• Home
  • About Us
  • ಕರ್ನಾಟಕ
Tuesday, July 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕೆಲಸ ಸಿಗದ ನಿರುದ್ಯೊಗಿಗಳಂತೆ ಅವರು ಗೊಣಗುತ್ತಿದ್ದಾರೆ.

ಪ್ರತಿಧ್ವನಿ by ಪ್ರತಿಧ್ವನಿ
July 22, 2025
in Top Story, ಜೀವನದ ಶೈಲಿ, ಸ್ಟೂಡೆಂಟ್‌ ಕಾರ್ನರ್
0
ಕೆಲಸ ಸಿಗದ ನಿರುದ್ಯೊಗಿಗಳಂತೆ ಅವರು ಗೊಣಗುತ್ತಿದ್ದಾರೆ.
Share on WhatsAppShare on FacebookShare on Telegram

ADVERTISEMENT

ಪಾಪ ನಿರುದ್ಯೋಗಿಗಳು ಗೊಣಗುವುದು ಹೊಟ್ಟೆ ಪಾಡಿಗಾಗಿ.

ಎಲ್ಲಾ ಸರ್ಕಾರಗಳಂತೆಯೇ ಇದೂ ಒಂದು ಸರ್ಕಾರ.ಕಾಂಗ್ರೆಸ್ ಬೆಂಬಲಿಗರು ಇದೊಂದು ಉತ್ತಮ,ಜನಪರ ಸರ್ಕಾರವೆಂದೂ, ವಿರೋಧಿಗಳು ಇದೊಂದು ಅತ್ಯಂತ ಭ್ರಷ್ಟ,ನೀಚ ಸರ್ಕಾರವೆಂದೂ ವಾದಿಸುತ್ತಾರೆ.ವಿರೋದ ಪಕ್ಷದವರು ವಿರೋದ ಪಕ್ಷದ ಕಾರ್ಯಕರ್ತರು ಎರಡು ಅಭಿಪ್ರಾಯಗಳು ಪೂರ್ಣ ಸತ್ಯವಲ್ಲ.ತಾವು ಅಧಿಕಾರಕ್ಕೆ ಬರಲು ಜನಪ್ರಿಯ ಯೋಜನೆಗಳನ್ನು ಘೋಷಿಸಿದರು, ಬಿಜೆಪಿ ಯವರ ದೌರ್ಬಲ್ಯವನ್ನು ಉಪಯೋಗಿಸಿಕೊಂಡರು.
ಸಾದ್ಯವಾದಷ್ಟು ಮತ್ತು ಸಾಧ್ಯವಿದ್ದಲ್ಲಿ ಹಣವನ್ನೂ ಚೆಲ್ಲಿದರು ಹಾಗೂ.. ಅಧಿಕಾರಕ್ಕೆ ಬಂದರು.ಈಗ ಆಡಳಿತ ನಡೆಸಬೇಕಾಗಿದೆ.ಘೋಷಿಸಿರುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಉದಾಹರಣೆಗೆ. ಎಲ್ಲಾ ಮಹಿಳೆಯರಿಗೂ ಯೋಜನೆಗಳು ಹಲವರಿಗೆ ಅನುಕೂಲವಾಗಿರುವುದು ನಿಜ.ಆದರೆ ಅದಕ್ಕಾಗಿ ಊರೂರುಗಳಲ್ಲಿ ಮದ್ಯದಂಗಡಿಗಳನ್ನು ತೆರೆಯುತ್ತಿರುವುದು ಮೂರ್ಖತನ.ಮದ್ಯದ ಮೇಲಿನ ಟ್ಯಾಕ್ಸ್ ಏರಿಸಿರುವುದರಲ್ಲಿ ತಪ್ಪೇನಿಲ್ಲ.

CM Siddaramaiah VS Kharge : ಕಾಂಗ್ರೆಸ್ ನಲ್ಲಿ ಸಿದ್ದು ಮಾತು ನಡೆಯೋದಿಲ್ವ..? ಖರ್ಗೆ ತೀರ್ಮಾನ ವೇ ಅಂತಿಮ..!

ಆದರೆ ಭೂಮಿ ಖರೀದಿಗೆ ಸ್ಟಾಂಪ್ ಡ್ಯೂಟಿ ಏರಿಕೆಯಿಂದಾಗಿ ಮದ್ಯಮ ವರ್ಗದ ಜನರು ತೊಂದರೆ ಅನುಭವಿಸುವಂತಾಗಿದೆ.ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಸರಿಯಾದ ಮಾರ್ಗ ಹುಡುಕುವ ಬಾಧ್ಯತೆ ಸರ್ಕಾರದ ಮೇಲಿದೆ.ಒಳಜಗಳಗಳನ್ನು ನಿವಾರಿಸಿಕೊಳ್ಳುವ ಜಾಣತನ ತೋರದಿದ್ದಲ್ಲಿ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ದುಬಾರಿಯಾಗಬಹುದು.ಅಧಿಕಾರಕ್ಕೆ ಬಂದಾಗಿದೆ.ಯಾರ ಮೇಲೂ ದ್ವೇಷ ಸಾಧಿಸುವ ಸಮಯ ಇದಲ್ಲ.ಹಾಗೆಂದು ಮೂಲಭೂತ ವಾದಿಗಳು ಉಪಟಳವನ್ನು ಹತ್ತಿಕ್ಕದೇ ಇರುವುದೂ ತಪ್ಪಾಗುತ್ತದೆ.ಅದು ಯಾವ ಜಾತಿ ಧರ್ಮದವರಾದರೂ ಅವರ ರಕ್ಷಣೆ ಸರ್ಕಾರದ ಜವಾಬ್ದಾರಿ.ಜನಸಾಮಾನ್ಯರ ನಿರೀಕ್ಷೆಗಳು ಬೆಟ್ಟದಷ್ಟಿದೆ.ಅವುಗಳನ್ನು ಆದ್ಯತೆಗನುಗುಣವಾಗಿ ಪೂರೈಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಮುಖ್ಯ.ಭ್ರಷ್ಟಾಚಾರ ನಿರ್ಮೂಲನೆ ಅಸಾದ್ಯ.ಆದರೆ ನಿಯಂತ್ರಣ ಖಂಡಿತಾ ಸಾಧ್ಯ. ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳು ಮಾನ್ಯ ಶ್ರೀ ಸಿದ್ಧರಾಮಯ್ಯ.ಸರ್ ಅರಸುರವರ ದಾಖಲೆ ಮುನ್ನುಗುತ್ತಿದ್ದಾರೆ ಹಾಗೂ


ಉಪ ಮುಖ್ಯಮಂತ್ರಿಗಳು ಹಾಗೆ. ತಮ್ಮ ಸಹೋದ್ಯೋಗಿಗಳು ಹಗರಣ ಮಾಡಿಕೊಳ್ಳದಂತೆ ಕಣ್ಣಿರಿಸುವುದು ಅಗತ್ಯ.ಜನ ಅವರಿಗೆ ಅಧಿಕಾರ ಕೊಟ್ಟಾಗಿದೆ 3ವರುಷ ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡುವುದು ಮತ್ತು ಜನವಿರೋಧಿ ನೀತಿಗಳನ್ನು ರಚನಾತ್ಮಕವಾಗಿ ವಿರೋಧಿಸುವ ಜವಾಬ್ದಾರಿ ನಮ್ಮ ಮೇಲಿದೆ. ವಿರೋಧ ಪಕ್ಷಗಳಿಗೆ ಹೊಟ್ಟೆಕಿಚ್ಚು ಬಂದಿದೆ ಇಷ್ಟೆಲ್ಲ ಸೀಟು ಬಂತಲ್ಲ ಅಂತ ವಿರೋಧ ಪಕ್ಷಗಳು ಬಿಡಿ.ಎಲ್ಲವನ್ನೂ ವಿರೋಧಿಸುತ್ತವೆ.ಪದೇ ಪದೇ ಚುನಾವಣೆಗೆ ಹೋಗುವುದಾಗಲೀ,ಒಂದೇ ಅವಧಿಯಲ್ಲಿ ಮೂರ್ನಾಲ್ಕು ಬಾರಿ ಸರ್ಕಾರಗಳು ಬದಲಾಗುವುದಾಗಲೀ, ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ಜನರು ಮತ ಹಾಕಿ ಗೆಲ್ಲಿಸಿದ ಒಂದು ರಾಜಕೀಯ ಪಕ್ಷ. ಐದು ವರ್ಷ ಇದು ಆಳ್ವಿಕೆ ನಡೆಸಬಹುದು. ಕಿತ್ತಾಟ ಇಲ್ಲದಿದ್ದರೆ. ಈಗ 2 ವರ್ಷ ಪೂರೈಸಿದ್ದಾರೆ.

ಚುನಾವಣೆಯಲ್ಲಿ ಹೇಳಿದಂತೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದೆ.

ಕಾಂಗ್ರೆಸ್ ಆಡಳಿತದ ಬಗ್ಗೆ ಬಿಜೆಪಿಯವರು ಅಸಮದಾನ ವ್ಯಕ್ತ ಪಡಿಸುತ್ತಿದ್ದಾರೆ. ಇದು ಸಹಜ. ಕಾರಣ ಅವರು ಇಲ್ಲಿ ವಿರೋಧ ಪಕ್ಷ. ನಿರುದ್ಯೋಗ ಸಮಸ್ಯೆ ಅವರಲ್ಲಿ ಕಾಡುತ್ತಿದೆ. ಕೆಲಸ ಸಿಗದ ನಿರುದ್ಯೊಗಿಗಳಂತೆ ಅವರು ಗೊಣಗುತ್ತಿದ್ದಾರೆ. ಪಾಪ ನಿರುದ್ಯೋಗಿಗಳು ಗೊಣಗುವುದು ಹೊಟ್ಟೆ ಪಾಡಿಗಾಗಿ. ಇವರಿಗೆ ಅಧಿಕಾರ ಕೈ ತಪ್ಪಿತಲ್ಲ ಎಂದು.
ಮೇಲಿನದೆಲ್ಲಾ ನಮ್ಮ ಆಶಯಗಳಷ್ಟೇ.ಏನಾಗಲಿದೆ? ಕಾದು ನೋಡೋಣ.

ನವೀನ ಹೆಚ್ ಎ ಹನುಮನಹಳ್ಳಿ ಕೆ ಆರ್ ನಗರ

Tags: autism at workdeveloping worldfixed vs growth mindsetguaranteed loans for unemployedhow do you know if you’re too sick for work?how to tell if youre too sick to workloans for unemployed peoplepayday loans for unemployedPeoplesame day loans for unemployedstay home from work because sicksupporting autistic peopleunemployedunemployed loans
Previous Post

ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಕುಂದುತ್ತಿದೆ

Next Post

ದಿಕ್ಕು ತಪ್ಪಿದ ಸಮಾಜ ಅಂತ್ಯ ಕಾಣದ ದೌರ್ಜನ್ಯಗಳು

Related Posts

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್
Top Story

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

by Shivakumar A
July 22, 2025
0

ಬೆಂಗಳೂರು, ಜು.22 “ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದಾಗಿದೆ” ಎಂದು ಬಮುಲ್ ಅಧ್ಯಕ್ಷ ಹಾಗೂ ನಿಕಟಪೂರ್ವ ಸಂಸದ ಡಿ.ಕೆ. ಸುರೇಶ್ ಅವರು...

Read moreDetails
ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

July 22, 2025
ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ

ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ

July 22, 2025
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 

July 22, 2025
ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ಧಿಡೀರ್ ರಾಜೀನಾಮೆ ..! 

ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ಧಿಡೀರ್ ರಾಜೀನಾಮೆ ..! 

July 22, 2025
Next Post
ದಿಕ್ಕು ತಪ್ಪಿದ ಸಮಾಜ ಅಂತ್ಯ ಕಾಣದ ದೌರ್ಜನ್ಯಗಳು

ದಿಕ್ಕು ತಪ್ಪಿದ ಸಮಾಜ ಅಂತ್ಯ ಕಾಣದ ದೌರ್ಜನ್ಯಗಳು

Recent News

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್
Top Story

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

by Shivakumar A
July 22, 2025
ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 
Top Story

ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

by Chetan
July 22, 2025
ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ
Top Story

ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ

by Shivakumar A
July 22, 2025
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 
Top Story

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 

by Chetan
July 22, 2025
ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ಧಿಡೀರ್ ರಾಜೀನಾಮೆ ..! 
Top Story

ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ಧಿಡೀರ್ ರಾಜೀನಾಮೆ ..! 

by Chetan
July 22, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

July 22, 2025
ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

July 22, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada