• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಅಮೆರಿಕ ಸಂಸತ್ತು ದಾಳಿ; ತರುಣ್‌ vs ತರೂರ್‌ ಟ್ವೀಟ್‌ ಸಮರಕ್ಕೆ ಕಾರಣವಾದ ತ್ರಿವರ್ಣ ಪತಾಕೆ

by
January 8, 2021
in ದೇಶ
0
ಅಮೆರಿಕ ಸಂಸತ್ತು ದಾಳಿ; ತರುಣ್‌ vs ತರೂರ್‌ ಟ್ವೀಟ್‌ ಸಮರಕ್ಕೆ ಕಾರಣವಾದ ತ್ರಿವರ್ಣ ಪತಾಕೆ
Share on WhatsAppShare on FacebookShare on Telegram

ಟ್ರಂಪ್‌ ಬೆಂಬಲಿಗರಿಂದ ಅಮೆರಿಕ ಸಂಸತ್ತು ಮೇಲೆ ದಾಳಿ ನಡೆಯುವ ಮೊದಲು ನಡೆದ ಪ್ರತಿಭಟನೆಯಲ್ಲಿ ಹಾರಾಡಿದ ಭಾರತದ ದೇಶೀಯ ಧ್ವಜ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಹಾಗೂ ಬಿಜೆಪಿ ಸಂಸದ ತರುಣ್‌ ಗಾಂಧಿ ನಡುವಿನ ಟ್ವೀಟ್‌-ಪ್ರತಿ ಟ್ವೀಟ್‌ಗಳಿಗೆ ಕಾರಣವಾಗಿದೆ. ಉಭಯ ನಾಯಕರೂ ಪರಸ್ಪರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ವರುಣ್‌ ಗಾಂಧಿಯವರ ಟ್ವೀಟ್‌ನೊಂದಿಗೆ ಇದು ಆರಂಭವಾಯಿತು. ಅಮೆರಿಕಾದಲ್ಲಿ ನಡೆದ ತೀವ್ರತರವಾದ ಪ್ರತಿಭಟನೆಯ ವೇಳೆಯಲ್ಲಿ ತ್ರಿವರ್ಣ ಧ್ವಜ ಏಕೆ ಅಲ್ಲಿ ಹಾರಿಸಲಾಯಿತು ಎಂದು ಅವರು ಕೇಳಿದ್ದರು. ಇದು ಬಹುತೇಕರ ಪ್ರಶ್ನೆಯೂ ಆಗಿತ್ತು.

Why is there an Indian flag there??? This is one fight we definitely don’t need to participate in… pic.twitter.com/1dP2KtgHvf

— Varun Gandhi (@varungandhi80) January 7, 2021


ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತರುಣ್‌ ಗಾಂಧಿಯವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಶಶಿ ತರೂರ್‌, ಟ್ರಂಪ್‌ ಪರ (ದಾಂಧಲೆ ಎಬ್ಬಿಸಿದ) ಗುಂಪುಗಳಂತೆಯೇ ಕೆಲವು ಭಾರತೀಯರ ಮನಸ್ಥಿತಿಯೂ ಇದೆ ಎಂದು ಹೇಳಿದ್ದಾರೆ. (ಇದು ಸೂಚ್ಯವಾಗಿ ಮೋದಿ ಭಕ್ತರ ಕುರಿತು ಅವರು ಹೇಳಿದ್ದಾರೆ ಎನ್ನಲಾಗುತ್ತಿದೆ).

Unfortunately, @varungandhi80, there are some Indians with the same mentality as that Trumpist mob, who enjoy using the flag as a weapon rather than a badge of pride, & denounce all who disagree with them as anti-nationals & traitors. That flag there is a warning to all of us. https://t.co/uJIaDlLklt

— Shashi Tharoor (@ShashiTharoor) January 7, 2021


ಇದಕ್ಕೆ ಪ್ರತ್ಯುತ್ತರ ನೀಡಿದ ವರುಣ್‌ ಗಾಂಧಿ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ನಮ್ಮ ಗರ್ವವನ್ನು ತೋರಿಸಿಕೊಳ್ಳಲು ಭಾರತದ ಧ್ವಜವನ್ನು ಹಿಡಿಯುವುದು ತುಂಬಾ ಸುಲಭವಾಗಿದೆ. ಅದೇ ಸಮಯದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೂ ಭಾರತದ ಧ್ವಜವನ್ನು ಬಳಸಿಕೊಳ್ಳಲಾಗುತ್ತಿದೆ. ದುರದೃಷ್ಟವಶಾತ್‌, ಹೆಚ್ಚಿನ ʼliberals’ ಪದೇ ಪದೇ ಭಾರತದ ಧ್ವಜವನ್ನು ತಪ್ಪಾಗಿ ಬಳಕೆ ಮಾಡುತ್ತಿದ್ದಾರೆ. ದೇಶ ವಿರೋಧಿ ಪ್ರತಿಭಟನೆಯಲ್ಲಿ ಭಾರತದ ಧ್ವಜವನ್ನು ಬಳಸಲಾಗುತ್ತಿದೆ (ಉದಾಹರಣಗೆ ಜೆಎನ್‌ಯು). ಭಾರತದ ಧ್ವಜ ನಮ್ಮ ಹಮ್ಮೆ. ಯಾವುದೇ ʼಮನಸ್ಥಿತಿʼಯ ವ್ಯಕ್ತಿಗಳಿಗೂ ಸಂಬಂಧಿಸದಂತೆ ನಾವು ಅದನ್ನು ಪೂಜಿಸುತ್ತೇವೆ.ʼ ಎಂದು ಹೇಳಿದ್ದಾರೆ.

@ShashiTharoor @varungandhi80
American patriots – Vietnamese, Indian, Korean & Iranian origins, & from so many other nations & races, who believe massive voter fraud has happened joined rally yesterday in solidarity with Trump. Peaceful protestors who were exercising our rights! pic.twitter.com/aeTojoVxQh

— Vincent Xavier (@VincentPXavier) January 8, 2021


ಇದಾದ ಬೆನ್ನಿಗೆ, ಬಾವುಟ ಹಾರಿಸಿದ ವ್ಯಕ್ತಿಯೇ ಇವರಿಬ್ಬರನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದಾರೆ. ʼಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ನಂಬುವ ಅಮೆರಿಕದ ದೇಶಭಕ್ತರು, ವಿಯೆಟ್ನಾಮ್‌, ಇಂಡಿಯನ್‌, ಕೊರಿಯನ್‌, ಇರಾನಿಯನ್‌ ಮೂಲದವರು ಹಾಗೂ ಅನೇಕ ವಿವಿಧ ದೇಶಗಳ, ಜನಾಂಗಗಳ ಜನತೆ ನಿನ್ನೆ ಟ್ರಂಪ್‌ಗಾಗಿ ಒಂದಾಗಿ ನಿಂತಿದ್ದೆವು. ಶಾಂತಿಯುತ ಪ್ರತಿಭಟನೆಕಾರರಾಗಿ ನಮ್ಮ ಹಕ್ಕು ಚಲಾಯಿಸಿದೆವುʼ ಎಂದಿದ್ದಾರೆ.

ಬಳಿಕ ವಿದ್ಯಮಾನ ಅನಿರೀಕ್ಷಿತ ತಿರುವು ಪಡೆದಿದ್ದು, ಬಾವುಟ ಹಾರಿಸಿದ ವ್ಯಕ್ತಿ 2015 ರಲ್ಲಿ ಶಶಿ ತರೂರನ್ನು ಭೇಟಿಯಾಗಿದ್ದರು ಹಾಗೂ ಅವರ ಅಭಿಮಾನಿಯೆನ್ನುವ ವಿಚಾರ ಭಾರೀ ವೈರಲ್‌ ಆಗಿದೆ. ಈ ವ್ಯಕ್ತಿ 2015 ರಲ್ಲಿ ಶಶಿ ತರೂರಿನೊಂದಿಗೆ ಭೇಟಿ ಮಾಡಿದ ಚಿತ್ರವನ್ನು ಹಂಚಿಕೊಂಡ ವರುಣ್‌ ಗಾಂಧಿ ಶಶಿ ತರೂರ್‌ ಅವರನ್ನು ಪ್ರಶ್ನಿಸಿದ್ದಾರೆ.

Dear @ShashiTharoor, now that we know that this lunatic was such a dear friend of yours, one can only hope that you and your colleagues were not the silent behind this mayhem. pic.twitter.com/bedkef7ZLc

— Varun Gandhi (@varungandhi80) January 8, 2021


Gazab bezzati hai yaar pic.twitter.com/6Jw4yH46Om

— अंकित जैन (@indiantweeter) January 8, 2021


ADVERTISEMENT
Previous Post

ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ವಿವರ ಮುಚ್ಚಿಟ್ಟ ಬಿಜೆಪಿ ಸಂಸದ; ವಿಚಾರಣೆಗೆ ಅನುಮತಿ ನೀಡಿದ ಹೈಕೋರ್ಟ್‌

Next Post

ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಡುವಂತೆ ರೈತರಿಗೆ ಕೇಂದ್ರದ ಸಲಹೆ

Related Posts

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
0

ಶಾಸಕರ ಅಭಿಪ್ರಾಯ ಪಕ್ಷದ ವರಿಷ್ಠರ ತೀರ್ಮಾನವಲ್ಲ, ನಾವಿಬ್ಬರೂ ವರಿಷ್ಠರ ತೀರ್ಮಾನಕ್ಕೆ ಬದ್ಧ ಮುಖ್ಯಮಂತ್ರಿಗಳ ಬದಲಾವಣೆ ಮಾಧ್ಯಮಗಳ ಸೃಷ್ಠಿ - ಊಹಾಪೋಹಗಳಿಗೆ ಆಸ್ಪದವಿಲ್ಲ-ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ,ಜುಲೈ 10 :...

Read moreDetails

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025
Next Post
ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಡುವಂತೆ ರೈತರಿಗೆ ಕೇಂದ್ರದ ಸಲಹೆ

ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಡುವಂತೆ ರೈತರಿಗೆ ಕೇಂದ್ರದ ಸಲಹೆ

Please login to join discussion

Recent News

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
Top Story

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

by ಪ್ರತಿಧ್ವನಿ
July 10, 2025
Top Story

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

by ಪ್ರತಿಧ್ವನಿ
July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 
Top Story

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

by Chetan
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

July 10, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada