• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದಶಕದ ನಂತರ ಸಾಗರದಲ್ಲಿ ಕಣ್ಣೀರ ಕ್ಯಾಂಪೇನ್, ಅಪ್ಪನ ಗೆಲುವಿಗೆ ಬೇಳೂರು ಪುತ್ರಿ ಕಂಬನಿ..!

Any Mind by Any Mind
May 3, 2023
in Top Story, ಇತರೆ / Others, ಇದೀಗ
0
ದಶಕದ ನಂತರ ಸಾಗರದಲ್ಲಿ ಕಣ್ಣೀರ ಕ್ಯಾಂಪೇನ್, ಅಪ್ಪನ ಗೆಲುವಿಗೆ ಬೇಳೂರು ಪುತ್ರಿ ಕಂಬನಿ..!
Share on WhatsAppShare on FacebookShare on Telegram

ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರವಾಗಿ ಮಗಳು ಮೇಘಾ ಸಾಗರದ ಹಲವೆಡೆ ಇಂದು ಮತಯಾಚಿಸಿದರು. ಆನಂದಪುರದ ದಾಸಕೊಪ್ಪ ಗ್ರಾಮದಲ್ಲಿ, ಮತಯಾಚನೆಯ ಸಂದರ್ಭದಲ್ಲಿ ಹಿರಿಯರ ಕಾಲಿಗೆ ಬಿದ್ದು ತನ್ನ ತಂದೆ ಗೋಪಾಲಕೃಷ್ಣ ಬೇಳೂರಿಗೆ ಮತ ನೀಡುವಂತೆ ಬೇಡಿಕೊಂಡರು. ಗೋಪಾಲ್ ಬಗ್ಗೆ ಮತದಾರ ವಿಶ್ವಾಸದ ಮಾತುಗಳನ್ನ ಕೇಳಿ ಕಣ್ಣೀರು ಹಾಕಿ, ತಾನೂ ಸಹ ತನ್ನ ತಂದೆಯಂತೆಯೇ ಮೃದು ಮನಸ್ಕಳು, ತಂದೆ ತುಂಬಾ ಒಳ್ಳೇಯವರು, ಹಿಂದೆಂದೂ ಸಹ ಮತ ಯಾಚನೆಗೆ ನಾನು ಬಂದವಳಲ್ಲ ಈಗ ಬಂದಿದ್ದೇನೆ . ದಯವಿಟ್ಟು ಈ ಸಲ ಗೋಪಾಲಕೃಷ್ಣ ಬೇಳೂರ್ ನ್ನ ಗೆಲ್ಲಿಸಿಕೊಡಿ ಎಂದಳು.

ADVERTISEMENT

ಸಾಗರದಲ್ಲಿ ಈಗಾಗಲೇ ಸ್ಟಾರ್ ಪ್ರಚಾರಕರಂತೆ ನಟ ಶಿವರಾಜ್ ಕುಮಾರ್ ಅವರನ್ನ ಕರೆತಂದು ಚುನಾವಣಾ ರ್ಯಾಲಿಗಳನ್ನ ಮಾಡಿಸಿರುವ ಗೋಪಾಲಕೃಷ್ಣ, ಚುನಾವಣಾ ಪ್ರಚಾರ ಜೋರಾಗಿ ನಡೆಸಿದ್ದಾರೆ. ಕಾಂಗ್ರೆಸ್ ಹಿರಿ-ಕಿರಿ ನಾಯಕರೂ ಕೂಡ ಅವರದ್ದೇ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮೊದಲ ಪಟ್ಟಿಯಲ್ಲೇ ಟಿಕೆಟ್ ಕನ್ಫರ್ಮ್ ಮಾಡಿಕೊಂಡಿದ್ದ ಗೋಪಾಲಕೃಷ್ಣ ಚುನಾವಣೆಗೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆದರೆ ಅವರ ಎದುರಾಳಿ ಬಿಜೆಪಿ ಸ್ಪರ್ಧಿ ಹರತಾಳು ಹಾಲಪ್ಪ ಸಹಜವಾಗಿ ಅಭಿವೃದ್ಧಿ ಹೆಸರಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಇದರ ಜೊತೆಯಲ್ಲಿ ಹಾಲಪ್ಪ ಮಗ ಚೇತನ್ ಈಗಾಗಲೇ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. ಎಲ್ಲೆಡೆ ಪ್ರಚಾರ, ಕಾರ್ಯಕರ್ತರ ಸಭೆ, ರಣತಂತ್ರ ಹೆಣೆಯುತ್ತಿದ್ದಾರೆ. ಆದರೂ ಸಾಗರದ ಮಟ್ಟಿಗೆ ಕಣ್ಣೀರಿನ ರಾಜಕಾರಣ ಲಾಭ ತಂದು ಕೊಡಬಲ್ಲದು ಎಂಬುದಕ್ಕೆ ಕಾಗೋಡು ತಿಮ್ಮಪ್ಪ ಉದಾಹರಣೆ ಇದೆ. ಗೋಪಾಲಕೃಷ್ಣ ಎದುರು ಎರಡು ಸಲ ಸೋತಿದ್ದ ತಿಮ್ಮಪ್ಪ ಪುನರಾಯ್ಕೆಯಾಗಲು ಕಾಗೋಡು ಪುತ್ರಿ ರಾಜನಂದಿನಿ ಕಣ್ಣೀರಿಡುತ್ತಾ ಜನರ‌ ಮನಸ್ಸು ಗೆದ್ದಿದ್ದಳು. ದಶಕದ ನಂತರ ಗೋಪಾಲಕೃಷ್ಣ ಬೇಳೂರ್ ಪರ ಅವರ ಮಗಳೂ ಕೂಡ ಅಪ್ಪನಿಗೆ ಕಂಬನಿ ಸುರಿಸಿದ್ದಾಳೆ.

Tags: belurugopalakrishnaBJPBJP GovernmentCongress PartyElection CommissionKarnataka Politicslatestnewslive newssagaraShivamoggaನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ರಾಜ್ಯದಲ್ಲಿ ಸಿದ್ದರಾಮಯ್ಯ ಅಲೆ: ಮಹತ್ವದ ಸಮೀಕ್ಷಾ ವರದಿ ಬಹಿರಂಗ.!

Next Post

‘ಅಮೃತವರ್ಷಿಣಿ’ ಖ್ಯಾತಿಯ ನಟ ಶರತ್ ಬಾಬು ಇನ್ನಿಲ್ಲ!

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
‘ಅಮೃತವರ್ಷಿಣಿ’ ಖ್ಯಾತಿಯ ನಟ ಶರತ್ ಬಾಬು ಇನ್ನಿಲ್ಲ!

'ಅಮೃತವರ್ಷಿಣಿ' ಖ್ಯಾತಿಯ ನಟ ಶರತ್ ಬಾಬು ಇನ್ನಿಲ್ಲ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada