• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರು ಗಣೇಶೋತ್ಸವ ಆಚರಣೆಗೆ ಬಿಬಿಎಂಪಿಯಿಂದ ಗೈಡ್ ಲೈನ್ಸ್; ಏಕಗವಾಕ್ಷಿ ಮೂಲಕ ಅನುಮತಿ

ಕರ್ಣ by ಕರ್ಣ
August 23, 2022
in ಕರ್ನಾಟಕ
0
ಬೆಂಗಳೂರು ಗಣೇಶೋತ್ಸವ ಆಚರಣೆಗೆ ಬಿಬಿಎಂಪಿಯಿಂದ ಗೈಡ್ ಲೈನ್ಸ್; ಏಕಗವಾಕ್ಷಿ ಮೂಲಕ ಅನುಮತಿ
Share on WhatsAppShare on FacebookShare on Telegram

ಈ ಬಾರಿಯ ಗಣೇಶೋತ್ಸವ ಆಚರಣೆ ಹೇಗೆ..? ಯಾರಿಂದ ಅನುಮತಿ ಪಡೆಯಬೇಕು ಎಂಬಿತ್ಯಾದಿ ಗೊಂದಲಗಳು ವಿನಾಯಕನ ಭಕ್ತರಲ್ಲಿತ್ತು.‌ ಅದೆಲ್ಲದಕ್ಕೂ ತೆರೆ ಎಳೆದಿರುವ ಪಾಲಿಕೆ ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಿ ಗಣೇಶೋತ್ಸವ ಆಚರಣೆಗೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸುವಂತ ಸೂಚಿಸಿದೆ. ಸರ್ಕಾರ ಕೂಡ ಏಕಗವಾಕ್ಷಿ ಮೂಲಕವೇ ಅನುಮತಿ ನೀಡಲು ಆದೇಶ ನೀಡಿತ್ತು. ಹೀಗಾಗಿ ಬಿಬಿಎಂಪಿಯಿಂದ ತನ್ನ ವ್ಯಾಪ್ತಿಯಲ್ಲಿ 63 ಏಕಗವಾಕ್ಷಿ ಕೇಂದ್ರಗಳು ಓಪನ್ ಮಾಡಿದೆ. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ಮಾಡುವವರು ಈ ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಸಾರ್ವಜನಿಕರು ಅರ್ಜಿ ಸಲ್ಲಿಸಿ ಮೂರು ದಿನಗಳ ಒಳಗಾಗಿ ಅರ್ಜಿ ವಿಲೇವಾರಿ ಮಾಡಿ ಬಿಬಿಎಂಪಿ ಅನುಮತಿ ನೀಡಲಿದೆ. ಒಟ್ಟು ನಗರದ 63 ಕಡೆಗಳಲ್ಲಿ ಏಕಗವಾಕ್ಷಿ ಸಮಿತಿ ರಚಿಸಿದ ಬಿಬಿಎಂಪಿಯ ಈ ಸಮಿತಿಯಲ್ಲಿ ಬಿಬಿಎಂಪಿ ಸೇರಿದಂತೆ ಪೊಲೀಸ್ ಇಲಾಖೆ,  ಬೆಸ್ಕಾಂ, ಅಗ್ನಿಶಾಮಕ ದಳ ಸಿಬ್ಬಂದಿಗಳು ಇರಲಿದ್ದಾರೆ.

ADVERTISEMENT

ಗಣೇಶೋತ್ಸವ ಆಚರಣೆಗೆ ಬಿಬಿಎಂಪಿಯಿಂದಲೂ ಗೈಡ್ ಲೈನ್ಸ್ ಬಿಡುಗಡೆ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್  ಅಧಿಕೃತ ಗಣೇಶೋತ್ಸವ ಹೇಗೆ ಆಚರಿಸಬೇಕು ಹಾಗೂ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. 

– ಗಣೇಶನ ಮೂರ್ತಿಗಳು ಪರಿಸರ ಸ್ನೇಹಿಯಾಗಿರಬೇಕು

– ರಾಸಾಯನಿಕ ಬಣ್ಣ, ಥರ್ಮಕೋಲ್, ಪಿಓಪಿ ಗಣೇಶನಿಗೆ ಈ ಬಾರಿಯೂ ಬ್ಯಾನ್

– ನಿಷೇಧಿತ ಗಣೇಶನ ಮೂರ್ತಿ ಬಳಸಿದರೆ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆ

– ಗಣೇಶಮೂರ್ತಿ ತಯಾರಿಸುವವರು ಪರಿಸರ ಸ್ನೇಹಿ ಮೂರ್ತಿಯನ್ನು ಮಾತ್ರ ತಯಾರಿಸಿ ಮಾರಾಟ ಮಾಡಬೇಕು

– ಮನೆಯಲ್ಲಿ ಕೂರಿಸುವ ಗಣೇಶನನ್ನು ಮನೆಯಲ್ಲೇ ವಿಸರ್ಜಿಸಲು ವ್ಯವಸ್ಥೆ ಮಾಡುವುದು

– ಬಕೆಟ್, ಡ್ರಮ್ ಮುಂತಾದವುಗಳಿಗೆ ವಿಸರ್ಜಿಸುವುದು

– ದೊಡ್ಡ ಗಾತ್ರದ ಗಣೇಶನ ಮೂರ್ತಿ ವಿಸರ್ಜನೆಯನ್ನು ಪಾಲಿಕೆ‌ ಗುರುತಿಸುವ ಜಾಗದಲ್ಲೇ/ಕಲ್ಯಾಣಿಯಲ್ಲೇ ಮಾಡುವುದು ಕಡ್ಡಾಯ

– ಗಣೇಶನ ಮೂರ್ತಿ ವಿಸರ್ಜಿಸಲು ಏರ್ಪಡಿಸಲಾಗುವ ಕಲ್ಯಾಣಿ, ಕೆರೆಗಳಲ್ಲಿ ಬಿಬಿಎಂಪಿ ವತಿಯಿಂದಲೇ ನುರಿತ ಈಜುಗಾರರು ಹಾಗೂ NDRF ತಂಡ ನೇಮಕ

– ಗಣೇಶೋತ್ಸವ ಸುಸೂತ್ರವಾಗಿ ನಡೆಯಲು ಬಿಬಿಎಂಪಿಯಿಂದಲೇ ವಾರ್ಡ್ ಗೆ ಒಬ್ಬರಂತೆ ನೋಡಲ್ ಅಧಿಕಾರಿಯ ನೇಮಕ

– ಗಣೇಶೋತ್ಸವ ಆಚರಣೆ ವೇಳೆಯಲ್ಲಿ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವಂತಿಲ್ಲ

ಗಣೇಶೋತ್ಸವಕ್ಕೆ ಬೆಂಗಳೂರಿನಲ್ಲಿ ಅನುಮತಿ‌ ಕೇಂದ್ರಗಳು ಎಲ್ಲೆಲ್ಲಿವೆ..?

ಯಲಹಂಕ ವಲಯ :

– ಯಲಹಂಕ ಬಿಬಿಎಂಪಿ ಕಚೇರಿ

– ಕೊಡಿಗೆಹಳ್ಳಿ ಬಿಬಿಎಂಪಿ ಕಚೇರಿ

– ಯಲಹಂಕ ಉಪನಗರ ಕಚೇರಿ

– ಬ್ಯಾರಾಯನಪುರ ಕಚೇರಿ

– ವಿದ್ಯಾರಣ್ಯಪುರ ಕಚೇರಿ

ಮಹದೇವಪುರ ವಲಯ :

– ಹೊರಮಾವು ಕಚೇರಿ

– ಕೆಆರ್ ಪುರ ಕಚೇರಿ

– HAL ಏರ್ಪೋರ್ಟ್ ವಾರ್ಡ್ ಕಚೇರಿ

– ಹೂಡಿ ಬಿಬಿಎಂಪಿ ವಾರ್ಡ್ ಕಚೇರಿ

– ವೈಟ್ ಫೀಲ್ಡ್ ವಾರ್ಡ್ ಕಚೇರಿ

– ಮಾರತಹಳ್ಳಿ ವಾರ್ಡ್ ಕಚೇರಿ

ದಾರಸಹಳ್ಳಿ ವಲಯ :

– ಶೆಟ್ಟಿಹಳ್ಳಿ ವಾರ್ಡ್ ಕಚೇರಿ

– ಟಿ ದಾಸರಹಳ್ಳಿ ವಾರ್ಡ್ ಕಚೇರಿ

– ಪೀಣ್ಯ ಕೈಗಾರಿಕಾ ಕೇಂದ್ರ ವಾರ್ಡ್ ಕಚೇರಿ

– ಹೆಗ್ಗನಹಳ್ಳಿ ವಾರ್ಡ್ ಕಚೇರಿ

ಆರ್ ಆರ್ ನಗರ ವಲಯ :

– ಆರ್ ಆರ್ ನಗರ ವಾರ್ಡ್ ಕಚೇರಿ

– ಲಗ್ಗೆರೆ ವಾರ್ಡ್ ಕಚೇರಿ

– ಗೊರಗುಂಟೆಪಾಳ್ಯ ವಾರ್ಡ್ ಕಚೇರಿ

– ಯಶವಂತಪುರ ವಾರ್ಡ್ ಕಚೇರಿ

– ಕೆಂಗೇರಿ ವಾರ್ಡ್ ಕಚೇರಿ

– ಹೇರೋಹಳ್ಳಿ ವಾರ್ಡ್ ಕಚೇರಿ

ಪಶ್ಚಿಮ ವಲಯ :

– ಮಹಾಲಕ್ಷ್ಮಿ ಲೇಔಟ್ ವಾರ್ಡ್ ಕಚೇರಿ

– ನಾಗಪುರ ವಾರ್ಡ್ ಕಚೇರಿ

– ಮತ್ತಿಕೆರೆ ವಾರ್ಡ್ ಕಚೇರಿ

– ಮಲ್ಲೇಶ್ವರ ವಾರ್ಡ್ ಕಚೇರಿ

– ರಾಜಾಜಿನಗರ ವಾರ್ಡ್ ಕಚೇರಿ

– ಶ್ರೀರಾಮ ಮಂದಿರ ವಾರ್ಡ್ ಕಚೇರಿ

– ಗಾಂಧಿನಗರ ವಾರ್ಡ್ ಕಚೇರಿ

– ಕಾಟನ್ ಪೇಟೆ ವಾರ್ಡ್ ಕಚೇರಿ

– ಜೆಜೆಆರ್ ನಗರ ವಾರ್ಡ್ ಕಚೇರಿ

– ಚಾಮರಾಜಪೇಟೆ ವಾರ್ಡ್ ಕಚೇರಿ

– ಗೋವಿಂದರಾಜನಗರ ವಾರ್ಡ್ ಕಚೇರಿ

– ಚಂದ್ರಾಲೇಔಟ್ ವಾರ್ಡ್ ಕಚೇರಿ

ದಕ್ಷಿಣ ವಲಯ : 

– ಕೆಂಪೇಗೌಡ ನಗರ ವಾರ್ಡ್ ಕಚೇರಿ

– ಹೊಂಬೇಗೌಡ ನಗರ ವಾರ್ಡ್ ಕಚೇರಿ

– ವಿಜಯನಗರ ವಾರ್ಡ್ ಕಚೇರಿ

– ಗಾಳಿಆಂಜನೇಯ ದೇವಸ್ಥಾನ ವಾರ್ಡ್ ಕಚೇರಿ

– ಬಸವನಗುಡಿ ವಾರ್ಡ್ ಕಚೇರಿ

– ಗಿರಿನಗರ ವಾರ್ಡ್ ಕಚೇರಿ

– ಪದ್ಮನಾಭನಗರ ವಾರ್ಡ್ ಕಚೇರಿ

– ಬನಶಂಕರಿ ವಾರ್ಡ್ ಕಚೇರಿ

– ಬಿಟಿಎಂ ಲೇಔಟ್ ವಾರ್ಡ್ ಕಚೇರಿ

– ಕೋರಮಂಗಲ ವಾರ್ಡ್ ಕಚೇರಿ

– ಜಯನಗರ ವಾರ್ಡ್ ಕಚೇರಿ

– ಜೆಪಿನಗರ ವಾರ್ಡ್ ಕಚೇರಿ

ಪೂರ್ವ ವಲಯ :

– ಹೆಬ್ಬಾಳ ವಾರ್ಡ್ ಕಚೇರಿ

– ಜೆಸಿ ನಗರ ವಾರ್ಡ್ ಕಚೇರಿ

– ಕೆಜೆ ಹಳ್ಳಿ ವಾರ್ಡ್ ಕಚೇರಿ

– ಪುಲಿಕೇಶಿ ನಗರ ವಾರ್ಡ್ ಕಚೇರಿ

– ಹೆಚ್ ಬಿಆರ್ ಲೇಔಟ್ ವಾರ್ಡ್ ಕಚೇರಿ

– ಮಾರುತಿ ಸೇವಾನಗರ ವಾರ್ಡ್ ಕಚೇರಿ

– ಜೀವನಭೀಮ ನಗರ ವಾರ್ಡ್ ಕಚೇರಿ

– ಶಿವಾಜಿನಗರ ವಾರ್ಡ್ ಕಚೇರಿ

– ದೊಮ್ಮಲೂರು ವಾರ್ಡ್ ಕಚೇರಿ

– ಶಾಂತಿ ನಗರ ವಾರ್ಡ್ ಕಚೇರಿ

– ಸಿವಿ ರಾಮನ್ ನಗರ ವಾರ್ಡ್ ಕಚೇರಿ

– ವಸಂತ ನಗರ ವಾರ್ಡ್ ಕಚೇರಿ

ಬೊಮ್ಮನಹಳ್ಳಿ ವಲಯ :

– ಅರೆಕೆರೆ ವಾರ್ಡ್ ಕಚೇರಿ

– ಹೆಚ್ ಎಸ್ ಆರ್ ವಾರ್ಡ್ ಕಚೇರಿ

– ಬೇಗೂರು ವಾರ್ಡ್ ಕಚೇರಿ

– ಅಂಜನಾಪುರ ವಾರ್ಡ್ ಕಚೇರಿ

– ಉತ್ತರ ಹಳ್ಳಿ ವಾರ್ಡ್ ಕಚೇರಿ

ಒಟ್ಟಾರೆ ಕೊರೋನಾ ಬಳಿಕ‌ ಆಚರಿಸಲಾಗುತ್ತಿರುವ ಗಣೇಶೋತ್ಸವಕ್ಕೆ ಎಲ್ಲಾ ಕಡೆಗಳಿಂದಲೂ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅನುಮತಿ ಹಾಗೂ ಹೇಗೆ ಆಚರಣೆ ಮಾಡಬೇಕು ಎಂಬ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಈ ಮೂಲಕ ಪಾಲಿಕೆ ಅದಕ್ಕೂ ತೆರೆ ಎಳೆದಿದೆ. 

Press-Note_Ganesha-FestDownload
Previous Post

ಬೆಂಗಳೂರು ಗ್ರಾಮಾಂತರದಲ್ಲಿ ಹೆಚ್ಚು ಹೂಡಿಕೆ ಮಾಡಿ : ಸಚಿವ ಡಾ. ಕೆ. ಸುಧಾಕರ್‌

Next Post

ಸರಿಯಾದ ಸಮಯದಲ್ಲಿ ತೀರ್ಮಾನ ಕೈಗೊಳ್ಳದ ಸರಕಾರ: ನಿತಿನ್‌ ಗಡ್ಕರಿ

Related Posts

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್
ಕರ್ನಾಟಕ

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

by ಪ್ರತಿಧ್ವನಿ
July 13, 2025
0

ಕನಕದಾಸರು ಕುಲದ ಅವಮಾನವನ್ನು ಅನುಭವಿಸಿ ಬಳಿಕ ಅಳಿಸಿದರು: ಕೆ.ವಿ.ಪಿ ಕನಕದಾಸರನ್ನು ಭಕ್ತಿಗೆ ಕಟ್ಟಿಹಾಕದೆ-ಅವರ ಬಂಡಾಯವನ್ನೂ ನಾವು ಅರಿಯಬೇಕಿದೆ: ಕೆ.ವಿ.ಪಿ ಪ್ರತಿಭಾ ಪುರಸ್ಕಾರ ಅಂದರೆ ಆತ್ಮವಿಶ್ವಾಸದ ರಕ್ತದಾನವಿದ್ದಂತೆ: ಕೆ.ವಿ.ಪ್ರಭಾಕರ್...

Read moreDetails

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

July 12, 2025

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025
Next Post
ಸರಿಯಾದ ಸಮಯದಲ್ಲಿ ತೀರ್ಮಾನ ಕೈಗೊಳ್ಳದ ಸರಕಾರ: ನಿತಿನ್‌ ಗಡ್ಕರಿ

ಸರಿಯಾದ ಸಮಯದಲ್ಲಿ ತೀರ್ಮಾನ ಕೈಗೊಳ್ಳದ ಸರಕಾರ: ನಿತಿನ್‌ ಗಡ್ಕರಿ

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

July 13, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada