ಮೈಸೂರು:ಬಣ್ಣ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದೆ ಗಜ ಪಡೆ.ಹುಣಸೂರು ಮೂಲದ ಚಿತ್ರಕಲಾ ಶಿಕ್ಷಕ ನಾಗಲಿಂಗಸ್ವಾಮಿ ತಂಡದಿಂದ ಚಿತ್ತಾರ ಕಾರ್ಯ.ಕಳೆದ 18ವರ್ಷಗಳಿಂದ ಆನೆಗಳಿಗೆ ಚಿತ್ರ ಬಿಡಿಸುವ ಕಲಾವಿದ.
ದಸರಾ ವೇಳೆ ಚಿತ್ತಾರ ಮೂಡಿಸುವ ಕಾರ್ಯ ಮಾಡುವ ನಾಗಲಿಂಗ ಸ್ವಾಮಿ ಮತ್ತು ತಂಡಆನೆ ಮೇಲೆ ಗಂಡಬೇರುಂಡ, ಕಾಲುಗಳಿಗೆ ಎಲೆ ಬಳ್ಳಿ, ಕಿವಿಗಳಿಗೆ ಶಂಕಚಕ್ರ, ಸೊಂಡಿಲಿಗೆ ಗಿಳಿ ಚಿತ್ತಾರ.ಎಲ್ಲಾ ಆನೆಗಳಿಗೂ ಚಿತ್ರ ಮುಗಿಸಿದ ಬಳಿಕ ಕೊನೆಗೆ ಅಭಿಮನ್ಯುವಿಗೆ ಚಿತ್ರ.ಇತರೆ ಆನೆಗಳಿಗಿಂತ ಹೆಚ್ಚು ಆಕರ್ಷಣೆಯಾಗಿ ಅಭಿಮನ್ಯು ಮೇಲೆ ಚಿತ್ರ ಬಿಡಿಸ ಬೇಕಾದ ಹಿನ್ನೆಲೆ.
ಅಭಿಮನ್ಯುವಿಗೆ ಕೊನೆಯದಾಗಿ ಚಿತ್ತಾರ ಬಿಡಿಸಲಿರುವ ಕಲಾವಿದರು.ಹೆಣ್ಣು ಮತ್ತು ಗಂಡು ಆನೆಗಳಿಗೂ ಗಾತ್ರದ ಆಧಾರದ ಮೇಲೆ ಚಿತ್ತಾರ.