ADVERTISEMENT
  • Home
  • About Us
  • ಕರ್ನಾಟಕ
Friday, May 16, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕ್ವಾಡ್‌ ರಾಷ್ಟ್ರಗಳ ಜಂಟಿ ನೌಕಾಭ್ಯಾಸ; ಕ್ಯಾತೆ ತೆಗೆದ ಚೀನಾ

by
November 4, 2020
in ದೇಶ
0
ಕ್ವಾಡ್‌ ರಾಷ್ಟ್ರಗಳ ಜಂಟಿ ನೌಕಾಭ್ಯಾಸ; ಕ್ಯಾತೆ ತೆಗೆದ ಚೀನಾ
Share on WhatsAppShare on FacebookShare on Telegram

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಇನ್ನೂ ಜ್ವಲಂತವಾಗಿರುವ ಸಂದರ್ಭದಲ್ಲಿಯೇ, ಕ್ವಾಡ್‌ ರಾಷ್ಟ್ರಗಳು ಎಂದರೆ, ಭಾರತ, ಅಮೇರಿಕಾ, ಜಪಾನ್‌ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ನೌಕಾ ಸೇನೆಗಳು ಜಂಟಿಯಾಗಿ ಬಂಗಾಳ ಕೊಲ್ಲಿಯಲ್ಲಿ ಮಲಬಾರ್‌ ನೌಕಾಭ್ಯಾಸ ಆರಂಭಿಸಿವೆ. ಗಡಿಯ ವಿಚಾರದಲ್ಲಿ ತಕರಾರು ಎತ್ತಿದ್ದ ಚೀನಾ, ಈಗ ಜಂಟಿ ಸಮರಾಭ್ಯಾಸಕ್ಕೂ ತಕರಾರು ಎತ್ತಿದೆ.

ADVERTISEMENT

ಬಂಗಾಲ ಕೊಲ್ಲಿಯ ಸಮೀಪದ ಮಲಕ್ಕಾ ಸ್ಟ್ರೈಟ್‌ನಲ್ಲಿ ಈ ನೌಕಾಭ್ಯಾಸ ನಡೆಯುತ್ತಿದೆ. ಇದಾದ ಬಳಿಕ ಅರಬ್ಬೀ ಸಮುದ್ರದಲ್ಲೂ ಮಲಬಾರ್‌ ನೌಕಾಭ್ಯಾಸ ನಡೆಯಲಿದೆ. ಕಳೆದ 13 ವರ್ಷಗಳಲ್ಲಿ ಇದೇ ಮೊದಲ ಬಾರಿ ಕ್ವಾಡ್‌ ರಾಷ್ಟ್ರಗಳು ಒಟ್ಟು ಸೇರಿ ಸಮರಾಭ್ಯಾಸ ನಡೆಸುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಅಭ್ಯಾಸದ ಮೊದಲ ಹಂತ ಅಂದರೆ, ನವೆಂಬರ್‌ 6ವರೆಗೆ, ಒಂದು ರಾಷ್ಟ್ರದ ನೌಕಾಧಿಕಾರಿಗಳು ಇನ್ನೊಂದು ರಾಷ್ಟ್ರದ ನೌಕಾಧಿಕಾರಿಯನ್ನು ಭೇಟಿಯಾಗುವ ಹಾಗಿಲ್ಲ. ಕೋವಿಡ್‌ನ ಕಾರಣದಿಂದ ಈ ನಿರ್ಧಾರವನ್ನು ತಾಳಲಾಗಿದೆ.

ಅಭ್ಯಾಸದಲ್ಲಿ ಭಾರತದ ಒಂದು ಸಬ್‌ಮರೈನ್‌ ಸೇರಿದಂತೆ ಐದು ನೌಕೆಗಳು, ಅಮೇರಿಕಾ ನೌಕಾದಳದ ಜಾನ್‌ ಎಸ್‌ ಮೆಕೈನ್‌ ಮಿಸೈಲ್‌ ಡಿಸ್ಟ್ರಾಯರ್‌, ಆಸ್ಟ್ರೇಲಿಯಾದ ಬಾಲರಾಟ್‌ ಫ್ರಿಗೇಟ್‌ ಮತ್ತು ಜಪಾನ್‌ನ ಒಂದು ನೌಕೆಯು ಪಾಲ್ಗೊಂಡಿದೆ.

ಆಸ್ಟ್ರೇಲಿಯಾದ ರಕ್ಷಣಾ ಮಂತ್ರಿ ಲಿಂಡಾ ರೆನೋಲ್ಡ್ಸ್‌ ನೌಕಾಭ್ಯಾಸದ ಕುರಿತು ಮಾತನಾಡಿ, ಸಮಾನ ಮನಸ್ಕ ರಾಷ್ಟ್ರಗಳ ನಡುವಿನ ಸಮನ್ವಯತೆ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ. ಇಂಡೋ-ಪೆಸಿಫಿಕ್‌ ವಲಯವನ್ನು ಸದೃಢ ಮತ್ತು ಮುಕ್ತವಾಗಿರಿಸಲು ಈ ಅಭ್ಯಾಸವು ಸಹಕಾರಿಯಾಗಲಿದೆ, ಎಂದು ಹೇಳಿದ್ದಾರೆ.

ಚೀನಾ ಕ್ಯಾತೆ:

ನೌಕಾಭ್ಯಾಸದ ಕುರಿತು ಕೊಂಕು ನುಡಿಗಳನ್ನಾಡಿರುವ ಚೀನಾ, ಈ ಅಭ್ಯಾಸವು ಶಾಂತಿಗಾಗಿ ಮತ್ತು ಸದೃಢತೆಗಾಗಿ ಇದ್ದರೆ ಒಳಿತು. ಇದಕ್ಕೆ ವಿರುದ್ದವಾಗಿ ಇರುವುದು ಬೇಡ. ಚೀನಾ ವಿರುದ್ದವಾಗಿರುವ ರಾಷ್ಟ್ರಗಳನ್ನು ಅಮೇರಿಕವು ಒಗ್ಗೂಡಿಸುತ್ತಿದೆ. ಇದರಿಂದಾಗಿ ಎಲ್ಲರಲ್ಲೂ ʼಶಿತಲ ಸಮರದʼ ಮನಸ್ಥಿತಿ ಉಂಟಾಗಿದೆ, ಎಂದಿದೆ.

ಇನ್ನು ಈ ಅಭ್ಯಾಸದ ಕುರಿತು ಅನುಮಾನಗಳನ್ನು ವ್ಯಕ್ತಪಡಿಸಿರುವ ಚೀನಾವು, ಇಂಡೋ-ಪೆಸಿಫಿಕ್‌ ವಲಯ ಕ್ವಾಡ್‌ ರಾಷ್ಟ್ರಗಳು ತಮ್ಮ ಪ್ರಭಾವ ಬೀರಲು ಈ ಅಭ್ಯಾಸವನ್ನು ಬಳಸಿಕೊಳ್ಳುತ್ತಿವೆ ಎಂದು ಹೇಳಿದೆ.

Tags: AustralianNavyIndianNavyJapaneseNavymalabarNavalExcerciseQuadUSNavy
Previous Post

ಕೋವಿಡ್ ಎರಡನೇ ಅಲೆಯ ಆತಂಕದ ನಡುವೆ ಶಾಲಾ ಆರಂಭದ ತಲ್ಲಣ!

Next Post

ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಬಂಧನ

Related Posts

ಮನುಜ ಪ್ರಜ್ಞೆಯ ಅವಸಾನ ಮತ್ತು ಸಾಮಾಜಿಕ ಅವನತಿ
Top Story

ಮನುಜ ಪ್ರಜ್ಞೆಯ ಅವಸಾನ ಮತ್ತು ಸಾಮಾಜಿಕ ಅವನತಿ

by ಪ್ರತಿಧ್ವನಿ
May 16, 2025
0

----ನಾ ದಿವಾಕರ----- ಒಂದು ಸಮಾಜ ತನ್ನೊಳಗಿನ ದೋಷಗಳಿಗೆ ಕುರುಡಾದರೆ ಕ್ರಮೇಣ ಅಧಃಪತನದತ್ತ ಸಾಗುತ್ತದೆ ಇನ್ನು ಎರಡು ದಶಕಗಳಲ್ಲಿ ʼವಿಕಸಿತʼ ಆಗುವ ಮಹತ್ವಾಕಾಂಕ್ಷೆಯೊಂದಿಗೆ ತನ್ನ ಆರ್ಥಿಕ-ಸಾಮಾಜಿಕ ಹಾಗೂ ಸಾಂಸ್ಕೃತಿಕ...

Read moreDetails
ಬಿಜೆಪಿಗೆ ಇನ್ನಷ್ಟು ಹತ್ತಿರವಾದ ಕಾಂಗ್ರೆಸ್ ಸಂಸದ – ಶಶಿ ತರೂರ್ ನೇತೃತ್ವದಲ್ಲಿ ಅಂತರರಾಷ್ಟ್ರೀಯ ನಿಯೋಗ ರಚಿಸಲು ಕೇಂದ್ರ ಬಿಜೆಪಿ ಒಲವು ! 

ಬಿಜೆಪಿಗೆ ಇನ್ನಷ್ಟು ಹತ್ತಿರವಾದ ಕಾಂಗ್ರೆಸ್ ಸಂಸದ – ಶಶಿ ತರೂರ್ ನೇತೃತ್ವದಲ್ಲಿ ಅಂತರರಾಷ್ಟ್ರೀಯ ನಿಯೋಗ ರಚಿಸಲು ಕೇಂದ್ರ ಬಿಜೆಪಿ ಒಲವು ! 

May 16, 2025
ನಮ್ಮೂರ ಸೊಸೆ ವಿರುದ್ಧ ಟೀಕೆ.. ರೊಚ್ಚಿಗೆದ್ದ ಕಾಂಗ್ರೆಸ್​.. FIR

ನಮ್ಮೂರ ಸೊಸೆ ವಿರುದ್ಧ ಟೀಕೆ.. ರೊಚ್ಚಿಗೆದ್ದ ಕಾಂಗ್ರೆಸ್​.. FIR

May 16, 2025
ಕಾಂಗ್ರೆಸ್​ ಸರ್ಕಾರದ 2 ವರ್ಷದ ಸಮಾವೇಶಕ್ಕೆ ಸಿದ್ಧತೆ ಹೇಗಿದೆ..?

ಕಾಂಗ್ರೆಸ್​ ಸರ್ಕಾರದ 2 ವರ್ಷದ ಸಮಾವೇಶಕ್ಕೆ ಸಿದ್ಧತೆ ಹೇಗಿದೆ..?

May 16, 2025
ಪಾಕಿಸ್ತಾನ ಪ್ರಧಾನಿಗೆ ತೀವ್ರ ಮುಖಭಂಗ – ಶೆಹಬಾಜ್ ಷರೀಫ್ ಯೂಟ್ಯೂಬ್ ಚಾನೆಲ್ ಭಾರತದಲ್ಲಿ ಬ್ಯಾನ್ 

ನಾವು ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ಧ – ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೊಸ ನಾಟಕ ! 

May 16, 2025
Next Post
ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಬಂಧನ

ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಬಂಧನ

Please login to join discussion

Recent News

ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ.. 100ಕ್ಕೂ ಅಧಿಕ ಮಂದಿ ಸಾವು ! 
Top Story

ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ.. 100ಕ್ಕೂ ಅಧಿಕ ಮಂದಿ ಸಾವು ! 

by Chetan
May 16, 2025
ನಿಮ್ಮ DNA ಭಾರತದ್ದೋ..? ಅಥವಾ ಪಾಕಿಸ್ತಾನದ್ದೋ..? – ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಡಿ ಕುಮಾರಸ್ವಾಮಿ ಫುಲ್ ಕ್ಲಾಸ್  ! 
Top Story

ನಿಮ್ಮ DNA ಭಾರತದ್ದೋ..? ಅಥವಾ ಪಾಕಿಸ್ತಾನದ್ದೋ..? – ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಡಿ ಕುಮಾರಸ್ವಾಮಿ ಫುಲ್ ಕ್ಲಾಸ್  ! 

by Chetan
May 16, 2025
ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ: ಡಿಸಿಎಂ ಡಿ.ಕೆ.ಶಿವಕುಮಾರ್
Top Story

ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ: ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
May 16, 2025
ಸ್ವಾಭಿಮಾನದಿಂದ‌ ಎರಡನೇ ವರ್ಷದ ಸಂಭ್ರಮಾಚರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Top Story

ಸ್ವಾಭಿಮಾನದಿಂದ‌ ಎರಡನೇ ವರ್ಷದ ಸಂಭ್ರಮಾಚರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
May 16, 2025
ಮನುಜ ಪ್ರಜ್ಞೆಯ ಅವಸಾನ ಮತ್ತು ಸಾಮಾಜಿಕ ಅವನತಿ
Top Story

ಮನುಜ ಪ್ರಜ್ಞೆಯ ಅವಸಾನ ಮತ್ತು ಸಾಮಾಜಿಕ ಅವನತಿ

by ಪ್ರತಿಧ್ವನಿ
May 16, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ.. 100ಕ್ಕೂ ಅಧಿಕ ಮಂದಿ ಸಾವು ! 

ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ.. 100ಕ್ಕೂ ಅಧಿಕ ಮಂದಿ ಸಾವು ! 

May 16, 2025
ನಿಮ್ಮ DNA ಭಾರತದ್ದೋ..? ಅಥವಾ ಪಾಕಿಸ್ತಾನದ್ದೋ..? – ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಡಿ ಕುಮಾರಸ್ವಾಮಿ ಫುಲ್ ಕ್ಲಾಸ್  ! 

ನಿಮ್ಮ DNA ಭಾರತದ್ದೋ..? ಅಥವಾ ಪಾಕಿಸ್ತಾನದ್ದೋ..? – ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಡಿ ಕುಮಾರಸ್ವಾಮಿ ಫುಲ್ ಕ್ಲಾಸ್  ! 

May 16, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada