• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೊನೆಗೂ ಡೆವಿಲ್ ಬಗ್ಗೆ ಮೌನ ಮುರಿದ ಸುಮಲತಾ ಅಂಬರೀಶ್..!!

ಪ್ರತಿಧ್ವನಿ by ಪ್ರತಿಧ್ವನಿ
July 4, 2024
in Top Story, ಅಂಕಣ, ಇದೀಗ, ಕರ್ನಾಟಕ, ವಿಶೇಷ, ಸಿನಿಮಾ
0
ಕೊನೆಗೂ ಡೆವಿಲ್ ಬಗ್ಗೆ ಮೌನ ಮುರಿದ ಸುಮಲತಾ ಅಂಬರೀಶ್..!!
Share on WhatsAppShare on FacebookShare on Telegram

ಕೋರ್ಟ್ ನಲ್ಲಿರುವ ವಿಷಯದ ಬಗ್ಗೆ ನಾವು ಯಾರು ಮಾತಾಡಬಾರದು ಕಾನೂನಿಗಿಂತ ನಾವು ಯಾರು ದೊಡ್ಡವರಲ್ಲ ಕಾನೂನಿಗೆ ಎಲ್ಲರೂ ತಲೆಬೇಕಾಗುತ್ತದೆ. ಆದರೆ ನಾನು ನೋಡಿರುವ ದರ್ಶನ್ ಬಗ್ಗೆ ಹೇಳಿದ್ದೇನೆ, ದರ್ಶನ್ ಮಾಡಿರುವ ಸಹಾಯದ ಬಗ್ಗೆ ನಾನು‌ ನೋಡಿದ್ದೇನೆ ಆದರೆ ಬೇರೆ ರೀತಿಯ ಬಗ್ಗೆ ನನಗೆ ಗೊತ್ತಿಲ್ಲಾ. ದರ್ಶನ್ ಮಗನಾಗಿ ನಾನು ತಾಯಿಯಾಗಿ ನೋಡಿದ್ದೇನೆ, ಸತ್ಯ ಹೊರಗೆ ಬರುವವರೆಗೆ ಕಾಯಬೇಕು ಆರೋಪಿಯಾಗಿ ಅಪರಾಧಿಯಾಗಿ ನೋಡಬಾರದು.

ADVERTISEMENT

ಏನ್ ಮಾಡಿದ್ದಾರೆ ಏನ್ ಮಾಡಿಲ್ಲ ಎಂದು ಅಧಿಕೃತವಾಗಿ ಬರಲಿ, ಕಾನೂನಿನ ವಿರುದ್ಧವಾಗಿ ಮಾಡಲಿ ಎಂದು ನಾನು ಎಲ್ಲಿಯೂ ಹೇಳಿಲ್ಲ, ಮುಂದೆ ಕಾನೂನು ಏನು ಹೇಳುತ್ತೋ ಅದರಂತೆ ನಾವು ನಡೆಯಬೇಕು.

ಒಬ್ಬ ತಾಯಿಯಾಗಿ ರೇಣುಕಾಸ್ವಾಮಿ ಪತ್ನಿ, ತಾಯಿ ಪರಿಸ್ಥಿತಿ ಕಂಡು ನನಗೂ ನೋವು ಆಗಿದೆ, ಆದರೆ ಇದರಲ್ಲಿ ಯಾರು ಏನೇನು ಮಾಡಿದ್ದಾರೆ ಎಂದು ಮುಂದೆ ಗೊತ್ತಾಗಬೇಕು, ಪೊಲೀಸ್ ಹಾಗೂ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ.

ನನ್ನ ಫೋಸ್ಟ್ ನಲ್ಲೂ ಅಭಿಮಾನಿ ಗಳಿಗೆ ಮನವಿ ಮಾಡಿದ್ದೇನೆ, ಯಾರಿಗೂ ಯಾರು ನೋಯಿಸುವ ರೀತಿ ಮಾತಾಡಬಾರದು, ನಮ್ಮಲ್ಲಿ ನಾವೇ ಧೈರ್ಯ ತುಂಬಿಕೊಂಡು ‌ನಾನು ಬರಲೇಬೇಕಾಗಿತ್ತು. ನನಗೆ ಹತ್ತಿರವಾದ ವ್ಯಕ್ತಿ ಬಗ್ಗೆ ನಾನು ಮಾತಾಡಲೇಬೇಕಾಗಿತ್ತು.

ಇದು ಆಗಬಾರದಿತ್ತು, ಘಟನೆ ನಡೆದು ಹೋಗಿದೆ

ಕಾನೂನು ವ್ಯವಸ್ಥೆ ಯಲ್ಲಿ ಏನೇನು ಕ್ರಮ ಆಗಬೇಕೋ ಆದು ಆಗಲಿ, ನಾನು ನನ್ನ ಫೋಸ್ಟ ನಲ್ಲಿ ಕ್ಲಾರಿಟಿ ಕೊಟ್ಟಿದ್ದೇನೆ. ನಾನು ಏನೇ ಮಾತಾಡಿದ್ರು ಪರ್ಸನಲ್ ಆಗಿ ಹಂಚಿಕೊಂಡ ವಿಷಯ ಅದು ನಾನು ಪಾರ್ಟಿ ಪರವಾಗಿ ಮಾತಾಡಿದ್ದಲ್ಲ, ದರ್ಶನ್ ತಾಯಿ, ತಮ್ಮ, ಪತ್ನಿಯಾಗಲಿ, ಅವರು ಯಾವ ರೀತಿ ಕುಗ್ಗಿದ್ದಾರೆ ಎಂದು ಗೊತ್ತಿದೆ. ಅವರ ಜೊತೆಗೆ ನಾನು ಮಾತಾಡಿದ್ದೇನೆ ಇದೆಲ್ಲವನ್ನು ಪಬ್ಲಿಕ್ ನಲ್ಲಿ ಮಾತಾಡಬಾರದು ಆದರೆ ನನ್ನ ಮೌನವನ್ನು ಕೆಲವರೇ ಗೊಂದಲ ಮೂಡಿಸ್ತಿದ್ರು.
ಅದಕ್ಕಾಗಿ ನನ್ನ ನಿಲುವು ಏನೆಂದು ಇಂದು ಹಂಚಿಕೊಂಡಿದ್ದೇನೆ

ದರ್ಶನ್ ನನ್ನ ಮಗನಾಗಿ ನೋಡಿಕೊಂಡು ಬಂದಿದ್ದೇನೆ, ಸೋಶಿಯಲ್ ಮೀಡಿಯಾಗಳಲ್ಲಿ ಮಾದ್ಯಮಗಳಲ್ಲಿ ತುಂಬಾ ಸುದ್ದಿ ಬರ್ತಿದೆ, ಸತ್ಯ ಹೊರಬರೋದಕ್ಕೆ ಸಮಯಕೊಡಿ ಆರೊಪಿಯನ್ನ ಆರೋಪಿಯನ್ನಾಗಿ ಮಾಡೋದು ಬೇಡ ಅನ್ನೊದು ನಮ್ಮ ಅಭಿಪ್ರಾಯ, ಸತ್ಯವನ್ನ ಮುಚ್ಚಿಡೋದಕ್ಕೆ ಕಾನೂನನ್ನ ಮೀರೊದಕ್ಕೆ ಆಗೊಲ್ಲಾ ಅನ್ಯಾಯವಾಗಿದೆ, ನಾನು ಕೂಡ ತಾಯಿನೆ, ಸತ್ಯ ಹೊರಬರೋವರೆಗೂ ಕಾಯಬೇಕಿದೆ.

Tags: darshan and gangRenuka Swamyದರ್ಶನ್‌ಸುಮಲತಾ ಅಂಬರೀಶ್​
Previous Post

ಮಾಧ್ಯಮದ ಮೇಲೆ ಸಿಎಂ ಸಿದ್ದು ಫುಲ್‌ ಗರಂ..!

Next Post

ಆಟೋ, ಕ್ಯಾಬ್ ಚಾಲಕರಿಂದ ಸಾರಿಗೆ ಇಲಾಖೆ ಮುಖ್ಯ ಕಚೇರಿ ಮುತ್ತಿಗೆ.!!

Related Posts

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?
ಕರ್ನಾಟಕ

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?

by ಪ್ರತಿಧ್ವನಿ
March 4, 2026
0

ಕೋವಿಡ್-19‌ ಸೋಂಕು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯತಿಯಿಂದ ನಿಯೋಜಿಸಿದ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗ ತಗುಲಿ ನಿಧನರಾಗಿದ್ದ ಸರಡಗಿ (...

Read moreDetails
ನ್ಯಾಷನಲ್ ಹೆರಾಲ್ಡ್ ಪ್ರಕರಣ:ನಮಗೆ ಸಮನ್ಸ್ ನೀಡಿರುವುದು ಸರಿಯಲ್ಲ: ಡಿ.ಕೆ. ಶಿವಕುಮಾರ್

ಆಂಧ್ರಪ್ರದೇಶದವರು ಈ ಮಟ್ಟಕ್ಕೆ ಹೋಗುತ್ತಾರೆ ಎಂದು ನಾನು ಎಣಿಸಿರಲಿಲ್ಲ‌: ಡಿ.ಕೆ. ಶಿವಕುಮಾರ್

March 4, 2026
ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?

ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?

March 3, 2026
ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

March 3, 2026
ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

March 3, 2026
Next Post
ಆಟೋ, ಕ್ಯಾಬ್ ಚಾಲಕರಿಂದ ಸಾರಿಗೆ ಇಲಾಖೆ ಮುಖ್ಯ ಕಚೇರಿ ಮುತ್ತಿಗೆ.!!

ಆಟೋ, ಕ್ಯಾಬ್ ಚಾಲಕರಿಂದ ಸಾರಿಗೆ ಇಲಾಖೆ ಮುಖ್ಯ ಕಚೇರಿ ಮುತ್ತಿಗೆ.!!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada