• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕ್ರೀಡೆ

ಲಾಕ್ ಡೌನ್ ನಲ್ಲಿ ಆನ್ ಲೈನ್ ಸೈಕ್ಲಿಂಗ್ ಕೋಚಿಂಗ್…

Any Mind by Any Mind
June 24, 2021
in ಕ್ರೀಡೆ
0
ಲಾಕ್ ಡೌನ್ ನಲ್ಲಿ ಆನ್ ಲೈನ್ ಸೈಕ್ಲಿಂಗ್ ಕೋಚಿಂಗ್…
Share on WhatsAppShare on FacebookShare on Telegram

ಸಾಧನೆ ಮಾಡುವವರಿಗೆ ಅಡ್ಡಿ ಆತಂಕಗಳಿರಲ್ಲ. ಇದ್ದರೂ ಅವುಗಳನ್ನು ಮೀರಿ ಸಾಧನೆ ಮಾಡುವವರಿದ್ದಾರೆ. ಅಂಥವರಲ್ಲಿ ನಮ್ಮ ಗದುಗಿನ ಸೈಕ್ಲಿಂಗ್ ಕೋಚ್ ಅನಂತ್ ದೇಸಾಯಿ ಕೂಡ ಸೇರುತ್ತಾರೆ. ಕೋವಿಡ್, ಲಾಕ್ ಡೌನ್ ಇವ್ಯಾವವು ಇವರಿಗೆ ಅಡ್ಡಿಯಾಗಲೇ ಇಲ್ಲ.

ADVERTISEMENT

ಎಲ್ಲ ಕಡೆಗೆ ಲಾಕ್ ಡೌನ್ ಮಾಡಿದಾಗ ಇವರು ಕೈಯಲ್ಲೇ ಇರುವ ಮೊಬೈಲ್ ನಿಂದಲೆ ಆನ್ ಲೈನ್ ಸೈಕ್ಲಿಂಗ್ ಆರಂಭಿಸಿದರು.

ಇವರು ಇರುವುದು ಗದುಗಿನಲ್ಲಿ, ಸೈಕ್ಲಿಂಗ್ ಪಟುಗಳು ಬೇರೆ ಬೇರೆ ಊರು ಮತ್ತು ಹಳ್ಳಿಗಳಲ್ಲಿ. ಆದರೂ ಪ್ರತಿದಿನ ಸೈಕ್ಲಿಂಗ್ ಪಟುಗಳಿಗೆ ನಿರಂತರ ಅಭ್ಯಾಸದಲ್ಲಿ ತೊಡಗಿಸಿ ಅವರ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಕ್ರೀಡಾಪಟುಗಳು ನಿರಂತರ ಅಭ್ಯಾಸ ದಲ್ಲಿ ತೊಡಗಿ ರಾಷ್ಟ್ರಮಟ್ಟದ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು, ಅಷ್ಟರಲ್ಲೇ ಲಾಕ್ ಡೌನ್ ಘೋಷಣೆಯಾಯಿತು. ನಂತರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಆನ್ ಲೈನ್ ಅಂದರೆ ವಿಡಿಯೋ ಕಾಲಿಂಗ್ ಮೂಲಕ ವೇಗ ನಿರ್ವಹಣೆ ಹಾಗೂ ಗುಡ್ಡದಲ್ಲಿ ಸೈಕಲ್ ತುಳಿಯುವಾಗ ಎದುರಾಗುವ ಅಡ್ಡಿಗಳ ಬಗ್ಗೆ ವಿಡಿಯೋ ದಲ್ಲೇ ತಿಳಿಸಿಕೊಡಬಹುದು ಎಂದು ಕೋಚ್ ದೇಸಾಯಿ ಹೇಳಿದಾಗ ಅಧಿಕಾರಿಗಳು ಒಪ್ಪಿಗೆ ನೀಡಿದರು.

ಕಳೆದ ಎರಡು ತಿಂಗಳಿನಿಂದ ಆರಂಭವಾದ ಈ ಆನ್ ಲೈನ್ ಕೋಚಿಂಗ್ ಪ್ರತಿದಿನ 6.30 ಯಿಂದ 8.30 ವರೆಗೆ ಮತ್ತು ಸಂಜೆ 4.30 ಯಿಂದ 6.30 ವರೆಗೆ ನಡೆಯುತ್ತದೆ.

ಇವರ ಮಾರ್ಗದರ್ಶನದಲ್ಲಿ ಪಳಗಿದ ಖೇಲೋ ಇಂಡಿಯಾ ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ತಮ್ಮ ಆನ್ ಲೈನ್ ಕೋಚಿಂಗ್ ಬಗ್ಗೆ ಹೇಳಿದರು, “ಬೆಳಿಗ್ಗೆ ಮತ್ತು ಸಂಜೆ ನಡೆಯುವ ನಮ್ಮ ಆನ್ ಲೈನ್ ಕೋಚಿಂಗ್ ಸತತವಾಗಿ ನಡೆಯಿತು. ಗುರುಗಳ ಮಾರ್ಗದರ್ಶನದಲ್ಲಿ ಕೋವಿಡ್ ರೂಲ್ಸ್ ಪಾಲಿಸುತ್ತ ಜನರು ಇರದತ್ತ ರೋಡ್ ಗಳಲ್ಲಿ ನಮ್ಮ ಅಭ್ಯಾಸ ನಡೆಯುತ್ತಿದೆ. ಮೊದಮೊದಲು ಮೊಬೈಲ್ ಹಿಡಿದುಕೊಂಡು ಹೋಗುವುದ ಸ್ವಲ್ಪ ಕಷ್ಟವೆನಿಸಿದರೂ ನಂತರ ಸರಿಹೊಂದಿತು. ನಾನು ಹಾಗೂ ಇನ್ನಿತರ ಕ್ರೀಡಾಪಟುಗಳ ನಮ್ಮ ಅಭ್ಯಾಸ ನಿಲ್ಲಲಿಲ್ಲ ಎಂದು ಸಂತಸಪಟ್ಟೆವು. ನಮ್ಮ ಕುಟುಂಬದವರೂ ದೇಸಾಯಿ ಸರ್ ಐಡಿಯಾಕ್ಕೆ ಖುಷ್ ಆಗಿದ್ದಾರೆ”. ಪವಿತ್ರಾ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಹುಡುಗಿ. ಇವರು 10 ನೇ ತರಗತಿಯ ವಿದ್ಯಾರ್ಥಿ.

ಅನಂತ್ ದೇಸಾಯಿ ತಮ್ಮ ಆನ್ ಲೈನ್ ಕೋಚಿಂಗ್ ಬಗ್ಗೆ ತಿಳಿಸಿದರು, “ಏನೇ ಆಗಲಿ ಕೋಚಿಂಗ್ ನಿಲ್ಲಬಾರದು ಎಂದು ಯೋಚಿಸುತ್ತಿದ್ದೆ, ಕೊನೆಗೆ ಕೈಯಲ್ಲಿದ್ದ ಮೋಬೈಲ್ ಕೆಲಸಕ್ಕೆ ಬಂತು. ವಿಡಿಯೋ ಕಾಲ್ ಮುಖಾಂತರ ಈ ಕೋಚಿಂಗ್ ನಡೆಯುತ್ತಿದೆ. ನಮ್ಮ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಸೈಕ್ಲಿಂಗ್ ನಲ್ಲಿ ಗದಗ್ ನಗರ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬೇಕು ಎಂಬುದು ನನ್ನ ಸದಾಶಯ”.

ಕ್ರೀಡಾ ಪ್ರೇಮಿಗಳು ಆನ್ ಲೈನ್ ಕೋಚಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಈ ತರಹದ ನೂತನ ಯೋಚನೆಗಳು ಕ್ರೀಡಾಪಟುಗಳ ಮನೋಬಲವನ್ನು ಹೆಚ್ಚಿಸುತ್ತವೆ ಹಾಗೂ ಇಂತಹ ಪ್ರಯತ್ನ ಗದುಗಿನಲ್ಲಿ ನಡೆದಿದ್ದು ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Previous Post

ಒಂದು ಕಾಫಿ ಮಗ್‌ನಷ್ಟಿರುವ ಡಿಎನ್ಎಯಲ್ಲಿ ಇಡೀ ಜಗತ್ತಿನ ಡಾಟಾ ಸಂಗ್ರಹಿಸಿಡಬಹುದು!

Next Post

ದೆಹಲಿಯಿಂದ ಬರುತ್ತಲೇ ಸಿದ್ದರಾಮಯ್ಯ ವಿರುದ್ಧ ಗುಟುರು ಹಾಕಿದರೇ ಡಿಕೆಶಿ?

Related Posts

Top Story

Neeraj Chopra: ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೇಟಿ ಮಾಡಿದ ನೀರಜ್‌ ಚೋಪ್ರ..!!

by ಪ್ರತಿಧ್ವನಿ
July 3, 2025
0

ಅವಳಿ ಒಲಿಂಪಿಕ್ಸ್ ಪದಕ ವಿಜೇತ, ವಿಶ್ವದ ನಂಬರ್ ಒನ್ ಜಾವೆಲಿನ್ ಎಸೆತಗಾರರಾದ ನೀರಜ್ ಚೋಪ್ರಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಇಂದು ಸೌಹಾರ್ದ ಭೇಟಿ ಮಾಡಿದರು....

Read moreDetails
ಶಾಸಕ ಸುನೀಲ್ ಕುಮಾರ್ ಅವರಿಂದ ನೈತಿಕ ಪಾಠ ಕಲಿಬೇಕಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು

ಜನಪರ ಚಿಂತನೆ ಹೊಂದಿರುವ ಕಾಂಗ್ರೆಸ್ ಸರ್ಕಾರ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

June 21, 2025

“ಬಾಲ ಕಾರ್ಮಿಕ ಪದ್ಧತಿ ಬಗೆಗಿನ ಅರಿವು ಮನೆಗಳಿಂದಲೇ ಮೂಡಲಿʼ: ಸಚಿವ ಸಂತೋಷ್‌ ಲಾಡ್‌

June 12, 2025

ಏಯ್ ಕೊಹ್ಲಿ ನನ್ನ ಮೊಮ್ಮಗ ಕಣಯ್ಯ…!

June 10, 2025
ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿ.ಎಂ.ಸಿದ್ದರಾಮಯ್ಯ

ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿ.ಎಂ.ಸಿದ್ದರಾಮಯ್ಯ

June 8, 2025
Next Post
ದೆಹಲಿಯಿಂದ ಬರುತ್ತಲೇ ಸಿದ್ದರಾಮಯ್ಯ ವಿರುದ್ಧ ಗುಟುರು ಹಾಕಿದರೇ ಡಿಕೆಶಿ?

ದೆಹಲಿಯಿಂದ ಬರುತ್ತಲೇ ಸಿದ್ದರಾಮಯ್ಯ ವಿರುದ್ಧ ಗುಟುರು ಹಾಕಿದರೇ ಡಿಕೆಶಿ?

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada