
ಮೈಸೂರು ಜಿಲ್ಲೆ ಟಿ ನರಸೀಪುರ(T Narseepur)ತಾಲ್ಲೂಕಿನ ಗುಂಜಾನರಸಿಂಹ (Gunjanarasimha)ದೇಗುಲ ಬಳಿ ಸಂಗಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ (DK Sivakumar)ಅವರು ಮಂಗಳವಾರ ರಾತ್ರಿ ಪುಣ್ಯಸ್ನಾನ ಮಾಡಿ, ಗಂಗಾಪೂಜೆ, ದೀಪಾರತಿ ನೆರವೇರಿಸಿದರು.

ಅಂದು ಪ್ರಯಾಗ್ ನಲ್ಲಿ ಪುಣ್ಯ ಸ್ನಾನ ಇಂದು ದಕ್ಷಿಣ ಕುಂಭದಲ್ಲಿ ಸ್ನಾನ ಮಾಡಿದ ಡಿಸಿಎಂದಕ್ಷಿಣ ಪ್ರಯಗರಾಜ್ ಇಂದೆ ಪ್ರಸಿದ್ಧಿ ಪಡೆದಿರುವ ಮೈಸೂರಿನ ಟಿ ನರಸೀಪುರ(T Narseepur) ದ ತಿರುಮಕೂಡಲು ನರಸೀಪುರದಲ್ಲಿ ಸಿಎಮ್ ಡಿಕೆಶಿವಕುಮಾರ್(DK Sivakumar) ಉತ್ತರ ಭಾರತದ ಪ್ರಾಯಗರಾಜ್ ನಲ್ಲಿ ಇಂದು ದಕ್ಷಿಣ ಕುಂಭ ಮೇಳದಲ್ಲಿ ಬಾಗಿ ಟ್ ನರಸೀಪುರ(T Narseepur) ತ್ರಿವೇಣಿ ಸಂಗಮದಲ್ಲಿ ನಡುಮಲೇ ಬಸವ ಮಂಟಪದ ಬಳಿ ಪುಣ್ಯಸ್ನಾನ
ಬಳಿಕ ಸಂಗಮ ಸ್ಥಳದಲ್ಲಿ ಪೂಜೆ ಸಲ್ಲಿಸಿದ ಡಿಸಿಎಂ ಡಿಕೆ ಶಿವಕುಮಾರ್ ಇದಕ್ಕೂ ಮೊದಲು ಅಗಸ್ತ ಶ್ವರ ಸ್ವಾಮಿಯ ದೇಗುಲ ದ ಕಾವೇರಿ ಸಂಗಮ ನಡೆಯಿತು ಕಾರ್ಯಕ್ರಮ ಡಲ್ಲಿ ಸುತ್ತೂರು ಮಠದ ಶ್ರೀಗಳು ಹಾಗು ನಿರ್ಮಲಾನಂದಾ ಸ್ವಾಮಿ ಗಳು ಕಾವೇರಿಗೆ ಅರತಿಬೆಳಗಿದ ಶ್ರೀಗಳು ಈ ವೇಳೆ ಸಚಿವ ರಾಮಲಿಂಗಾರೆಡ್ಡಿ ಹಾಗು ಮಠ ದೀಶರು ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು.

ಸಹಸ್ರಾರು ಜನ ಈ ಪೂಜೆ ಗೆ ಭಾಗಿಯಾಗಿದ್ದರು. ದಕ್ಷಿಣಕಾಶಿ ಟಿ ನರಸಿಪುರ(T Narseepur) ಕುಂಭಮೇಳದಲ್ಲಿ ವೈಭವ ಕಳೆಗಟ್ಟಿದೆ ಇಂದು ಕಡೆದಿನವಾಗಿದ್ದು ಇಂದುಕೂಡ ಲಕ್ಷಾಂತರ ಭಕ್ತರು ತಿರುಮಕೂಡಲು ದಲ್ಲಿಬೌನ್ಯಾಸನ ಮಾಡಲಿದ್ದಾರೆ.
