• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕೋರ್ಟ್​ನತ್ತ ದರ್ಶನ್ ಅಂಡ್ ಗ್ಯಾಂಗ್..ಮತ್ತೆ ಕಸ್ಟಡಿಗಾ ಪರಪ್ಪನ ಅಗ್ರಹಾರಕ್ಕಾ..?

ಪ್ರತಿಧ್ವನಿ by ಪ್ರತಿಧ್ವನಿ
June 20, 2024
in Top Story, ಇದೀಗ
0
ಕೋರ್ಟ್​ನತ್ತ ದರ್ಶನ್ ಅಂಡ್ ಗ್ಯಾಂಗ್..ಮತ್ತೆ ಕಸ್ಟಡಿಗಾ ಪರಪ್ಪನ ಅಗ್ರಹಾರಕ್ಕಾ..?
Share on WhatsAppShare on FacebookShare on Telegram

ದರ್ಶನ್ ಮತ್ತು ಕೆಲವು ಆರೋಪಿಗಳನ್ನ ಒಂದು ವಾಹನದಲ್ಲಿ,ಪವಿತ್ರಾಗೌಡ ಮತ್ತು ಇನ್ನಿತರ ಆರೋಪಿಗಳನ್ನ ಇನ್ನೊಂದು ವಾಹನದಲ್ಲಿ ಕರೆದೊಯ್ಯುತ್ತಿರುವ ಪೊಲೀಸರು,
ಕೋರ್ಟ್ ಆವರಣ ತಲುಪಿದ ಆರೋಪಿಗಳ ಬಸ್.
ನೃಪತುಂಗ ರಸ್ತೆಯ ಮೂಲಕ ಕೋರ್ಟ್ ತಲುಪಲಿರುವ ಪೊಲೀಸರು

ADVERTISEMENT

ಕೆ ಆರ್ ಸರ್ಕಲ್ ಬಳಿಯಿಂದ ತೆರಳಯತ್ತಿರುವ ವಾಹನ
ರಸ್ತೆಯಲ್ಲಿ ಆರೋಪಿ ದರ್ಶನ್ ನೋಡಲು ಮುಗಿಬಿದ್ದ ಜನ
ಕೋರ್ಟ್ ಆವರಣಕ್ಕೆ ತಲುಪಿದ ಆರೋಪಿಗಳ ವಾಹನ
ಕೋರ್ಟ್ ಗೆ ತಲುಪಿದ ದರ್ಶನ್
ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಕೋರ್ಟ್ ಒಳಗೆ
ನ್ಯಾಯಾಧೀಶರ ಮುಂದೆ ಆರೋಪಿಗಳ ಹಾಜರು ಪಡಿಸಿದ ಪೊಲೀಸ್ರು
ಕೋರ್ಟ್ ಮುಂದೆ ದರ್ಶನ್ ಗ್ಯಾಂಗ್ ಹಾಜರು

ನ್ಯಾಯಾಧೀಶರಾದ ವಿಶ್ವನಾಥ್ ಸಿ ಗೌಡರ್ ಮುಂದೆ ಹಾಜರು
: ತುಂಬಾ ಕೂಲ್ ಆಗಿ ಕಾಣ್ತಿರುವ ದರ್ಶನ್

ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ಪವಿತ್ರಗೌಡ

ಕಷ್ಟಡಿ ಅಂತ್ಯ ಹಿನ್ನಲೆ ಹಾಜರು

ಸರ್ಕಾರದ ಪರ ಎಸ್ಪಿಪಿ ಹಾಜರು

ಕಷ್ಟಡಿಯಲ್ಲಿ ನಿಮಗೆ ತೊಂದರೆ ಏನಾದರೂ ಆಯ್ತ.?

ಜಡ್ಜ್ ಮುಂದೆ ಪವಿತ್ರಗೌಡ ಹಾಜರು.

ಮೆಡಿಕಲ್ ಟೆಸ್ಟ್ ಆಯ್ತಾ.?
ನಿನ್ನೆ ಆಯ್ತು ಎಂದ ಪವಿತ್ರಗೌಡ
ದರ್ಶನ್ ಗೆ ಜಡ್ಜ್ ರಿಂದ ಪ್ರಶ್ನೆ
ನಿಮಗೆ ಏನಾದರೂ ಕಿರುಕುಳ ಆಯ್ತಾ.?
ಎಲ್ಲಾ ಆರೋಪಿಗಳ ಹಾಜರು ಪಡಿಸಿಕೊಳ್ತಿರುವ ಜಡ್ಜ್
ಮೀಡಿಯಾದವ್ರನ್ನ ಹೊರ ಹಾಕಿದ್ದಾರೆ ಅಪ್ ಡೇಟ್ ಮಾಡ್ತೇನೆ
ದರ್ಶನ್ ಸೇರಿದಂತೆ ನಾಲ್ವರನ್ನ ಕಸ್ಟಡಿಗೆ ಕೇಳಿದ ಪೊಲೀಸ್ರ ಪರ ಪಿಪಿ ಪ್ರಸನ್ನ ಕುಮಾರ್

ನಾಲ್ಕು ದಿನ ಕಸ್ಟಡಿಗೆ ನೀಡುವಂತೆ ಮನವಿ

ತನಿಖೆಯಲ್ಲಿ ಕೆಲವು ಮಾಹಿತಿ ಸಿಕ್ಕಿದೆ

ತನಿಖೆ ಅವಶ್ಯಕತೆ ಇದೆ.

ಹೀಗಾಗಿ ಎ೨ ಆರೋಪಿ ಸೇರಿದಂತೆ ನಾಲ್ವರನ್ನ ಕಸ್ಟಡಿಗೆ ನೀಡಬೇಕೆಂದು ಮನವಿ
ಸದ್ಯ 13 ಮಂದಿ ಆರೋಪಿಗಳ ಹಾಜರು ಪಡಿಸಲಾಗಿದೆ
ಇದಕ್ಕೆ ದರ್ಶನ್ ಪರ ವಕೀಲ ಆಕ್ಷೇಪ
ಪ್ರಕರಣದಲ್ಲಿ ಮೃತ ರೇಣುಕಾಸ್ವಾಮಿ ಪೋನ್ ಇನ್ನೂ ಸಿಕ್ಕಿಲ್ಲ
ಆ ಪೋನ್ ರಿಕವರಿ ಬಾಕಿ ಇದೆ
ಪವಿತ್ರಾಗೌಡ ಜೈಲುಪಾಲು
ದರ್ಶನ್, ವಿನಯ್, ಪ್ರದೋಶ್, ಧನರಾಜ್, ನಾಗರಾಜ್ ಲಕ್ಷ್ಮಣ್ ರನ್ನ ಮತ್ತೆ ಕಸ್ಟಡಿಗೆ ಕೇಳಿದ ಪೊಲೀಸರು
ಪವಿತ್ರಾಗೌಡ ಸೇರಿದಂತೆ 11 ಆರೋಪಿಗಳು ಜೈಲುಪಾಲು
ರಿಮ್ಯಾಂಡ್ ಅರ್ಜಿ ಸಲ್ಲಿಸಿ ಕಸ್ಟಡಿಗೆ ಕೇಳಿದ ಪೊಲೀಸರು
ಅಲ್ಲದೇ ಎಲ್ಲಾ ರಿಕವರಿ ಆಗಿದೆ
ಎಸ್ಪಿಪಿ ಮನವಿ
ದರ್ಶನ್ ಸೇರಿ 6 ಮಂದಿ ಕಷ್ಟಡಿಗೆ ಮನವಿ
6 ಮಂದಿ ಬಿಟ್ಟು ಉಳಿದವರಿಗೆ ಜೈಲು
ದರ್ಶನ್, ವಿನಯ್, ಪ್ರದೂಶ್ , ನಾಗರಾಜ, ಲಕ್ಷ್ಮಣ್ & ಧನರಾಜ್ ಪೊಲೀಸ್ ಕಷ್ಟಡಿಗೆ
ಕಿಡ್ನಾಪ್ ಮಾಡಿದ ಗ್ಯಾಂಗ್ ಸಹ ಜೈಲು
: ಆರೋಪಿಗಳ ಸ್ಯಾಂಪಲ್ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ.

ಅದರ ರಿಪೋರ್ಟ್ ಬರಬೇಕಿದೆ.

ಅದರ ಆಧಾರದ ಮೇಲೆ ವಿಚಾರಣೆ ಬಾಕಿ ಇದೆ.

ವಾದ ಪುರಸ್ಕರಿಸಿದ ಕೋರ್ಟ್ ಆದೇಶ.

ಎಸ್ಪಿಪಿ ಪ್ರಸನ್ನ ಕುಮಾರ್ ವಾದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಆದೇಶ
ರೇಣುಕಾಸ್ವಾಮಿ ಕೊಲೆ ಪ್ರಕರಣ.

ದರ್ಶನ್ ಅಂಗ್ ಗ್ಯಾಂಗ್ ನ ಆರು ಅರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ

ದರ್ಶನ್, ಪ್ರದೂಶ್ , ನಾಗರಾಜ, ವಿನಯ್, ಲಕ್ಷ್ಮಣ್ & ರಾಜು ಪೊಲೀಸ್ ಕಷ್ಟಡಿಗೆ.

ಎಸ್ಪಿಪಿ ಪ್ರಸನ್ನ ಕುಮಾರ್ ವಾದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಆದೇಶ

Tags: Courtnatta-darshan-andDarshan
Previous Post

ಹಲ್ಲುಗಳು(Teeths Decay) ಹುಳುಕಾಗುವುದನ್ನು ತಪ್ಪಿಸಲು ಹೀಗೆ ಮಾಡಿ.!

Next Post

ನಟ ದರ್ಶನ್​ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದು ಸ್ಯಾಂಡಲ್​ವುಡ್ ಅಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗವನ್ನೇ ತಲ್ಲಣಗೊಳಿಸಿದೆ

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025
Next Post

ನಟ ದರ್ಶನ್​ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದು ಸ್ಯಾಂಡಲ್​ವುಡ್ ಅಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗವನ್ನೇ ತಲ್ಲಣಗೊಳಿಸಿದೆ

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada