• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬಟ್ಟೆಯ ಮೇಲಾಗಿರುವ ಕಠಿಣ ಕಲೆಗಳನ್ನ ತೆಗೆದುಹಾಕುವುದಕ್ಕೆ, ಈ ಸಿಂಪಲ್ ಹ್ಯಾಕ್ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
June 30, 2024
in Top Story, ಜೀವನದ ಶೈಲಿ
0
ಬಟ್ಟೆಯ ಮೇಲಾಗಿರುವ ಕಠಿಣ ಕಲೆಗಳನ್ನ ತೆಗೆದುಹಾಕುವುದಕ್ಕೆ, ಈ ಸಿಂಪಲ್ ಹ್ಯಾಕ್ ಟ್ರೈ ಮಾಡಿ.!
Share on WhatsAppShare on FacebookShare on Telegram

ಬಟ್ಟೆಗಳಲ್ಲಿ ಸಾಮಾನ್ಯವಾಗಿ ಕಲೆಗಳು ಉಂಟಾಗುವುದು ತುಂಬಾನೇ ಕಾಮನ್, ಅದರಲ್ಲು ಕೂಡ ಬಿಳಿ ಬಟ್ಟೆಯನ್ನು ಅಥವಾ ಲೈಟ್ ಕಲರ್ ಬಟ್ಟೆಯನ್ನು ಧರಿಸಿದಾಗ ಚಿಕ್ಕಪುಟ್ಟ ಕಲೆಗಳಂತು ಆಗುವುದು ಖಂಡಿತ..ಮಕ್ಕಳ ಬಟ್ಟೆಯಲ್ಲಿ ಹೆಚ್ಚಾಗಿ ಕಲಿಕಲಾಗುತ್ತದೆ ಏನೇ ತಿಂದರೂ ಅಥವಾ ಏನೇ ಮುಟ್ಟಿದರು ಮಕ್ಕಳು ಒರೆಸುವುದು ತಾವು ಧರಿಸಿದ ಬಟ್ಟೆಗೆ..

ADVERTISEMENT

ಇನ್ನು ಈ ಕಲೆಗಳನ್ನು ಶಮನ ಮಾಡುವುದಕ್ಕೆ ಗಾಡವಾದ ಡಿಟರ್ಜೆಂಟ್ ಗಳು ಅಥವಾ ಸೋಪ್ ಗಳನ್ನ ಬಳಸುತ್ತಾರೆ. ಇವುಗಳನ್ನ ಬಳಸಿ ಗಟ್ಟಿಯಾಗಿ ಉಜ್ಜುವುದರಿಂದ ಬಟ್ಟೆಗಳು ಹರಿದುಹೋಗುತ್ತದೆ ಅಥವಾ ಕ್ವಾಲಿಟಿ ಕಡಿಮೆಯಾಗುತ್ತದೆ. ಹಾಗಾಗಿ ನೈಸರ್ಗಿಕ ವಿಧಾನವನ್ನು ಬಳಸುವುದರಿಂದ ತಕ್ಷಣಕ್ಕೆ ಬಟ್ಟೆಯ ಮೇಲೆ ಉಂಟಾದ ಎಣ್ಣೆಯ ಕಲೆಗಳು ಅಥವಾ ಇತರೆ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಿಕೊಳ್ಳಬಹುದು.

ವಿನಿಗರ್ 

ಒಂದು ಬಕೆಟ್ನಲ್ಲಿ ಮೂರು ಸ್ಪೂನ್ ಅಷ್ಟು ವಿನೆಗರ್ ಅನ್ನ ಹಾಕಿ, ಅದರ ಎರಡರಷ್ಟು ನೀರನ್ನ ಹಾಕಿ ನಂತರ ಆ ಒಂದು ಮಿಶ್ರಣದಲ್ಲಿ ಬಟ್ಟೆಯನ್ನ ಸ್ವಲ್ಪ ಗಂಟೆಗಳ ಕಾಲ ನೆನೆಸಬೇಕು.. ನಂತರ ವಾಶ್ ಮಾಡುವುದರಿಂದ ಎಣ್ಣೆಯ ಕಲೆಗಳು ಅಥವಾ ಬಟ್ಟೆಯ ಮೇಲಾಗಿರುವ ಕಲೆಗಳು ತಕ್ಷಣಕ್ಕೆ ಶಮನವಾಗುತ್ತದೆ ಹಾಗೂ ಬಟ್ಟೆ ಮಾಸಿಹೋಗುವುದು ತಪ್ಪುತ್ತದೆ.

ಬೇಕಿಂಗ್ ಸೋಡಾ 

ಮನೆಯಲ್ಲಿ ಹೇಗೂ ಬೇಕಿಂಗ್ ಸೋಡಾವಿರುತ್ತದೆ ಬಟ್ಟೆಯ ಮೇಲೆ ಕಲೆಗಳಾದ ಜಾಗದಲ್ಲಿ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ ನಂತರ ಅದರ ಮೇಲೆ ಸ್ವಲ್ಪ ನಿಂಬೆರಸವನ್ನು ಹಾಕಿ ಒಂದೆರಡು ನಿಮಿಷ ಹಾಗೆ ಬಿಟ್ಟು ಉಜ್ಜುವುದರಿಂದ ಕಲೆಗಳು ತಕ್ಷಣಕ್ಕೆ ಶಮನವಾಗುತ್ತದೆ.ಇದು ಮುಖ್ಯವಾಗಿ ಎಣ್ಣೆಯ ಕಳೆಗಳು ಬೆಸ್ಟ್..

ಬಿಸಿನೀರು ಮತ್ತು ನಿಂಬೆರಸ 

ಒಂದು ಬಕೆಟ್ನಲ್ಲಿ ಬಿಸಿನೀರನ್ನು ಹಾಕಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಹಾಕಿ ಬಟ್ಟೆಗಳನ್ನ ನೆನೆಸಿಡಿ, ಕೆಲವು ನಿಮಿಷಗಳ ಕಾಲ ಹಾಗೆ ಬಿಟ್ಟು ,ಬಟ್ಟೆಗಳನ್ನ ವಾಶ್ ಮಾಡುವುದರಿಂದ ಬೇಗನೆ ಕಲೆಗಳು ಹೋಗುತ್ತದೆ..ಹಾಗೂ ಪರಿಮಳಯುಕ್ತ ಬಟ್ಟೆಗಳು ನಿಮ್ಮದಾಗುತ್ತದೆ..

Tags: Cloths stainsdirty clothesKids wearMarks
Previous Post

ಅಧ್ಯಾತ್ಮದ ಕಳವಳವೂ ಪೀಠದಾಹದ ವ್ಯಾಪ್ತಿಯೂ

Next Post

ಕಣ್ಣಿಗೆ ಕಾಜಲ್ ಹಚ್ಚುವುದರಿಂದ ಈ ಸಮಸ್ಯೆಗಳು ಎದುರಾಗುತ್ತದೆ.!

Related Posts

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
0

----ನಾ ದಿವಾಕರ---- ಡಿಜಿಟಲ್‌ ಯುಗದಲ್ಲೂ ಅಮಾನವೀಯ ಸಾಂಪ್ರದಾಯಿಕತೆ ಜೀವಂತವಾಗಿರುವುದು ದುರಂತ 2047ರ ವೇಳೆಗೆ ಪೂರ್ಣ ವಿಕಾಸದ ಕನಸು ಕಾಣುತ್ತಿರುವ ಡಿಜಿಟಲ್‌ ಭಾರತ ತಾನು ಪರಿಭಾವಿಸಿಕೊಂಡಿರುವ ʼಪ್ರಗತಿ-ಆಧುನಿಕತೆ-ನಾಗರಿಕತೆʼಯ ಪರಿಕಲ್ಪನೆಗಳನ್ನು...

Read moreDetails

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025
Next Post
ಕಣ್ಣಿಗೆ ಕಾಜಲ್ ಹಚ್ಚುವುದರಿಂದ ಈ ಸಮಸ್ಯೆಗಳು ಎದುರಾಗುತ್ತದೆ.!

ಕಣ್ಣಿಗೆ ಕಾಜಲ್ ಹಚ್ಚುವುದರಿಂದ ಈ ಸಮಸ್ಯೆಗಳು ಎದುರಾಗುತ್ತದೆ.!

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada