• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮೈಸೂರು ಗ್ಯಾಂಗ್‌ ರೇಪ್‌ ಪ್ರಕರಣವನ್ನು ಪೋಲಿಸರು ಬೇಧಿಸಿದ್ದು ಹೇಗೆ ಗೊತ್ತೇ?

Any Mind by Any Mind
August 30, 2021
in ಕರ್ನಾಟಕ
0
ಮೈಸೂರು ಗ್ಯಾಂಗ್‌ ರೇಪ್‌ ಪ್ರಕರಣವನ್ನು ಪೋಲಿಸರು ಬೇಧಿಸಿದ್ದು ಹೇಗೆ ಗೊತ್ತೇ?
Share on WhatsAppShare on FacebookShare on Telegram

ಕಳೆದ ಬುಧವಾರ ಬೆಳಕಿಗೆ ಬಂದ ಮೈಸೂರು ಗ್ಯಾಂಗ್‌ ರೇಪ್‌ ಪ್ರಕರಣವನ್ನು ಒಂದು ಬಸ್‌ ಟಿಕೆಟ್ ಸಾಕ್ಷಿಯಾಗಿ ಇಟ್ಟುಕೊಂಡು ಮೈಸೂರು ಪೋಲಿಸರು ಯಶಸ್ವಿಯಾಗಿ ಪ್ರಕರಣವನ್ನು ಬೇಧಿಸಿದ್ದಾರೆ!

ADVERTISEMENT

ಆಗಸ್ಟ್ 24ಕ್ಕು ಸಂಜೆ ಮೈಸೂರಿನ ಕಾಲೇಜೊಂದರಲ್ಲಿ ಓದುತ್ತಿದ್ದ ಯುವತಿ ತನ್ನ ಗೆಳಯನ ಜೊತೆ ಚಾಮುಂಡಿ ಬೆಟ್ಟದ ತಪ್ಪಲಿಗೆ ತೆರಳಿದ್ದಾರೆ. ಅವರಿದ್ದ ಜಾಗಕ್ಕೆ ಐದಾರು ಜನರ ಪುಂಡರ ಗುಂಪೊಂದು ಯುವತಿ ಮತ್ತವಳ ಗೆಳೆಯನಿಗೆ ದುಡ್ಡು ಕೊಡುವುದಾಗಿ ಪೀಡಿಸಿದ್ದಾರೆ. ಯಾವಾಗ ಇಬ್ಬರೂ ದುಡ್ಡು ಕೊಡಲು ನಿರಾಕರಿಸಿದರೊ ಯುವಕನನ್ನು ತಳಿಸಿ ಯುವತಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.

ಸುಮಾರು ಗಂಟೆಗಳ ಕಾಲ ನಂತರ ಆಸ್ಪತ್ರೆಗೆ ತೆರಳಿದ ಅವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈಗಲೂ ಚಿಕಿತ್ಸೆ ನಡೆಯುತ್ತಲೇ ಇದೆ. ಬುಧವಾರ ಮದ್ಯಾಹ್ನ ಈ ಪ್ರಕರಣ ಬೆಳಕಿಗೆ ಬಂದ ನಂತರ ಪೋಲಿಸರು ಅತ್ಯಾಚಾರಕ್ಕೆ ಒಳಗಾದ ಯುವತಿಯ ಸ್ನೇಹಿತನ ಹೇಳಿಕೆಯನ್ನು ಪಡೆದಿದ್ದಾರೆ. ಆತ ಕೊಟ್ಟ ಮಾಹಿತಿಯ ಮೇರೆಗೆ ಸ್ಥಳ ಮಹಜರಿಗೆ ಎಂದು ತೆರಳಿದ ಪೋಲಿಸರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಷ್ಟು ವಸ್ತುಗಳು ಸಿಗುತ್ತವೆ. ಮತ್ತು ಸೆಲ್ಪೋನ್ ನೆಟ್ವರ್ಕ್ ಡೇಟಾವನ್ನು ಕಲೆಹಾಕಲು ಆದೇಶಿಸುತ್ತಾರೆ.

ಪೋಲಿಸರಿಗೆ ಸಿಕ್ಕಂತ ವಸ್ತುಗಳೆಂದರೆ ಬಸ್ ನಲ್ಲಿ ಪ್ರಯಾಣಿಸಿದ ಟಿಕೆಟ್ಗಳು, ಕುಡಿದು ಬಿಸಾಡಿದ ಬಾಟಲಿಗಳು ಮತ್ತು ಸೆಲ್ಪೋನ್ ನೆಟ್ವರ್ಕ್ ಡೇಟಾ ಇದನ್ನೆ ತನಿಖೆಯ ಮುಖ್ಯಭಾಗವನ್ನಗಿ ಮಾಡಿಕೊಂಡ ಮೈಸೂರು ಪೋಲಿಸರು ಕಾಮುಕರ ಜಾಡು ಹಿಡಿದು ಹೊರಟರು.

ಈಗೆ ಹೊರಟ ಪೋಲಿಸರಿಗೆ, ತಮಿಳುನಾಡಿನ ತಾಲ್ವಾಡಿಯಿಂದ ಕರ್ನಾಟಕ ಚಾಮರಾಜನಗರಕ್ಕೆ ಬಂದ ಬಸ್ ಟಿಕೆಟ್ ಜಾಡು ಹಿಡಿದು ಹೊರಟ ಅವರಿಗೆ, ಮುಂದಿನ ಹಂತವು ಪೋಲಿಸ್ ಮೊಬೈಲ್ ಟವರ್‌ಗಳಿಂದ ಕರೆ ವಿವರದ ದಾಖಲೆಯನ್ನು ಪರಿಶೀಲಿಸಿ ತನಿಖೆಯನ್ಮು ಮುಂದುವರಿಸುವುದಾಗಿತ್ತು, ಇದು ಕರೆ ಮಾಡಿದಾಗ ವ್ಯಕ್ತಿಯ ಸ್ಥಳದ ಸುಳಿವು ನೀಡುತ್ತದೆ.

ಪೊಲೀಸರು ಎರಡು ಮೊಬೈಲ್ ಟವರ್‌ಗಳಿಂದ ಒಂದು ಸಂಖ್ಯೆಯನ್ನು ಹೊಂದಿಸಬಹುದು – ಅವುಗಳಲ್ಲಿ ಒಂದು ಅಪರಾಧದ ಸ್ಥಳಕ್ಕೆ ಹತ್ತಿರದಲ್ಲಿದ್ದರೆ ಮತ್ತು ಇನ್ನೊಂದು ಚಾಮರಾಜನಗರ ಮತ್ತು ತಾಳವಾಡಿ ಮಾರ್ಗದಲ್ಲಿ ಇದೆ. ಮೂಲಗಳ ಪ್ರಕಾರ ಇದು ಶಂಕಿತರನ್ನು ಪತ್ತೆ ಮಾಡಲು ಸಹಾಯ ಮಾಡಿತು. ಆದಾಗ್ಯೂ, ಮಹಾನಿರ್ದೇಶಕರು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್-ಜನರಲ್ ಪ್ರವೀಣ್ ಸೂದ್ ಅವರು ಸುಳಿವುಗಳ ಸ್ವರೂಪವನ್ನು ವಿವರಿಸಲಿಲ್ಲ ಆದರೆ “ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷ್ಯಗಳ” ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

Tags: Gang RapeMysorePolice
Previous Post

ಅತಿ ವಿರಳ ಕಪ್ಪು ರಂಧ್ರವನ್ನು ಪತ್ತೆ ಹಚ್ಚಿದ ಬಾಹ್ಯಾಕಾಶ ವಿಜ್ಞಾನಿಗಳು

Next Post

ಪಾಕ್ ಜೊತೆಗೂಡಿ ಭಾರತದ ವಿರುದ್ಧ ಪಿತೂರಿ ಮಾಡುವುದಿಲ್ಲ : ತಾಲಿಬಾನ್ ಸ್ಪಷ್ಟನೆ!

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಪಾಕ್ ಜೊತೆಗೂಡಿ ಭಾರತದ ವಿರುದ್ಧ ಪಿತೂರಿ ಮಾಡುವುದಿಲ್ಲ : ತಾಲಿಬಾನ್ ಸ್ಪಷ್ಟನೆ!

ಪಾಕ್ ಜೊತೆಗೂಡಿ ಭಾರತದ ವಿರುದ್ಧ ಪಿತೂರಿ ಮಾಡುವುದಿಲ್ಲ : ತಾಲಿಬಾನ್ ಸ್ಪಷ್ಟನೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada