಗೆ ಗೊತ್ತಿರುವ ನಾವು ಅವುಗಳನ್ನು ನಂಬಿದರೆ ಆತ್ಮಹತ್ಯೆ ಮಾಡಿಕೊಂಡಂತೆ.

ನಮ್ಮಲ್ಲಿರುವುದು ಪತ್ರಕರ್ತರಲ್ಲ ಸುದ್ದಿ ಭಯೋತ್ಪಾದಕರು, ಸುದ್ದಿ ಮಾಫೀಯಾದವರು. ಇವುಗಳ ಕೈಯಲ್ಲಿ ಮಾಧ್ಯಮ, ಆ ಮಾಧ್ಯಮಗಳನ್ನು ಉಳಿಸುವ ಸೆನ್ಸೇಶನಲ್ ಸುದ್ದಿಯಿಲ್ಲವೆಂದರೆ ಇವುಗಳು ಎಲ್ಲೋ ತಲೆಹಿಡುಕರಾಗಿರುತ್ತಿದ್ದರು ಇಲ್ಲವೇ ಸಿಗ್ನಲ್‍ಗಳಲ್ಲಿ, ಮೆಜೇಸ್ಟಿಕ್ ಇಲ್ಲ ರೇಲ್ವೇ ನಿಲ್ದಾಣಗಳಲ್ಲಿ ಅದೇ ವೈರಸ್ ಪೀಡಿತ ಚೀನಾದಿಂದ ಕಾಚಾ ತಂದು ನೂರಕ್ಕೆ ಐದರಂತೆ ಮಾರುತ್ತಿದ್ದರು, ಅಷ್ಟೆ. ಬೇಕೂಫ್‍ಗಳು!

Tags: B S YeddyurapaBJPCongress PartyDinesh GunduraoHD KumaraswamyHealthHMPVHMPV VirusHospitalssiddaramaiahಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

60% ಕಮೀಶನ್ ಸುಲಿಗೆ ಆರೋಪ ಪುನರುಚ್ಚರಿಸಿದ ಹೆಚ್.ಡಿ.ಕುಮಾರಸ್ವಾಮಿ

Next Post

ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸಂತೋಷ್‌ ಲಾಡ್‌ ಸೂಚನೆ.

Related Posts

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ
Top Story

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ

by ಪ್ರತಿಧ್ವನಿ
October 29, 2025
0

ಬೆಂಗಳೂರು, ಅಕ್ಟೋಬರ್ 28: 2025-26ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಹಂತದ ವಿದ್ಯಾರ್ಥಿಗಳ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ...

Read moreDetails

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

October 28, 2025
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

October 28, 2025
ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

October 28, 2025

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

October 28, 2025
Next Post
ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸಂತೋಷ್‌ ಲಾಡ್‌ ಸೂಚನೆ.

ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸಂತೋಷ್‌ ಲಾಡ್‌ ಸೂಚನೆ.

Recent News

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ
Top Story

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ

by ಪ್ರತಿಧ್ವನಿ
October 29, 2025
Top Story

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 28, 2025
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ
Top Story

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

by ಪ್ರತಿಧ್ವನಿ
October 28, 2025
ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ
Top Story

ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

by ಪ್ರತಿಧ್ವನಿ
October 28, 2025
Top Story

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

by ಪ್ರತಿಧ್ವನಿ
October 28, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ

October 29, 2025

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

October 28, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada