• Home
  • About Us
  • ಕರ್ನಾಟಕ
Sunday, October 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇದೀಗ

ಕಾಂತರ Chapter-1 ನೋಡಿದ  ರಾಕಿ ಬಾಯ್‌ ! ಚಿತ್ರದ ಬಗ್ಗೆ  ಹೇಳಿದ್ದೇನು ?

ಪ್ರತಿಧ್ವನಿ by ಪ್ರತಿಧ್ವನಿ
October 3, 2025
in ಇದೀಗ, ಕರ್ನಾಟಕ, ಸಿನಿಮಾ
0
ಕಾಂತರ Chapter-1 ನೋಡಿದ  ರಾಕಿ ಬಾಯ್‌ ! ಚಿತ್ರದ ಬಗ್ಗೆ  ಹೇಳಿದ್ದೇನು ?
Share on WhatsAppShare on FacebookShare on Telegram

ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾದ ಬಹು ನಿರೀಕ್ಷಿತ ಮತ್ತು ಬಹು ಕೋಟಿ ವೆಚ್ಚ ಮತ್ತು ಬಹು ತಾರಗಣಗ ಒಳಕೊಂಡ ಚಿತ್ರ ಕಾಂತರ sequel Chapter 1 ಚಿತ್ರವು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದೂ, ಚಿತ್ರ ಮಂದಿರದತ್ತ ಪ್ರೇಕ್ಷಕರು ಬರುತ್ತಿದ್ದಾರೆ.

ADVERTISEMENT


ಚಿತ್ರ ನೋಡಿದ ನಟ, ನಿರ್ಮಾಪಕ ಯಶ್‌ ಕಾಂತರ ಚಿತ್ರದ ನಟ, ನಿರ್ದೇಶಕ ಮತ್ತು ಕಥೆಗಾರ ರಿಷಬ್‌ ಶೆಟ್ಟಿ, ನಿರ್ಮಾಪಕ ವಿಜೆಯ್‌ ಕಿರಗಂದೂರು, ಹೊಂಬಾಳೆ ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌, ನಟಿ ರುಕ್ಮಿಣಿ ವಸಂತ್‌  ಮತ್ತು ನಟ ಗುಲಶನ್‌ ದೇವಯ್ಯ ಈ ಎಲ್ಲರ ಶ್ರಮವನ್ನು ಮತ್ತು ಕೆಲಸವನ್ನು ಗಮನಿಸಿದ ಯಶ್‌ ರವರು  ಹೊಗೊಳಿ ಕೊಂಡಾಡಿದ್ದಾರೆ.


ಕಾಂತರ Chapter-1 ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮವನ್ನು ನೀಡಿದೆ. ರಿಷಬ್‌ ಶೆಟ್ಟಿ, ಬದ್ದತೆ, ಪಕ್ವತೆ, ಹಾಗೂ ಭಕ್ತಿಯೂ ಪರದೆಯ ಪ್ರತಿಯೊಂದು ಫ್ರೇಮ್‌ ನಲ್ಲಿ ಎದ್ದು ಕಾಣುತ್ತದೆ. ಕಥೆಗಾರನಾಗಿ, ನಿರ್ದೇಶಕನಾಗಿ ಮತ್ತು ನಟನಾಗಿ ನಿಮ್ಮ ಏನನ್ನು ಗ್ರಹಿಸಿದ್ರಿ ಅದನ್ನು ಹಾಗೇ ಪರೆದಯ ಮೇಲೆ ತಂದಿದ್ದೀರಿ, ನೋಡುತ್ತಲೇ  ಚಿತ್ರದೊಳಗೆ ಹೋಗುವಂತ ಅನುಭವವನ್ನು ನೀಡಲಿದೆ.


ಚಿತ್ರ ನಿರ್ಮಾಪಕ ವಿಜಯ್‌ ಕಿರಗಂದೂರು ಮತ್ತು ಹೊಂಬಾಳೆ ಚಿತ್ರ ನಿರ್ಮಾಣ ಸಂಸ್ಥೆಗೆ ಹೃತ್ಫೂರಕ ಅಭಿನಂದನೆಗಳನ್ನು ತಿಳಿಸಿದರು.  ಹಾಗೂ ದೊಡ್ಡ ಗುರಿಗಳನ್ನು ಹೊಂದಿರುವ  ಚಿತ್ರತಂಡಗಳ ಮೇಲೆ ನೀವು ಯಾವುದೇ ಅಪೇಕ್ಷಗಳಲ್ಲಿದೆ ನೀಡುತ್ತಿರುವ ಸಹಕಾರ ಚಿತ್ರರಂಗದ ಘನತೆಯನ್ನು ಹೆಚ್ಚುಸುತ್ತಲೇ ಇದ್ದೀರಿ.

ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ನಿಮ್ಮ  ಸಂಗೀತವು ಪ್ರತಿಯೊಂದು ಫ್ರೇಮ್‌ ಗೆ ಜೀವ ತುಂಬಿದೆ. ಅರವಿಂದ್‌ ಕಶ್ಯಪ್‌ ನಿಮ್ಮ ಅಮೋಘ್ನ ಛಾಯಾಗ್ರಹಣವು ಬೇರೊಂದು ಲೋಕವನ್ನೇ ಸೃಷ್ಟಿಸಿದ್ದಾರೆ.

ಅತ್ಯುತ್ತಮವಾದ ನಟೆನೆ ಮೂಲಕ ಜಯರಾಮ್‌, ಪ್ರಮೋದ್‌  ಶೆಟ್ಟಿ, ಪ್ರಕಾಶ್‌ ತುಮ್ಮಿನಾಡ್‌ ಹಾಗೂ ಇಡೀ ಕಾಲವಿದರ ತಂಡಕ್ಕೆ ಮತ್ತು ಚಿತ್ರತಡಂದ ಸದಸ್ಯರುಗಳ ಶ್ರಮವನ್ನು ಗುರಿತಿಸಿದಲ್ಲದೆ. ಹಾಸ್ಯ ಕಲಾವಿದ ರಾಕೇಶ್‌ ಪೂಜಾರಿ ಅವರ ಪ್ರತಿಭೆ ಪಾತ್ರದ ಮೂಲಕ ಅನಾವರಣಗೊಳಿಸಿದ್ದಾರೆ ಹಾಗೂ ಚಿತ್ರದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದಂತಿದೆ. ಹಾಗೂ ಎಲ್ಲರೂ ಒಟ್ಟಾಗಿ ಒಂದು ಬೇರೊಂದು ರೀತಯ ಚಿತ್ರದ ಜೊತೆಗೆ ಅದ್ಬುತವಾದ ಚಿತ್ರವನ್ನು  ನೀಡಿದ್ದಾರೆಂದು ಯಶ್‌ ಟ್ವೀಟ್‌ ಮೂಲಕ ಅಭಿನಂದನೆಗಳ ಮಹಾಪುರವೇ ಹರಿಸಿದ್ದಾರೆ.



Tags: Ajaneesh Loknathindian film industryIndian FilmsKannada Film IndustryPrakash ThumbinadPramod ShettyRakesh PoojariRishab Shetty Kantara Chapter-1Rukmini VasanthsandalwoodYash
Previous Post

ಕರ್ನಾಟಕ ಎಐಸಿಸಿ ಉಸ್ತುವಾರಿ ಸುರ್ಜೆವಾಲರಿಂದ ಕಾಂಗ್ರೆಸ್‌ ಶಾಸಕರಿಗೆ ಕ್ಲಾಸ್‌ !

Next Post

ಕೇಂದ್ರದಿಂದ ರಾಜ್ಯಕ್ಕೆ ನಿರಂತರ  ಅನ್ಯಾಯ , ಅಗತ್ಯ ಎನಿಸಿದರೆ ನ್ಯಾಯಾಲಯಕ್ಕೆ : ಸಿಎಂ!

Related Posts

Top Story

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

by ಪ್ರತಿಧ್ವನಿ
October 11, 2025
0

ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ 78 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು. ಅವರು...

Read moreDetails

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

October 11, 2025
Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

October 11, 2025

ಅವಹೇಳನಕಾರಿ ಕಾಮೆಂಟ್‌ ಹಾಕಿದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಬಿತ್ತು ಕೇಸ್..

October 11, 2025

150ಕೋಟಿ ಹಣ ಎಗುರಿಸಿದ ಸೈಬರ್‌ ವಂಚಕರ ಅರೆಸ್ಟ್..!!

October 11, 2025
Next Post
ಕೇಂದ್ರದಿಂದ ರಾಜ್ಯಕ್ಕೆ ನಿರಂತರ  ಅನ್ಯಾಯ , ಅಗತ್ಯ ಎನಿಸಿದರೆ ನ್ಯಾಯಾಲಯಕ್ಕೆ  :  ಸಿಎಂ!

ಕೇಂದ್ರದಿಂದ ರಾಜ್ಯಕ್ಕೆ ನಿರಂತರ  ಅನ್ಯಾಯ , ಅಗತ್ಯ ಎನಿಸಿದರೆ ನ್ಯಾಯಾಲಯಕ್ಕೆ : ಸಿಎಂ!

Recent News

Top Story

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

by ಪ್ರತಿಧ್ವನಿ
October 11, 2025
Top Story

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
October 11, 2025
Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!
Top Story

Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

by ಪ್ರತಿಧ್ವನಿ
October 11, 2025
Top Story

ಅವಹೇಳನಕಾರಿ ಕಾಮೆಂಟ್‌ ಹಾಕಿದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಬಿತ್ತು ಕೇಸ್..

by ಪ್ರತಿಧ್ವನಿ
October 11, 2025
Top Story

150ಕೋಟಿ ಹಣ ಎಗುರಿಸಿದ ಸೈಬರ್‌ ವಂಚಕರ ಅರೆಸ್ಟ್..!!

by ಪ್ರತಿಧ್ವನಿ
October 11, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

October 11, 2025

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

October 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada