
ಡಿ ಕೆ ಶಿವಕುಮಾರ್ (DK Shivakumar), ಮತ್ತು ಸಿದ್ದರಾಮಯ್ಯ(Siddaramaiah) ನವರ ನೇತೃತ್ವದಲ್ಲಿ ಹೋರಾಟ ಮಾಡಿ ಸರ್ಕಾರ ಬಂದಿದೆ. ಚುನಾವಣೆಯ ಸಂಧರ್ಭದಲ್ಲಿ ಜನಕ್ಕೆ ಕ್ಷೇತ್ರ ಅಭಿವೃದ್ಧಿ ಮಾಡ್ತೀವಿ ಎಂದು ಹೇಳಿರ್ತೇವೆ. ಇಲ್ಲಿ ಯಾರಿಗೊ ಅಧಿಕಾರ ಕೊಡ್ತಿವಿ ಅನ್ನೊದಲ್ಲ, ಗ್ಯಾರಂಟಿ ಯೋಜನೆಗಳನ್ನ(Guarantee Schemes) ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಅಭಿವೃದ್ಧಿ ಕೆಲಸದ ಬಗ್ಗೆ ಚರ್ಚೆ ಮಾಡಬೇಕು ಎಂದು ಮಾಜಿ ಸಂಸದ ಡಿ ಕೆ ಸುರೇಶ್ (DK Suresh) ಹೇಳಿದರು.