• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಗಡಿಯಲ್ಲಿ ಸಂಘರ್ಷ ಏರ್ಪಡುತ್ತಿದ್ದರೂ ಚೀನಾ ಕಂಪೆನಿಗಳಿಗೆ ಮಣೆ ಹಾಕಿದ ಮೋದಿ ಸರಕಾರ..!

by
June 18, 2020
in ದೇಶ
0
ಗಡಿಯಲ್ಲಿ ಸಂಘರ್ಷ ಏರ್ಪಡುತ್ತಿದ್ದರೂ ಚೀನಾ ಕಂಪೆನಿಗಳಿಗೆ ಮಣೆ ಹಾಕಿದ ಮೋದಿ ಸರಕಾರ..!
Share on WhatsAppShare on FacebookShare on Telegram

ತಾಯ್ನಾಡ ಭೂಮಿಗಾಗಿ ಲಡಾಖ್‌ ನ ಗಾಲ್ವಾನ್‌ ಕಣಿವೆ ಭಾಗದಲ್ಲಿ ಚೀನಾ ಸೈನಿಕರ ನಡುವೆ ಕಾದಾಟ ನಡೆಸಿದ್ದರ ಪರಿಣಾಮ ಭಾರತೀಯ 20 ಯೋಧರು ವೀರಮರಣವನ್ನಪ್ಪಿದ್ದಾರೆ. ವರದಿ ಅನ್ವಯ ಭಾರತದ 60sq KM ಜಾಗವನ್ನ ಚೀನಾ ಅತಿಕ್ರಮಿಸಿದೆ ಎನ್ನಲಾಗಿದೆ. ಆದರೆ ಇನ್ನೊಂದೆಡೆ ಆಳುವ ನರೇಂದ್ರ ಮೋದಿ ಸರಕಾರವು ಚೀನಾ ಮೂಲದ ನಿರ್ಮಾಣ ಕಂಪೆನಿ ಶಾಂಘೈ ಟನಲ್‌ ಇಂಜಿನಿಯರಿಂಗ್‌ ಕಂಪೆನಿ ಲಿಮಿಟೆಡ್‌ (STEC) ಜೊತೆ ಜೂನ್‌ 12 ರಂದು 1126 ಕೋಟಿ ರೂಪಾಯಿಯ ಗುತ್ತಿಗೆಗೆ ಅನುಮತಿ ನೀಡಿದೆ.

ಭಾರತ ಸರಕಾರದ ಜಂಟಿ ಕಂಪೆನಿಯಾಗಿರುವ ನ್ಯಾಶನಲ್‌ ಕ್ಯಾಪಿಟಲ್‌ ರೀಜಿನ್‌ ಕಾರ್ಪೊರೇಶನ್‌ (NCRTC) ವರದಿ ಪ್ರಕಾರ, ದೆಹಲಿ, ಹರಿಯಾಣ, ರಾಜಸ್ತಾನ ಹಾಗೂ ಉತ್ತರ ಪ್ರದೇಶ ಮುಂತಾದೆಡೆ ಕ್ಷಿಪ್ರ ಸಾರಿಗೆ ವ್ಯವಸ್ಥೆ ಕಲ್ಪಿಸಲು STEC ಕಡಿಮೆ ಬಿಡ್ಡಿಂಗ್‌ಗೆ ವಹಿಸಿಕೊಂಡಿದ್ದಾಗಿ ತಿಳಿಸಿದೆ. ದೆಹಲಿ-ಮೀರತ್‌ ನಡುವಿನ ನ್ಯೂ ಅಶೋಕ್‌ ನಗರ ಹಾಗೂ ಸಾಹಿಬಾಬಾದ್‌ ನಡುವೆ 5.6 ಕಿಲೋ ಮೀಟರ್‌ ಉದ್ದದ ಅಂಡರ್‌ ಗ್ರೌಂಡ್‌ ರಸ್ತೆ ನಿರ್ಮಿಸಲಿದೆ.

ದೆಹಲಿ-ಮೀರತ್‌ ನಡುವಿನ RRTS ಮಾದರಿಯಡಿ ನಡೆಯುವ 82.15 ಕಿಲೋ ಮೀಟರ್‌ ಉದ್ದದ ಸಂಪರ್ಕ ವ್ಯವಸ್ಥೆಯಲ್ಲಿ ಸೆಮಿ ಹೈಸ್ಪೀಡ್ ರೈಲು ಕಾರಿಡಾರ್‌ ಇದ್ದು 2025 ರ ವೇಳೆಗೆ ಅದು ಪೂರ್ಣಗೊಳ್ಳುವ ಭರವಸೆಯಿದೆ. ಅಲ್ಲದೇ NCRTC ವರದಿ ಪ್ರಕಾರ, ಈ ಕಾರಿಡಾರ್‌ ನಲ್ಲಿ ರ್ಯಾಪಿಡ್‌ ರೈಲು 160 ಕಿಲೋ ಮೀಟರ್‌ ಚಲಿಸಲಿದೆ ಅಂತಾ ಹೇಳಲಾಗಿದೆ. ಅರ್ಥಾತ್‌, ದೆಹಲಿ-ಮೀರತ್‌ ನಡುವಿನ ರ್ಯಾಪಿಡ್‌ ರೈಲು ಕೇವಲ 62 ನಿಮಿಷಗಳಲ್ಲಿ ತನ್ನ ಗುರಿಯನ್ನ ತಲುಪಲಿದೆ.

ಆದರೆ ಈ ಮಧ್ಯೆಯೇ ಲಡಾಖ್‌ ನಲ್ಲಿ ಗಡಿ ವಿಚಾರವಾಗಿ ಗಾಲ್ವಾನ್‌ ಕಣಿವೆಯಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದ್ದು, ಸೇನಾಧಿಕಾರಿ ಮಟ್ಟದ ಸಭೆಗಳು ನಡೆದಿದ್ದವು. ಆದರೆ ಅದ್ಯಾವುದೂ ಫಲ ಕಾಣದೇ, ಇದೀಗ ಏಕಾಏಕಿ ಸಂಘರ್ಷದ ಹಾದಿ ಹಿಡಿದಿದೆ. ಆದರೆ ಕಾಮಗಾರಿ ಒಪ್ಪಂದಗಳಿಗೆ ಅನುಮತಿ ನೀಡಿದ್ದ ಮೋದಿ ಸರಕಾರ, ಚೀನಾದ ಆಕ್ರಮಣಕಾರಿ ನೀತಿಯ ಬಗ್ಗೆ ಯಾವುದೇ ಚರ್ಚೆಗೆ ಮುಂದಾಗಿರಲಿಲ್ಲ.

ವಿಶ್ಲೇಷಕ ಬ್ರಹ್ಮ ಚೆಲ್ಲಾನಿ ಅವರು ತಮ್ಮ ಟ್ವಿಟ್ಟರ್‌ ನಲ್ಲಿ ಪೋಸ್ಟ್‌ ವೊಂದನ್ನು ಮಾಡಿದ್ದು, “ಲಡಾಖ್‌ ಪ್ರದೇಶವನ್ನ ಚೀನಾ ಒಂದೂವರೆ ತಿಂಗಳ ಹಿಂದೆಯೇ ಅತಿಕ್ರಮಿಸಿಕೊಂಡಿದೆ. ಆದರೆ ಭಾರತ ಸರಕಾರ ಇತರ ವಿಚಾರಗಳಿಗಷ್ಟೇ ಆದ್ಯತೆ ನೀಡುತ್ತಿತ್ತು. ಚೀನಾದ ಆಕ್ರಮಣವನ್ನ ರಕ್ಷಣಾ ಸಚಿವರು “ವಿವಾದ” ಎನ್ನುವ ಲೇಬಲ್‌ ಹಚ್ಚುತ್ತಿರುವುದೇ ಅದಕ್ಕೊಂದು ಉದಾಹರಣೆ” ಎಂದಿದ್ದಾರೆ.

It has been 1½ months since China encroached on key Ladakh areas. For the Indian government, which was caught napping, saving face at home has become a priority. Here's one example of how facts continue to be obfuscated: The defense minister labels China's aggression a “dispute.” pic.twitter.com/IrUizwjD6R

— Brahma Chellaney (@Chellaney) June 14, 2020


ADVERTISEMENT

ಇನ್ನು ಚೀನಾ ದಾಳಿಯನ್ನ ಖಂಡಿಸಿರುವ RSS ಅಂಗಸಂಸ್ಥೆ ಸ್ವದೇಶಿ ಜಾಗರಣ್‌ ಮಂಚ್‌ (SJM) ಚೀನಾ ಜೊತೆ ನಡೆಸಿರುವ ಒಪ್ಪಂದವನ್ನ ಕೈ ಬಿಡುವಂತೆ ಪ್ರಧಾನಿ ನರೇಂದ್ರ ಮೋದಿಯನ್ನ ಒತ್ತಾಯಿಸಿದೆ. ಮಾತ್ರವಲ್ಲದೇ SJM ಸಹ-ಸಂಚಾಲಕ ಅಶ್ವನಿ ಮಹಾಜನ್‌, ಚೀನಾ ಕಂಪೆನಿ ಜೊತೆ ಮಾಡಿರುವ ಬಿಡ್‌ ಅನ್ನ ಕೈ ಬಿಡುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ. ಮಾತ್ರವಲ್ಲದೇ ದೇಶೀಯ ಕಂಪೆನಿಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದ್ದಾರೆ.

Previous Post

ಚೀನಾ ಮೇಲೂ ಆಗುತ್ತಾ ಬಾಲಾಕೋಟ್ ಮಾದರಿ ದಾಳಿ..?

Next Post

ಪ್ರಧಾನಿ ಮೋದಿ ಅದೆಷ್ಟೇ 'ಯುದ್ಧೋನ್ಮಾದ'ದ ಮಾತನಾಡಿದರೂ ಚೀನಾ ವಿರುದ್ಧ ಯುದ್ಧ ಸಾಧ್ಯವೇ?

Related Posts

Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
0

ಭದ್ರಾ ಮೇಲ್ದಂಡೆ ಯೋಜನೆಗೂ ಪರಿಷ್ಕೃತ ಅನುದಾನ ಕೇಳಿದ್ದೇವೆಸರಕಾರದ ಖಾತೆಗೆ ಹಣ ಬಂದಾಗಲೇ ಖಾತರಿ “ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ಒಟ್ಟು ₹11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ....

Read moreDetails

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025

Gujarath: ಗುಜರಾತ್‌ನಲ್ಲಿ ಮತ್ತೊಮ್ಮೆ ನದಿಗೆ ಬಿದ್ದ ವಾಹನಗಳು..

July 9, 2025
Next Post
ಪ್ರಧಾನಿ ಮೋದಿ ಅದೆಷ್ಟೇ 'ಯುದ್ಧೋನ್ಮಾದ'ದ ಮಾತನಾಡಿದರೂ ಚೀನಾ ವಿರುದ್ಧ ಯುದ್ಧ ಸಾಧ್ಯವೇ?

ಪ್ರಧಾನಿ ಮೋದಿ ಅದೆಷ್ಟೇ 'ಯುದ್ಧೋನ್ಮಾದ'ದ ಮಾತನಾಡಿದರೂ ಚೀನಾ ವಿರುದ್ಧ ಯುದ್ಧ ಸಾಧ್ಯವೇ?

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada