ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ
https://youtu.be/hWOHlkSh63g
Read moreDetailsಗುಮ್ಮಟನಗರಿ ವಿಜಯಪುರ ಜಿಲ್ಲೆ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಇಂಥ ಐತಿಹಾಸಿಕ ಸ್ಥಳಗಳಲ್ಲಿ ಸಾಠ್ ಕಬರ್ ಎನ್ನುವ ಸ್ಥಳವಿದೆ. ಇದು ಹೆಸರೇ ಹೇಳುವಂತೆ 60 ಘೋರಿಗಳಿರುವ ಸ್ಥಳ. ಆದಿಲ್ ಶಾಹಿ ಸಾಮಾಜ್ಯದಲ್ಲಿ ಬಲಿಷ್ಠ ಸೇನಾಧಿಪತಿಯಾಗಿದ್ದ ಅಫಜಲಖಾನ್ ತನ್ನ 65 ಪತ್ನಿಯರನ್ನು ನೀರಳೊಗೆ ಮುಳುಗಿಸಿ ಏಕಾಏಕಿ ಹತ್ಯೆ ಮಾಡಿದ ಧಾರುಣ ಕಥೆ ಇಲ್ಲಿದೆ.
© 2024 www.pratidhvani.com - Analytical News, Opinions, Investigative Stories and Videos in Kannada