• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕ್ರೀಡೆ

ರೈತ ಹೋರಾಟ ʼಆಂತರಿಕ ವಿಚಾರʼ ಎಂದ ಕ್ರಿಕೆಟ್‌ ಖ್ಯಾತನಾಮರನ್ನು ಬೌಲ್ಡ್‌ ಮಾಡಿದ ಸಂದೀಪ್‌ ಶರ್ಮಾ

by
April 15, 2021
in ಕ್ರೀಡೆ, ದೇಶ, ರಾಜಕೀಯ
0
ರೈತ ಹೋರಾಟ ʼಆಂತರಿಕ ವಿಚಾರʼ ಎಂದ ಕ್ರಿಕೆಟ್‌ ಖ್ಯಾತನಾಮರನ್ನು ಬೌಲ್ಡ್‌ ಮಾಡಿದ ಸಂದೀಪ್‌ ಶರ್ಮಾ
Share on WhatsAppShare on FacebookShare on Telegram

ಬಿಸಿಸಿಐ ತಂಡದ ಮಾಜಿ ಹಾಗೂ ಹಾಲಿ ಆಟಗಾರರು #IndiaTogether, #IndiaAgainstPropaganda ಹ್ಯಾಷ್‌ಟ್ಯಾಗ್‌ ಬಳಸಿ ಕೇಂದ್ರದ ಪರ ಬ್ಯಾಟಿಂಗ್‌ ನಡೆಸುತ್ತಿರುವಂತೆಯೇ, ಬೌಲರ್‌ ಸಂದೀಪ್‌ ಶರ್ಮ ಇದಕ್ಕೆ ವಿರುದ್ಧವಾಗಿ ಹೋಗಿದ್ದಾರೆ.

ADVERTISEMENT

ಅಮೆರಿಕ ಮೂಲದ ಪಾಪ್‌ ತಾರೆ ರಿಹಾನ್ನ, ದೆಹಲಿಯಲ್ಲಿ ಇಂಟರ್‌ನೆಟ್‌ ಸ್ಥಗಿತ ಕುರಿತಂತೆ ಮಾಡಿರುವ ಟ್ವೀಟ್ ಬಳಿಕ ವಿದೇಶಾಂಗ ಸಚಿವಾಲಯವು ʼದೇಶದ ಕೆಲವು ರೈತರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ದೇಶದ ಆಂತರಿಕ ವಿಚಾರ. ಇದರಲ್ಲಿ ಯಾರೂ ಮೂಗು ತೂರಿಸಬಾರದೆಂದು ಹೇಳಿತ್ತು.ಟ್ರಂಪ್ ಭಾರತವನ್ನು ಕೊಳಕೆಂದಾಗ ಎಲ್ಲಿ ಹೋಗಿತ್ತು ಭಾರತೀಯ ತಾರೆಯರ ದೇಶಪ್ರೇಮ?

ಇದಕ್ಕೆ ತದ್ವಿರುದ್ಧವಾಗಿ ಟ್ವೀಟ್‌ ಮಾಡಿರುವ ಸಂದೀಪ್‌ ಶರ್ಮ, “ವಿದೇಶಾಂಗ ಸಚಿವಾಲಯ ಸೇರಿದಂತೆ ಹಲವಾರು ಮಂದಿ ಗಾಯಕಿ ರಿಹಾನ್ನ ರೈತರಿಗೆ ಬೆಂಬಲ ನೀಡಿರುವುದನ್ನು ʼಇದು ಭಾರತದ ಆಂತರಿಕ ವಿಚಾರʼ ಎಂಬ ನೆಲೆಗಟ್ಟಿನಲ್ಲಿ ಖಂಡಿಸಿದ್ದಾರೆ. ಇದೇ ತರ್ಕದ ಪ್ರಕಾರ, ನಾಝಿ ಯುಗದಲ್ಲಿ ಜರ್ಮನ್‌ ನಾಝಿಗಳ ಕೃತ್ಯವನ್ನು ಯಾರೂ ಖಂಡಿಸಬಾರದು, ಇದೇ ತರ್ಕದ ಪ್ರಕಾರ ಪಾಕಿಸ್ತಾನದಲ್ಲಿ ಅಹ್ಮದಿ, ಹಿಂದು, ಸಿಖ್‌ ಹಾಗೂ ಕ್ರಿಶ್ಚಿಯನ್ನರ ನರಮೇಧವಾದರೆ ಯಾರೂ ಖಂಡಿಸಬಾರದು. ಇದೇ ತರ್ಕದ ಪ್ರಕಾರ ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು, 1984 ಸಿಖ್‌ ಹತ್ಯಾಖಾಂಡ, ಅಮೆರಿಕದ ಹೊರಗಿನವರು ವರ್ಣಬೇಧ ನೀತಿ, ಚೀನಾದ ಹೊರಗಿನವರು ಉಯಿಘರ್‌ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು, ಬರ್ಮಾದಲ್ಲಿ ರೊಹಿಂಗ್ಯಾರ ಹತ್ಯಾಕಾಂಡವನ್ನು ಖಂಡಿಸಬಾರದು. ಇದೆಲ್ಲವೂ ಆ ದೇಶದ ಆಂತರಿಕ ವ್ಯವಹಾರಗಳು” ಎಂಬ ಸಂದೇಶವನ್ನು ಹಂಚಿಕೊಂಡಿದ್ದರು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾರತೀಯ ಪ್ರಬಲ ತಾರೆಗಳೆಲ್ಲರೂ ಕೇಂದ್ರ ಸರ್ಕಾರದ ಪರವಾಗಿ ಮಾತನಾಡಿದರೆ, ರೈತರಿಗೆ ಬೆಂಬಲವಾಗಿ ಮಾನವೀಯ ಕಳಕಳಿಯಿಂದ ಮಾತನಾಡಿದ ಸಂದೀಪ್ ಶರ್ಮ ಭಾರತೀಯ ಮನಸ್ಸು ಗೆದ್ದಿದ್ದರು. ಆದರೆ ಕೆಲವೇ ಕ್ಷಣದಲ್ಲಿ ಸಂದೀಪ್‌ ಶರ್ಮ ತನ್ನ ಟ್ವೀಟ್‌ ಅನ್ನು ಡಿಲಿಟ್‌ ಮಾಡಿದ್ದಾರೆ. ಇದು ಸಾಕಷ್ಟು ಅನುಮಾನ ಹುಟ್ಟು ಹಾಕಿಸಿದೆ.https://platform.twitter.com/embed/Tweet.html?dnt=false&embedId=twitter-widget-2&features=eyJ0ZndfZXhwZXJpbWVudHNfY29va2llX2V4cGlyYXRpb24iOnsiYnVja2V0IjoxMjA5NjAwLCJ2ZXJzaW9uIjpudWxsfSwidGZ3X2hvcml6b25fdHdlZXRfZW1iZWRfOTU1NSI6eyJidWNrZXQiOiJodGUiLCJ2ZXJzaW9uIjpudWxsfX0%3D&frame=false&hideCard=false&hideThread=false&id=1357244534137122817&lang=kn&origin=https%3A%2F%2Fpratidhvani.com%2Fnational%2F2021%2F02%2F04%2Fsandeep-sharma-farmers-rihanna&sessionId=a603cd8806138b4b250f7f9e828cff5ef9b794a7&theme=light&widgetsVersion=2d233ae%3A1618352735472&width=550px

ತಾರೆಗಳನ್ನು ಬೆದರಿಸಿ ತಮ್ಮ ಪರವಾಗಿ ಟ್ವೀಟ್‌ ಮಾಡುವಂತೆ ನೋಡಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂದೀಪ್‌ ಶರ್ಮ ಪ್ರಕರಣ ಪುಷ್ಟಿ ನೀಡಿದೆ. ಸಂದೀಪ್‌ ಶರ್ಮ ಅವರ ಮೇಲೆ ಒತ್ತಡ ಹೇರಿ ಅವರ ಟ್ವೀಟ್‌ ಅನ್ನು ಡಿಲಿಟ್‌ ಮಾಡಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಮೊದಲೂ ರೈತ ಚಳುವಳಿಯನ್ನು ಬೆಂಬಲಿಸಿದ್ದ ಸಂದೀಪ್‌ ಶರ್ಮ:

ಸಂದೀಪ್‌ ಶರ್ಮ ಸರ್ಕಾರದ ವಿರುದ್ಧವಾಗಿ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ರೈತರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದರು.

ರೈತರ ಹೋರಾಟದಲ್ಲಿ ಪಾಲ್ಗೊಂಡ ಪಂಜಾಬ್‌ ಮೂಲದ ಬ್ಯಾಟ್ಸ್‌ಮನ್‌ ಮನ್‌ದೀಪ್‌ ರೈತ ಚಳವಳಿಯಲ್ಲಿ ಭಾಗಿಯಾಗಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದ ಸಂದೀಪ್, ʼನಿನ್ನ ಕುರಿತು ತುಂಬಾ ಹೆಮ್ಮೆಯೆನಿಸುತ್ತದೆ ಸಹೋದರʼ ಎಂದು ಟ್ವೀಟ್‌ ಮಾಡಿದ್ದರು.

ಗಮನ ಸೆಳೆದ ಮನೋಜ್‌ ತಿವಾರಿ

ಸಾಮಾಜಿಕ ಜಾಲತಾಣದಲ್ಲಿ ರೈತರ ಪರ ವಿರೋಧ, ಸರ್ಕಾರದ ಪರ ವಿರೋಧ ಇರುವ ಕ್ರಿಕೆಟಿಗರ ಚರ್ಚೆ ನಡೆಯುತ್ತಿರುವ ನಡುವೆ, ಪಶ್ಚಿಮ ಬಂಗಾಳ ಮೂಲದ ಕ್ರಿಕೆಟ್‌ ಆಟಗಾರ ಮನೋಜ್‌ ತಿವಾರಿಯ ಟ್ವೀಟ್‌ ಸಾಕಷ್ಟು ಕುತೂಹಲ ಮೂಡಿಸಿದೆ.

ಸರ್ಕಾರದ ಪರ ಟ್ವೀಟ್‌ ಹಾಕಿರುವ ತಾರೆಯರು ಸರ್ಕಾರದ ಕೈಗೊಂಬೆಗಳು ಎಂದು ಟೀಕೆಗೊಳಗಾಗುತ್ತಿರುವ ಸಂಧರ್ಭದಲ್ಲಿಯೇ ʼಪಪೆಟ್‌ ಶೋʼ (ಗೊಂಬೆ ಆಟ) ಟ್ವೀಟ್‌ ಮೂಲಕ ಮನೋಜ್‌ ತಿವಾರಿ ಗಮನ ಸೆಳೆದಿದ್ದಾರೆ.

ನಾನು ಮಗುವಾಗಿರುವಾಗ ಪಪೆಟ್‌ ಶೋ ನೋಡಿರಲಿಲ್ಲ. ಇದು ಸಾಧ್ಯವಾಗಲು ನನಗೆ 35 ವರ್ಷ ಹಿಡಿಯಿತು ಎಂದು ಟ್ವೀಟ್‌ ಮಾಡಿದ್ದಾರೆ. ಇದು ಪರೋಕ್ಷವಾಗಿ ಸರ್ಕಾರದ ಕೈಗೊಂಬೆಗಳಂತೆ ವರ್ತಿಸಿದ ಆಟಗಾರರ ಕುರಿತೇ ಹೇಳಲಾಗಿದೆ ಎನ್ನಲಾಗುತ್ತಿದೆ.

Previous Post

Fact Check: ರಿಹಾನಾ ಪಾಕ್ ಧ್ವಜ ಹಿಡಿದ ಫೇಕ್ ಪೋಟೋ ವೈರಲ್

Next Post

ನಾಲ್ಕು ತಿಂಗಳಾದರೂ ಪತ್ರಕರ್ತ ಸಿದೀಕ್ ಕಪ್ಪನ್‌ಗೆ ಇನ್ನೂ ಸಿಗದ ಜಾಮೀನು

Related Posts

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
0

ಸಿಎಂ ಬದಲಾವಣೆ (Cm race) ಚರ್ಚೆಗಳಿಗೆ ಬ್ರೇಕ್ ಹಾಕುವ ಸಲುವಾಗಿ ಇಂದು ಸಿಎಂ ಸಿದ್ದರಾಮಯ್ಯ (Cm siddaramaiah), ಐದು ವರಶದ ಅವಧಿಗೂ ನಾನೇ ಮುಖ್ಯಮಂತ್ರಿ ಎಂಬ ಹೇಳಿಕೆ...

Read moreDetails
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

July 2, 2025

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025
ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

July 2, 2025
ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

July 2, 2025
Next Post
ನಾಲ್ಕು ತಿಂಗಳಾದರೂ ಪತ್ರಕರ್ತ ಸಿದೀಕ್ ಕಪ್ಪನ್‌ಗೆ ಇನ್ನೂ ಸಿಗದ ಜಾಮೀನು

ನಾಲ್ಕು ತಿಂಗಳಾದರೂ ಪತ್ರಕರ್ತ ಸಿದೀಕ್ ಕಪ್ಪನ್‌ಗೆ ಇನ್ನೂ ಸಿಗದ ಜಾಮೀನು

Please login to join discussion

Recent News

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
Top Story

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

by ಪ್ರತಿಧ್ವನಿ
July 2, 2025
Top Story

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

by ಪ್ರತಿಧ್ವನಿ
July 2, 2025
ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ
Top Story

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ

by Chetan
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada