• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಪಿಸಿಓಡಿ ಸಮಸ್ಯೆ ನಿಮಗಿದ್ದರೆ, ತಪ್ಪದೇ ಈ ಹಣ್ಣುಗಳನ್ನ ಸೇವಿಸಿ.!

ಪ್ರತಿಧ್ವನಿ by ಪ್ರತಿಧ್ವನಿ
July 10, 2024
in Top Story, ಜೀವನದ ಶೈಲಿ
0
ಪಿಸಿಓಡಿ ಸಮಸ್ಯೆ ನಿಮಗಿದ್ದರೆ, ತಪ್ಪದೇ ಈ ಹಣ್ಣುಗಳನ್ನ ಸೇವಿಸಿ.!
Share on WhatsAppShare on FacebookShare on Telegram

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನ ಹೆಣ್ಣು ಮಕ್ಕಳಿಗೆ ಕಾಡುತ್ತಿರುವಂತಹ ಸಮಸ್ಯೆ ಅಂದ್ರೆ ಪಿಸಿಓಡಿ,ಪಿಸಿಓಡಿ ತೊಂದರೆಯಿಂದ ಮಹಿಳೆಯರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ.ಮುಖ್ಯವಾಗಿ ಪೀರಿಯಡ್ಸ್ ಪ್ರಾಬ್ಲಮ್ ಎದುರಾಗುತ್ತದೆ. ಕೆಲವರಿಗೆ ಇರ್ರೇಗುಲರ್ ಪಿರಿಯಡ್ಸ್ ಆಗುತ್ತದೆ, ಇನ್ನು ಹಲವರಿಗೆ ಮುಟ್ಟು ಆಗುವುದೇ ಇಲ್ಲ ಈ ತಿಂಗಳಾದರೆ ಇನ್ನೆಷ್ಟು ದಿನ ಬಿಟ್ಟು ಮತ್ತೆ ಮುಟ್ಟಾಗುವಂತದ್ದು ಇರುತ್ತದೆ..

ADVERTISEMENT

ಪಿಸಿಓಡಿ ಹೆಚ್ಚಾದ್ರೆ ಮುಟ್ಟಿನ ತೊಂದರೆಯ ಜೊತೆಗೆ ಮುಖದಲ್ಲಿ ಅತಿಯಾಗಿ ಮೊಡವೆಗಳು ಶುರುವಾಗುತ್ತದೆ ,ಕೂದಲ ಬೆಳವಣಿಗೆ ಹೆಚ್ಚಾಗುತ್ತದೆ ಹಾಗೂ ಸಾಕಷ್ಟು ಜನ ಹೆಣ್ಣುಮಕ್ಕಳಿಗೆ ಇದ್ದಕಿದ್ದ ಹಾಗೆ ತೂಕ ಜಾಸ್ತಿ ಆಗುತ್ತದೆ. ಈ ಸಮಸ್ಯೆ ಶುರುವಾಗುವುದು ಜೀವನ ಶೈಲಿಯಿಂದ ಆದರೆ ಪಿಸಿಓಡಿಗೆ ಶಾಶ್ವತವಾಗಿ ಯಾವುದೇ ರೀತಿಯ ಚಿಕಿತ್ಸೆ ಇಲ್ಲ.ಹಾಗಾಗಿ ನಾವು ನಮ್ಮ ಉತ್ತಮ ಜೀವನಶೈಲಿಯನ್ನ ಹಾಗೂ ಆರೋಗ್ಯಕರ ಅಭ್ಯಾಸಗಳನ್ನು ನೋಡಿಕೊಳ್ಳುವುದರಿಂದ ಪಿಸಿಓಡಿ ಯನ್ನು ನಿಯಂತ್ರಿಸಬಹುದು. 

ಇದೆಲ್ಲದರ ಜೊತೆಗೆ ಪಿಸಿಓಡಿ ಸಮಸ್ಯೆ ಇರುವವರು ಈ ಹಣ್ಣುಗಳನ್ನ ಸೇವಿಸುವುದರಿಂದ ಅಥವಾ ಈ ಹಣ್ಣುಗಳ ಜ್ಯೂಸ್ ಅನ್ನ ಕುಡಿಯುವುದರಿಂದ ತುಂಬಾನೇ ಒಳ್ಳೆಯದು.

ದಾಳಿಂಬೆ ಹಣ್ಣು 

ದಾಳಿಂಬೆ ಹಣ್ಣನ್ನ ಸೇವಿಸುವುದರಿಂದ ಅಥವಾ ಅದರ ಜ್ಯೂಸನ್ನು ಕುಡಿಯುವುದರಿಂದ ಉತ್ಕರ್ಷಣ ನಿರೋಧಕಗಳು ಪ್ಲೋಲೇಟ್ ಫೈಬರ್ ಪ್ರೋಟೀನ್ ಮತ್ತು ಫ್ಯಾಟಿ ಆಸಿಡ್ ಅಂಶ ನಮ್ಮ ದೇಹಕ್ಕೆ ಸಿಗುತ್ತದೆ. ಇದು ನಮ್ಮ ದೇಹದಲ್ಲಿ ಉರಿಯುತವನ್ನು ಕಡಿಮೆ ಮಾಡುತ್ತದೆ ಹಾಗೂ ಮುಖ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ಬ್ಯಾಲೆನ್ಸ್ ಮಾಡುತ್ತದೆ.

ಬೆರ್ರಿಸ್

ಸ್ಟ್ರಾಬೆರಿ, ಬ್ಲಾಕ್ ಬೆರ್ರಿ, ಬ್ಲೂ ಬೆರಿ ಈ ಹಣ್ಣುಗಳನ್ನ ಸೇವಿಸುವುದರಿಂದ ಫ್ಲೋಲೆಟ್ ಅಂಶ ಹೆಚ್ಚಿರುತ್ತದೆ .ಮಹಿಳೆಯರಿಗೆ ನ್ಯೂಟ್ರಿಷನ್ ನ ಒದಗಿಸುತ್ತದೆ ಹಾಗೂ ಕನ್ಸೀವ್ ಆಗುವುದಕ್ಕೂ ತುಂಬಾನೇ ಒಳ್ಳೆಯದು. ಹಾಗೂ ಮುಖ್ಯವಾಗಿ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುವುದರಿಂದ ಪಿಸಿಓಡಿ ಸಮಸ್ಯೆಗೆ ಉತ್ತಮ.

ಸೇಬು 

ಪಿಸಿಓಡಿ ಸಮಸ್ಯೆಗೆ ಸೇಬು ಬೆಸ್ಟ್ ಹಣ್ಣಾಗಿದೆ. ಮುಖ್ಯವಾಗಿ ಸೇಬಲ್ಲಿ ಫೈಬರ್ ಅಂಶ ಹೆಚ್ಚಿದೆ. ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದರ ಜೊತೆಗೆ ತೂಕವನ್ನು ನಿಯಂತ್ರಿಸುವುದಕ್ಕೂ ಕೂಡ ತುಂಬಾನೇ ಸಹಕಾರಿ. ಇದೆಲ್ಲದರ ಜೊತೆಗೆ GI ಕಡಿಮೆ ಹೊಂದಿರುತ್ತದೆ .ಇದರಿಂದ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಒಳ್ಳೆಯದು.

ಇಷ್ಟು ಮಾತ್ರವಲ್ಲದೇ ಪಿಸಿಓಡಿ ಸಮಸ್ಯೆ ಇದ್ದರೂ ತಮ್ಮ ಜೀವನ ಶೈಲಿಯನ್ನ ಮುಖ್ಯವಾಗಿ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಹಾಗೂ ಪಪಾಯ, ಬಾಳೆಹಣ್ಣು ,ಅವಕಾಡೊ, ಕಿವಿ ಫ್ರೂಟ್ ,ದ್ರಾಕ್ಷಿ ,ಕಿತ್ತಳೆ ಹಣ್ಣು ಇವುಗಳನ್ನು ಸೇವಿಸುವುದರಿಂದ ಕೂಡ ಪಿಸಿಓಡಿ ಯನ್ನು ಬ್ಯಾಲೆನ್ಸ್ ಮಾಡ್ಬಹುದು.

Tags: careFoodHealthLifestylePCODPCOSPeriodsSkin
Previous Post

ಮಾಜಿ ಸಚಿವ ನಾಗೇಂದ್ರ ನಿವಾಸದ ಮೇಲೆ ಇ.ಡಿ ದಾಳಿ ದಾಖಲೆಗಳ ಸಂಬಂಧ ತೀವ್ರ ತಲಾಷ್ !

Next Post

ಅಪ್ಪನಿಗೆ ಡಯಾಲಿಸಿಸ್.. ಸಿಎ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು..

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025
Next Post
ಅಪ್ಪನಿಗೆ ಡಯಾಲಿಸಿಸ್.. ಸಿಎ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು..

ಅಪ್ಪನಿಗೆ ಡಯಾಲಿಸಿಸ್.. ಸಿಎ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು..

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada