• Home
  • About Us
  • ಕರ್ನಾಟಕ
Thursday, July 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸತ್ಯವಾಗಿ ಸರ್ವಸ್ವಕ್ಕೂ ಹಣ ಬೇಕೇಬೇಕು.

ಪ್ರತಿಧ್ವನಿ by ಪ್ರತಿಧ್ವನಿ
June 13, 2025
in Top Story, ಜೀವನದ ಶೈಲಿ
0
ಸತ್ಯವಾಗಿ ಸರ್ವಸ್ವಕ್ಕೂ ಹಣ ಬೇಕೇಬೇಕು.
Share on WhatsAppShare on FacebookShare on Telegram

ಜೀವನದಲ್ಲಿ ಏನು ಮಾಡಬೇಕು, ಏನು ಮಾಡಬಾರದು. ಯಾವುದು ಒಳ್ಳೆಯದು, ಯಾವುದು ಒಳ್ಳೆಯದಲ್ಲ – ಇದು ಕೂಡ ಸುಲಭ.

ADVERTISEMENT

ಪ್ರತಿಫಲ ಅಪೇಕ್ಷೆಯಿಂದ ಕೆಲಸ ಮಾಡಬೇಡ. ನಿನ್ನ ಕೆಲಸ ಏನು ಮಾಡುತ್ತಿಯೋ ಅದನ್ನು ಶ್ರದ್ದೆಯಿಂದ ಮಾಡು – ಇದು ಕೂಡ ಸುಲಭ.

ದೇವರ ಸೇವೆ, ದೇವರ ಪೂಜೆ, ದೇವರ ಸ್ತುತಿ ಅಂತ ನನ್ನೇ ಯಾವಾಗ್ಲೂ ಮಾಡೋದಲ್ಲ. ಮಾನವೀಯತೆ,ಅಬಲರಿಗೆ ನಿನ್ನ ಕೈಲಾದ ಸಹಾಯ ಹಸ್ತ ಚಾಚು. ನ್ಯಾಯದಿಂದ, ಧರ್ಮದಿಂದ ನಡೆ. ಅದೇ ನನ್ನನ್ನು ಪೂಜಿಸಿದಂತೆ, ನನ್ನ ಸೇವೆ ಮಾಡಿದಂತೆ. ನಿನ್ನ ಈ ಕೆಲಸಗಳೇ ನನ್ನನ್ನು ಸಂತೋಷಗೊಳಿಸುವುದು – ಇದು ಕೂಡ ಸುಲಭ.

ಧರ್ಮದಿಂದ ಇದ್ದವರಿಗೆ ಧರ್ಮವಾಗಿ ನಡೆದುಕೋ, ಅಧರ್ಮ ಮಾಡಿದವರನ್ನು ಧರ್ಮದ ದಾರಿಗೆ ತಾ. ಆಗಲೂ ದಾರಿಗೆ ಬರದಿದ್ದರೆ ಅಧರ್ಮವನ್ನು ಅಧರ್ಮ ದಿಂದಲೇ ಅಧರ್ಮಿಗಳ ದಮನ ಮಾಡು – ಇದು ಕೂಡ ಸುಲಭ.

ಎಷ್ಟೇ ತೊಂದರೆ ಇದ್ರೂ ಕೂಡ ನನ್ನನ್ನು ಕರೆ. ನಾನು ನಿನ್ನನ್ನು ನನ್ನ ಕಿರುಬೆರಳಿನಿಂದ ನಿನ್ನ ಎತ್ತಿ ರಕ್ಷಣೆ ಮಾಡುತ್ತೇನೆ – ಇದು ಕೂಡ ಸುಲಭ.

Ahmedabad plane crash ದುರಂತದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದ ಸಿಎಂ ಸಿದ್ರಾಮಯ್ಯ  #pratidhvani #flight

ನೀನು ಯಾವ್ದೇ ರೂಪದಲ್ಲಿ ಬೇಕಾದ್ರೂ ನನ್ನನ್ನು ಪೂಜಿಸು, ಕಲ್ಲಿನ ರೂಪ, ಗಿಡ, ಮರ, ಪ್ರಕೃತಿ ಹೀಗೆ ಇವುಗಳಲ್ಲಿ ಕೂಡ ನಾನು ಇರುತ್ತೇನೆ. ನಾನು ಪ್ರತಿ ಕಣ ಕಣದಲ್ಲೂ ಇದ್ದೇನೆ – ಇದು ಕೂಡ ಸುಲಭ.

ನೋಡಿ ಇದನ್ನು ಯಾರು ಬೇಕಾದ್ರೂ ಮಾಡುವಂತಹುದು. ಅಷ್ಟು ಸುಲಭವಾಗಿದೆ. ಆದ್ರೆ ಇದು ಪ್ರಪಂಚದಲ್ಲಿ ಎಷ್ಟು ಜನ ಮಾಡುತ್ತಾರೆ..??

ಉದಾಹರಣೆ :: ಪ್ರತಿದಿನ 8 ಲೋಟ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳ್ತಾರೆ. 8 ಲೋಟ ಬೇಡ, ಅಂತ, Atleast 3 ಲೋಟ ನೀರು..?? ಉಹೂಂ, ಇಲ್ಲ ಬಿಡಿ. ಇಷ್ಟು ಸುಲಭವೇ ಮನುಷ್ಯನಿಗೆ ಕಷ್ಟ ಆಗಿರೋದು. ಇದೇ ಮನುಷ್ಯನ Weakness..!!

ಆದ್ದರಿಂದ ಸತ್ತ ನಂತರ, ಆತ್ಮ, ಅದೂ, ಇದೂ ಅಂತ ಅವನು ದುಡಿಯುವಾಗ ಯಾವ್ದೂ ತಲೆಗೆ ಬರೋದೇ ಇಲ್ಲ. ಯಾರಾದ್ರೂ ನಮ್ಮ ತಲೆಗೆ ಹಾಕಿದ್ರು ಅಂದ್ಕೊಳಿ, ನಾವು ಅದನ್ನು ತಗೋಳಲ್ಲ. ನಮ್ಮ ಅಂತಿಮ ಗುರಿ ಹಣ ಸಂಪಾದನೆಯೇ ಅಂತಿಮವಾಗಿರುತ್ತದೆ.

ಸತ್ಯವಾಗಿ ಸರ್ವಸ್ವಕ್ಕೂ ಹಣ ಬೇಕೇಬೇಕು.ಅಂದ್ರೆ ಒಂದು ಮಗುವಿನ ಹುಟ್ಟಿನಿಂದ ಹಿಡಿದು , ಸತ್ತ 1 ವರ್ಷದ ತನಕವೂ ಹಣವೇ ಪ್ರಧಾನ ಆಗಿರುತ್ತೆ. ಪ್ರಧಾನ ಆಗಲೇಬೇಕು. ಇಲ್ಲಾ ಅಂದ್ರೆ ಬದುಕಿದ್ದಾಗಲೇ ಆತ್ಮ ಒದ್ದಾಡುತ್ತದೆ.ಈಗಿನ ಪ್ರಪಂಚದಲ್ಲಿ ಮಾತ್ರ ಹಣದ ಗುರಿ ಇರುತ್ತೆ ಅಂತ ಅಲ್ಲ, ಯಾವಾಗ್ಲೂ ಯಾವ್ದೇ ಯುಗದಲ್ಲೂ ಕೂಡ ಸಂಪತ್ತೇ ಪ್ರಧಾನವಾಗಿರುತ್ತದೆ.

Ahmedabad Airport Plane Crash | ಅಹಮದಾಬಾದ್‌ನಲ್ಲಿ ವಿಮಾನ ಪತನವಾದ ಎಕ್ಸ್ಲೂಸಿವ್ ದೃಶ್ಯ #pratidhvani

ಇದೆಲ್ಲಾದರ ಜೊತೆಗೆ ಭಗವದ್ಗೀತೆಯ ಕೆಲವು ಸುಲಭವಾದ ಅಂಶಗಳನ್ನು ಅಳವಡಿಸಿಕೊಂಡರೆ ನಮ್ಮ ಮನಸ್ಸಿಗೆ ನೆಮ್ಮದಿ ಕೊಡುತ್ತದೆ.ಹಣ ಸಂಪಾದನೆಯ ಗುರಿಯೂ ಇರ್ಬೇಕು.

ನವೀನ ಹೆಚ್ ಎ ಹನುಮಾನಹಳ್ಳಿ
ಅಂಕಣಕಾರರು ಲೇಖಕರು ಕೆ ಆರ್ ನಗರ

Tags: 3 things women love more than money | stoicismbut it’s needed for everything!everything moneyeverything money reactionlook and money not being everythingmake money onlineMoneymoney affects everythingmoney can't buy everything.money is not everythingmoney truth revealedonline business truththe truth about moneythe untold truth about moneythings women love more than moneytruth about moneytruth of life: money can’t buy everything
Previous Post

ಶಾಲಾ, ಕಾಲೇಜು, ಸಾರ್ವಜನಿಕರ ಚಿತ್ರಕಲಾ ಸ್ಪರ್ಧೆಗೆ ₹25 ಕೋಟಿ ಮೀಸಲು: ಡಿಸಿಎಂ ಡಿ.ಕೆ.ಶಿವಕುಮಾರ್

Next Post

ತಾಪಮಾನ ಹೆಚ್ಚಿದ್ದರಿಂದ ರಕ್ಷಿಸುವ ಅವಕಾಶ ಇರಲಿಲ್ಲ: ಅಮಿತ್‌ ಶಾ

Related Posts

Top Story

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

by ಪ್ರತಿಧ್ವನಿ
July 31, 2025
0

https://youtu.be/FH4phfSAt_4

Read moreDetails

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

July 30, 2025

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

July 30, 2025

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

July 30, 2025
Next Post

ತಾಪಮಾನ ಹೆಚ್ಚಿದ್ದರಿಂದ ರಕ್ಷಿಸುವ ಅವಕಾಶ ಇರಲಿಲ್ಲ: ಅಮಿತ್‌ ಶಾ

Recent News

Top Story

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

by ಪ್ರತಿಧ್ವನಿ
July 31, 2025
Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
Top Story

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

by ಪ್ರತಿಧ್ವನಿ
July 30, 2025
Top Story

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

by ಪ್ರತಿಧ್ವನಿ
July 30, 2025
Top Story

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

by ಪ್ರತಿಧ್ವನಿ
July 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

July 31, 2025

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada