• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕರಾಚಿ ಬಂದರು..ಲಾಹೋರ್ ಏರ್ ಪೋರ್ಟ್..ಎಲ್ಲಾ ಉಡೀಸ್ ! ಭಾರತದ ಪರಾಕ್ರಮಕ್ಕೆ ಪಾಕಿಸ್ತಾನ ಕಕ್ಕಾಬಿಕ್ಕಿ !

Chetan by Chetan
May 9, 2025
in Top Story, ಇದೀಗ, ದೇಶ
0
ಕರಾಚಿ ಬಂದರು..ಲಾಹೋರ್ ಏರ್ ಪೋರ್ಟ್..ಎಲ್ಲಾ ಉಡೀಸ್ ! ಭಾರತದ ಪರಾಕ್ರಮಕ್ಕೆ ಪಾಕಿಸ್ತಾನ ಕಕ್ಕಾಬಿಕ್ಕಿ !
Share on WhatsAppShare on FacebookShare on Telegram

ಉಗ್ರಗಾಮಿಗಳ ಕಾರ್ಖಾನೆ ಪಾಕಿಸ್ತಾನಕ್ಕೆ (Pakistan) ಭಾರತ (India) ಕಳೆದ ರಾತ್ರಿ ನರಕ ದರ್ಶನ ಮಾಡಿಸಿದೆ. ಮೊದಲಿಗೆ ತಾಳ್ಮೆಯಿಂದ ಇದ್ದ ಭಾರತ ಆ ನಂತರ ಪಾಕಿಸ್ತಾನದ ದಾಳಿಗೆ ಭಯಂಕರ ಕೌಂಟರ್ ಅಟ್ಯಾಕ್ (Counter attack) ಮಾಡಿ ಪಾಕಿಸ್ತಾನದ ಜಂಗಾಬಲವನ್ನೇ ಅಲುಗಾಡಿಸಿದೆ. 

ADVERTISEMENT

ಭಾರತದ ನಾಗರಿಕರನ್ನು, ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಮುಂದಾದ ಪಾಕಿಸ್ತಾನಕ್ಕೆ ಪಾಠ ಕಲಿಸಲು ಖಾಡಕ್ಕಿಳಿದ ಭಾರತೀಯ ನೌಕಾಪಡೆಯ ಐಎನ್‌ಎಸ್ ವಿಕ್ರಾಂತ್ ಕರಾಚಿ ಬಂದರನ್ನು ಉಡೀಸ್ ಮಾಡಿದೆ. ಮತ್ತೊಂದೆಡೆ ಲಾಹೋರ್ ಏರ್ಪ್ ಪೋರ್ಟ್ ಮೇಲೆ ಕೂಡ ಭಾರತ ಡ್ರೋನ್ ಅಟ್ಯಾಕ್ ಮಾಡಿದೆ. 

ಆ ಮೂಲಕ 1971ರ ಬಳಿಕ ಇದೇ ಮೊದಲ ಬಾರಿಗೆ ಕರಾಚಿ ಮೇಲೆ ಭಾರತ ದಾಳಿ ನಡೆಸಿದೆ. ಪಾಕಿಸ್ತಾನ ಕರಾಚಿ ಬಂದರಿನಲ್ಲಿ 15ಕ್ಕೂ ಹೆಚ್ಚು ಕಡೆ ಸ್ಪೋಟ ಸಂಭವಿಸಿದ್ದು, ಬಂದರು ಸಂಪೂರ್ಣ ಸರ್ವನಾಶವಾಗಿದೆ. ಹೀಗಾಗಿ ಐಎನ್‌ಎಸ್ ವಿಕ್ರಾಂತ್ ಮಾರಕ ದಾಳಿಗೆ ಕರಾಚಿ ಬಂದರು ಸಂಪೂರ್ಣವಾಗಿ ನಾಶವಾಗಿದೆ.

ಇದಕ್ಕೂ ಮುನ್ನ ಪಾಕಿಸ್ತಾನ ಸೇನೆ ಜಮ್ಮು ಪಠಾಣ್‌ ಕೋಟ್ ಮತ್ತು ಉಧಂಪುರದ ಭಾರತದ ಮಿಲಿಟರಿ ಕೇಂದ್ರಗಳ ಮೇಲೆ ಡೋನ್‌ ಹಾಗೂ ಕ್ಷಿಪಣಿಗಳ ದಾಳಿಗೆ ವಿಫಲ ಯತ್ನ ಮಾಡಿತ್ತು.ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ನೌಕಾಪಡೆ ಲಾಹೋರ್, ಕರಾಚಿ, ರಾವಲ್ಪಿಂಡಿ, ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಇನ್ನುಳಿದ ನಗರಗಳ ಮೇಲೆ ದಾಳಿ ಮಾಡಿದೆ.

Tags: ಐ ಎನ್ ಎಸ್ ವಿಕ್ರಾಂತ್ಕರಾಚಿ ಬಂದರುಕ್ಷಿಪಣಿ ದಾಳಿಡ್ರೋನ್ ದಾಳಿಭಾರತ ಸೇನೆಲಾಹೋರ್ ಏರ್ ಪೋರ್ಟ್
Previous Post

“ನಾವು ಕೊಳಚೆ ನೀರನ್ನು ನೀಡುತ್ತಿಲ್ಲ; ರೈತರ ಬದುಕಿಗೆ ಆಧಾರವಾಗಿದ್ದೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

Next Post

ನಿನ್ನೆ ಮಧ್ಯರಾತ್ರಿ ತನಕ ಭಾರತ – ಪಾಕ್​ ನಡುವೆ ಏನೆಲ್ಲಾ ಆಯ್ತು ಗೊತ್ತಾ..?

Related Posts

ಮಾಜಿ ರೌಡಿಶೀಟರ್ ಯಶ್ವಸಿನಿ ಬಂಧನ
ಇತರೆ / Others

ಮಾಜಿ ರೌಡಿಶೀಟರ್ ಯಶ್ವಸಿನಿ ಬಂಧನ

by ಪ್ರತಿಧ್ವನಿ
February 6, 2026
0

ಬೆಂಗಳೂರು: ಉದ್ಯಮಿ ಮನೋಜ್ ಎಂಬಾತನ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ರೌಡಿ ಶೀಟರ್ ಯಶಸ್ವಿನಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಟ, ನಿರ್ದೇಶಕ ನಂದಕಿಶೋರ್ ಗೆ ಉದ್ಯಮಿ ಮನೋಜ್ ಕುಮಾರ್‌...

Read moreDetails
Bengaluru: ಬೆಂಗಳೂರು ಏರ್‌ಪೋರ್ಟ್​ನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!

Bengaluru: ಬೆಂಗಳೂರು ಏರ್‌ಪೋರ್ಟ್​ನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!

February 6, 2026
WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌

WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌

February 6, 2026
Drugs Case: ತಮಿಳು ಚಿತ್ರರಂಗದಲ್ಲಿ ಡ್ರ** ಘಾಟು: ನಟಿ ಸೇರಿ 8 ಮಂದಿ ಬಂಧನ

Drugs Case: ತಮಿಳು ಚಿತ್ರರಂಗದಲ್ಲಿ ಡ್ರ** ಘಾಟು: ನಟಿ ಸೇರಿ 8 ಮಂದಿ ಬಂಧನ

February 6, 2026
ಸೈಬರ್ ದಂಧೆಗೆ ಸಿಐಡಿ ಬಿಗ್‌ ಶಾಕ್: 13 ಮಾಸ್ಟರ್ ಮೈಂಡ್‌ಗಳ ಬಂಧನ

ಸೈಬರ್ ದಂಧೆಗೆ ಸಿಐಡಿ ಬಿಗ್‌ ಶಾಕ್: 13 ಮಾಸ್ಟರ್ ಮೈಂಡ್‌ಗಳ ಬಂಧನ

February 6, 2026
Next Post
ನಿನ್ನೆ ಮಧ್ಯರಾತ್ರಿ ತನಕ ಭಾರತ – ಪಾಕ್​ ನಡುವೆ ಏನೆಲ್ಲಾ ಆಯ್ತು ಗೊತ್ತಾ..?

ನಿನ್ನೆ ಮಧ್ಯರಾತ್ರಿ ತನಕ ಭಾರತ - ಪಾಕ್​ ನಡುವೆ ಏನೆಲ್ಲಾ ಆಯ್ತು ಗೊತ್ತಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada