Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕ್ಯಾನ್ಸರ್ ಗೆದ್ದ ಶ್ವಾನ, ಕರ್ತವ್ಯಕ್ಕೆ ಹಾಜರ್..!

ಮಂಜುನಾಥ ಬಿ

ಮಂಜುನಾಥ ಬಿ

May 23, 2023
Share on FacebookShare on Twitter

ಕ್ಯಾನ್ಸರ್ ಎಂಬ ಮಾರಕ ಕಾಯಿಲೆ ಮನುಷ್ಯ ಹಾಗೂ ಪ್ರಾಣಿಗಳಿಗೆ‌ ಹೊಸತೇನು ಅಲ್ಲ.. ಈ ಕಾಯಿಲೆ ಬಂದ ಬಳಿಕ ಜೀವ ಉಳಿಯುವುದರ ಬಗ್ಗೆ ಗ್ಯಾರಂಟಿ ಕೊಡೋಕೆ ಸಾಧ್ಯವಿಲ್ಲ. ಇವತ್ತು ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುತ್ತದೆ. ಆದ್ರೆ ಬದುಕುಳಿಯುವ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಹೆಚ್ಚು ಓದಿದ ಸ್ಟೋರಿಗಳು

‘Nudity Not Obscene by Default’: Kerala HC Quashes Case Against Rehana Fathima : ”ನಗ್ನತೆಯನ್ನು ಲೈಂಗಿಕತೆಯೊಂದಿಗೆ ಹೋಲಿಸಬಾರದು”: ರೆಹಾನಾ ಫಾತಿಮಾ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಕೇರಳ ಹೈಕೋರ್ಟ್!

ಅತ್ಯುತ್ತಮ ವಿಶ್ವವಿದ್ಯಾಲಯ ವಿಭಾಗದಲ್ಲಿ ಬೆಂಗಳೂರಿನ ʼಐಐಎಸ್​ಸಿʼ ನಂಬರ್‌ ಒನ್..! NIRF ರ್‍ಯಾಂಕಿಂಗ್‌

ಕುಸ್ತಿಪಟುಗಳು ಪರೋಕ್ಷ ಪ್ರಭುತ್ವಕ್ಕೆ ಗುಲಾಮರಾಗಬೇಕೆ? ಅನ್ಯಾಯದ ವಿರುದ್ಧ ದನಿ ಎತ್ತಬಾರದೇ?

ಮನುಷ್ಯರಿಗೆ ಈ ಮಾರಕ ಖಾಯಿಲೆ ಬಂದ ತಕ್ಷಣ ಅದಕ್ಕೆ ಬೇಕಾದ ಚಿಕಿತ್ಸೆಗೆ ಮನುಷ್ಯ ವ್ಯವಸ್ಥೆ ಮಾಡಿ ಕೊಳ್ಳುತ್ತಾನೆ. ಆದ್ರೆ ಪ್ರಾಣಿಗಳಿಗೆ ಹೇಗೆ ಗೊತ್ತಾಗ ಬೇಕು ಅಲ್ವಾ.. ಹೀಗಾಗಿ ಸಾಕಷ್ಟು ಮೂಕ ಜೀವಿಗಳು ಕ್ಯಾನ್ಸರ್ ‌ಗೆ ಬಲಿಯಾಗಿ ಬಿಡುತ್ತವೆ.

ಆದ್ರೆ ಸಾಕು ಪ್ರಾಣಿಗಳ ಕತೆ ಹಾಗಲ್ಲ, ಅವುಗಳಿಗೆ ಏನಾದ್ರು ಸ್ವಲ್ಪ ತೊಂದರೆಯಾದ್ರು ಅವುಗಳ ಬಗ್ಗೆ ಕಾಳಜಿ ವಹಿಸಲು ಅವುಗಳ ಮಾಲಿಕರು ಇರುತ್ತರೆ ಇದರಿಂದ ಅವುಗಳಿಗೆ ಯಾವೂದೇ ತೊಂದರೆ ಬಂದ್ರು ಅದನ್ನ ಪತ್ತೆ ಮಾಡಿ ಬಿಡ್ತಾರೆ. ಜೊತೆಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತಾರೆ.

ಇದೀಗ ಪಂಜಾಬ್ ಪೊಲೀಸ್ ಇಲಾಖೆ ಕೂಡ ಇಂತಹದ್ದೆ ಮಾನವೀಯ ಕಾರ್ಯ ಮಾಡಿದ್ದಾರೆ ಆ ಮೂಲಕ , ಇಲ್ಲೊಂದು ನಾಯಿ ಕ್ಯಾನ್ಸರ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಹೌದು.. ಪಂಜಾಬ್​ ಪೊಲೀಸ್​ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನದಳದ ಲ್ಯಾಬ್ರಡಾರ್ ರಿಟ್ರೈವರ್ ತಳಿಯ ನಾಯಿಗೆ ಮಾರಕ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿತು. ಇದೀಗ ಕ್ಯಾನ್ಸರ್‌ನಿಂದ ಗುಣಮುಖವಾಗಿರುವ ಶ್ವಾನ ಮತ್ತೆ ಕೆಲಸಕ್ಕೆ ಮರಳಿದೆ. ಸ್ವರದ ಅನಾರೋಗ್ಯದ ಬಗ್ಗೆ ತಿಳಿದ ಬಳಿಕ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿದ ಪೊಲೀಸರು ಶ್ವಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ

ಪಂಜಾಬ್ ನ ಫರೀದ್‌ಕೋಟ್‌ನಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸೂಪರಿಂಟೆಂಡೆಂಟ್, ಸಿಮ್ಮಿ ಎಂಬ ನಾಯಿ ಕ್ಯಾನ್ಸರ್ ಗೆ ಹೀಗಾಗಿ ಕ್ಯಾನ್ಸರ್ ನ ವಿರುದ್ಧ ಸುದೀರ್ಘ ಹೋರಾಟ ನಡೆಸಿತ್ತು. ಇದೀಗ ಈ ಶ್ವಾನದ ಆರೋಗ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ಈ ಸಿಮ್ಮಿ ಶ್ವಾನ ಕರ್ತವ್ಯಕ್ಕೆ ಮರಳಿದೆ ಎಂದು ಫರಿದ್ಕೋಟ್ ಎಸ್​ಪಿ ಹರ್ಜಿತ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನು ಈ ಸೀಮಿ ಶ್ವಾನ ಹಲವು ಬಾರಿ ವಿದ್ವಾಂಸಕ ಸ್ಪೋಟಕಗಳನ್ನ ಪತ್ತೆ ಹಚ್ಚುವಲ್ಲಿ ವಿದೇಶಿ ನಿಷೇಧಿತ ವಸ್ತುಗಳನ್ನ ಪತ್ತೆಹಚ್ಚುವಲ್ಲಿ ಹಾಗೂ ವಿವಿಧ ಪೊಲೀಸ್ ಇಲಾಖೆಯ ನಿರ್ಣಾಯಕ ಕಾರ್ಯಾಚರಣೆಯಲ್ಲಿ ಕೂಡ ಪ್ರಮುಖ ಪಾತ್ರವನ್ನು ವಹಿಸಿತ್ತು ಹೀಗಾಗಿ ಈ ಶ್ವಾನ ಪೊಲೀಸ್ ಇಲಾಖೆಯ ಶ್ವಾನದಳದ ಪ್ರಮುಖ ಕೇಂದ್ರ ಬಿಂದುವು ಆಗಿತ್ತು. ಇದೀಗ ಈ ಶ್ವಾನವನ್ನ ಮಾರಕ ಕ್ಯಾನ್ಸರ್‌ನಿಂದ ಉಳಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
4568
Next
»
loading
play
H.Vishwanath; ಗ್ಯಾರಂಟಿ ಯೋಜನೆಗಳನ್ನ ಸಿಕ್ಕ ಸಿಕ್ಕವರಿಗೆ ನೀಡಲಾಗುವುದಿಲ್ಲ | Congress guarantee | CM
play
H.Vishwanath; ಡಿ.ದೇವರಾಜ ಅರಸು ಅವರ 41ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ MLC H. ವಿಶ್ವನಾಥ್ ಭಾಗಿ|Devarajaarasu
«
Prev
1
/
4568
Next
»
loading

don't miss it !

ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸದಂತೆ ಸಿಎಂ ಸಿದ್ದರಾಮಯ್ಯ ಸೂಚನೆ
ಕರ್ನಾಟಕ

ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸದಂತೆ ಸಿಎಂ ಸಿದ್ದರಾಮಯ್ಯ ಸೂಚನೆ

by Prathidhvani
June 4, 2023
Bihar bridge collapse : ಬಿಹಾರ ಸೇತುವೆ ವಿನ್ಯಾಸದಲ್ಲಿಯೇ ದೋಷ : ಸಿಎಂ ನಿತೀಶ್‌ ಕುಮಾರ್‌!
Top Story

Bihar bridge collapse : ಬಿಹಾರ ಸೇತುವೆ ವಿನ್ಯಾಸದಲ್ಲಿಯೇ ದೋಷ : ಸಿಎಂ ನಿತೀಶ್‌ ಕುಮಾರ್‌!

by ಪ್ರತಿಧ್ವನಿ
June 5, 2023
Chamarajanagar News : ಒಡಿಶಾ ರೈಲು ಅಪಘಾತ ; ಗುಂಡ್ಲುಪೇಟೆಯ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರು
Top Story

Chamarajanagar News : ಒಡಿಶಾ ರೈಲು ಅಪಘಾತ ; ಗುಂಡ್ಲುಪೇಟೆಯ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರು

by ಪ್ರತಿಧ್ವನಿ
June 4, 2023
Congress Guarantee | ಬಹು ಬೇಡಿಕೆಯ ಗ್ಯಾರಂಟಿ ನಾಳೆ ಫೈನಲ್, ಗುರುವಾರದಿಂದಲೇ ಗ್ಯಾರಂಟಿ..!
Top Story

Congress Guarantee | ಬಹು ಬೇಡಿಕೆಯ ಗ್ಯಾರಂಟಿ ನಾಳೆ ಫೈನಲ್, ಗುರುವಾರದಿಂದಲೇ ಗ್ಯಾರಂಟಿ..!

by ಪ್ರತಿಧ್ವನಿ
May 30, 2023
ಮೈಸೂರಿನಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ : ಕೋಟಿ ಕೋಟಿ ಕುಳಗಳು ಬಲೆಗೆ
ಕರ್ನಾಟಕ

ಮೈಸೂರಿನಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ : ಕೋಟಿ ಕೋಟಿ ಕುಳಗಳು ಬಲೆಗೆ

by Prathidhvani
June 1, 2023
Next Post
ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ವರುಣನ ಅಬ್ಬರ : ಹಲವೆಡೆ ಗುಡುಗು ಸಹಿತ ಭಾರೀ ಮಳೆ

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ವರುಣನ ಅಬ್ಬರ : ಹಲವೆಡೆ ಗುಡುಗು ಸಹಿತ ಭಾರೀ ಮಳೆ

ಐದು ವರ್ಷ ಸಿದ್ದರಾಮಯ್ಯ ಹೇಳಿಕೆ ನೀಡಿ ಉಲ್ಟಾ ಹೊಡೆದ ಎಂಬಿ ಪಾಟೀಲ್​​​

ಐದು ವರ್ಷ ಸಿದ್ದರಾಮಯ್ಯ ಹೇಳಿಕೆ ನೀಡಿ ಉಲ್ಟಾ ಹೊಡೆದ ಎಂಬಿ ಪಾಟೀಲ್​​​

ನವ ರಾಮನಗರ ನಿರ್ಮಾಣವೇ ನನ್ನ ಸಂಕಲ್ಪ : ನೂತನ ಶಾಸಕ ಇಕ್ಬಾಲ್​ ಹುಸೇನ್​

ನವ ರಾಮನಗರ ನಿರ್ಮಾಣವೇ ನನ್ನ ಸಂಕಲ್ಪ : ನೂತನ ಶಾಸಕ ಇಕ್ಬಾಲ್​ ಹುಸೇನ್​

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist