ಮೈಸೂರು : ಮೈಸೂರಿನ ಹೊರ ವಲಯದಲ್ಲಿ ಬೋನಿಗೆ ಬಿದ್ದ ಚಿರತೆ. ಮೈಸೂರು ತಾಲ್ಲೂಕು ಇಲವಾಲ ಹೋಬಳಿಯ ಉಯಿಲಾಳು ಗ್ರಾಮದ ಖಾಸಗಿ ಫಾರ್ಮ್ ಹೌಸ್ ಆವರಣದಲ್ಲಿ ಬೋನಿಗೆ ಬಿದ್ದಿರುವ ಚಿರತೆ ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಾ ಬಂದಿದ್ದ ಚಿರತೆ ಸೆರೆಗಾಗಿ ಕಳೆದ ಮೂರು ದಿನಗಳ ಹಿಂದೆ ಬೋನು ಇರಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಸಂಜೆ ಸುಮಾರು ಎರಡೂವರೆ ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದು ಸೆರೆಯಾಗಿದ್ದ ಸ್ಥಳಕ್ಕೆ ವಲಯ ಅಧಿಕಾರಿಗಳಾದ ಆರ್ಎಫ್ಒ ಸುರೇಂದ್ರ ಕೆ ಮತ್ತು ಸಿಬ್ಬಂದಿಗಳು ಭೇಟಿ.
ಬೋನಿಗೆ ಬಿದ್ದು ಸೆರೆಯಾದ ಚಿರತೆಯನ್ನು ದೂರದ ಅರಣ್ಯಕ್ಕೆ ಬಿಡಲು ತೀರ್ಮಾನ ಮಾಡಲಾಗಿದೆ.
ಇಂಗ್ಲೆಂಡ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಲೇಬರ್ ಪಕ್ಷದ ಪ್ರಧಾನಿ ಅಭ್ಯರ್ಥಿ ಕೇರ್ ಸ್ಟಾರ್ಮರ್
ಫ್ರಾನ್ಸ್, ಬೆಲ್ಜಿಯಂ, ಹಂಗರಿ, ಬಲ್ಗೇರಿಯಾ, ಇಟಲಿ ಮುಂತಾದ ಯುರೋಪಿಯನ್ ದೇಶಗಳಲ್ಲಿ ಬಲಪಂಥೀಯ, ತೀವ್ರವಾದಿ ಬಲಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬರುತ್ತಿದ್ದಾರೆ. ಇಂಗ್ಲೆಂಡ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಲೇಬರ್...
Read more