![](https://pratidhvani.com/wp-content/uploads/2024/06/swami_vb_92.gif)
ಸ್ವಾಮೀಜಿಗಳು ಜಾತಿಗೆ ಸೀಮಿತವಾಗಿ ಮಾತನಾಡ್ತಿದ್ದಾರೆ, ಚಂದ್ರಶೇಖರ ಸ್ವಾಮೀಜಿ ಶ್ರೀ ಸೈಲ ಪೀಠದ ಸ್ವಾಮೀಜಿಯೂ ಜಾತಿ ಸಿಎಂ ಬಗ್ಗೆ ಮಾತನಾಡಿದ್ದಾರೆ.
ಧಾರ್ಮಿಕ ವ್ಯವಸ್ಥೆಗೆ ಅಪಾಯಕಾರಿ ಇದು ಸ್ವಾಮೀಜಿಗಳನ್ನ ನಂಬುವ ಪರಿಸ್ಥಿತಿಯೂ ದೂರವಾಗಬಹುದು. ಸಿದ್ದರಾಮಯ್ಯ(Siddaramaiah) ಮುಖ್ಯಮಂತ್ರಿಯಾಗಿರೊದು ಅವರ ನಡೆ ನುಡಿಗಳಿಂದ ಅವರ ನಡೆ ನುಡಿಗಳನ್ನ ಪ್ರಶ್ನೆ ಮಾಡುವ ಹಕ್ಕು ಸ್ವಾಮೀಜಿಗಳಿಗಿದೆ ಸಮನ್ವಯತೆ ಶಾಂತಿಯ ಪಾಠವನ್ನ ಸ್ವಾಮೀಜಿಗಳು ಮಾಡಬೇಕು ಧಾರ್ಮಿಕ ವ್ಯವಸ್ಥೆಗೆ ಇಂತಹ ಹೇಳಿಕೆ ಕಂಠಕಪ್ರಾಯ ಆತಂರಿಕವಾಗಿ ಹಿಂದೆ ಇದೆಲ್ಲ ನಡಿತಿತ್ತು.
ಸುಧಾರಿತ ಸಮುದಾಯದವರೇ ಜಾತಿ ರಾಜಕಾರಣದ ಬಗ್ಗೆ ಮಾತನಾಡುವುದು ಅಪಾಯಕಾರಿ ಇದರಿಂದ ಧಾರ್ಮಿಕ ಮುಖಂಡರು ದೂರವಿರಬೇಕು ಪಕ್ಷ ಏನೇ ತಿರ್ಮಾನ ತೆಗೆದು ಕೊಂಡ್ರು ನಾವು ಸಮ್ಮತಿಸಬೇಕು ಶಾಸಕರ ಅಭಿಪ್ರಾಯ ತೆಗೆದು ಕೊಂಡು ಅವರು ಮಾಡ್ತಾರೆ, ಗುರುಗಳ ಆಶೀರ್ವಾದ ಬಯಸಿ ಸರ್ಕಾರ ರಚಿಸಿದ್ರೆ ಆ ಗುರುಗಳೇ ಹೋಗಿ ಶಾಪ ಹಾಕುವಂತದ್ದು ಎಷ್ಟು ಸರಿ ಎಂದು ಚಂದ್ರಶೇಖರ ಸ್ವಾಮೀಜಿಗೆ ನಯವಾಗಿ ತಿವಿದ ಕನಕಗುರು ಪೀಠದ ಸಿದ್ದರಾಮ ಸ್ವಾಮೀಜಿ.