• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆಕಾಶಕಾಯದಿಂದ ಭೂಮಿಗೆ ಎದುರಾಗುತ್ತಾ ಅಪತ್ತು ?! ಕ್ಷುದ್ರಗ್ರಹದ ವೇಗ ಕಂಡು ವಿಜ್ಞಾನಿಗಳು ಕಂಗಾಲು!

ಪ್ರತಿಧ್ವನಿ by ಪ್ರತಿಧ್ವನಿ
July 10, 2024
in Top Story, ಇದೀಗ, ವಿಶೇಷ
0
ಆಕಾಶಕಾಯದಿಂದ ಭೂಮಿಗೆ ಎದುರಾಗುತ್ತಾ ಅಪತ್ತು ?! ಕ್ಷುದ್ರಗ್ರಹದ ವೇಗ ಕಂಡು ವಿಜ್ಞಾನಿಗಳು ಕಂಗಾಲು!
Share on WhatsAppShare on FacebookShare on Telegram

ಬಾಹ್ಯಾಕಾಶದಲ್ಲಿ ಭೂಮಿಯತ್ತ ತೀವ್ರ ವೇಗದಲ್ಲಿ ಧಾವಿಸುತ್ತಿರುವ ಆಕಾಶಕಾಯವೊಂದು ವಿಜ್ಞಾನಿಗಳನ್ನ ಚಿಂತೆಗೀಡು ಮಾಡಿದೆ. 2024 MT-1 ಹೆಸರಿನ ದೈತ್ಯಕಾರದ ಕ್ಷುದ್ರಗ್ರಹ ಗಂಟೆಗೆ 65ಸಾವಿರ ಕಿ.ಮೀ ವೇಗದಲ್ಲಿ ಭೂಮಿಯತ್ತ ಧಾವಿಸಿ ಬರುತ್ತಿದೆ.

ADVERTISEMENT

ಈ ಆಕಾಶಕಾಯ ಜುಲೈ 16 ಹಾಗೂ 18ರ ನಡುವೆ ಭೂಮಿಯ ಸಮೀಪ ಬರಲಿದ್ದು, ಒಂದ್ವೇಳೆ ಇದೇನಾದ್ರೂ ಭೂಮಿಗೆ ಅಪ್ಪಳಿಸಿದ್ರೆ, ದೊಡ್ಡ ಅನಾಹುತವಾಗೋದು ಫಿಕ್ಸ್ ಎನ್ನಲಾಗ್ತಿದೆ. ಕ್ಷುದ್ರಗ್ರಹ ಬರ್ತಿರುವ ಆ್ಯಂಗಲ್- ವಿಧಾನ ನೋಡಿದ್ರೆ ಭೂಮಿಗೆ ಅಪ್ಪಳಿಸೋದು ಖಚಿತ ಎಂದು ನಾಸಾ, ಇಸ್ರೋ ವಿಜ್ಞಾನಿಗಳು ಆತಂಕ ಗೊಂಡಿದ್ದಾರೆ.

ಹೀಗಾಗಿ ಇದು ಬೂಮಿಗೆ ಅಪ್ಪಳಿಸಿದ ಹಾಗೇ, ಈ ಕ್ಷುದ್ರಗ್ರಹದ ಡೈರೆಕ್ಷನ್ ಚೇಂಜ್ ಮಾಡಲು ವಿಜ್ಞಾನಿಗಳು ಪ್ಲಾನ್ ಮಾಡ್ತಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಈಗಾಘಲೇ ಅಧ್ಯಯನ ಕೂ ನಡೆಸಲಾಗಿದ್ದು, ಒಂದು ಬಸ್‌ನ ಗಾತ್ರವಿರುವ ಈ ಕ್ಷುದ್ರಗ್ರದ ವೇಗ ನೋಡಿದ್ರೆ ಆತಂಕ ಇನ್ನಷ್ಟು ಹೆಚ್ಚಾಗುತ್ತಿದೆ.

Tags: 2024 MT 1ಆಕಾಶ ಕಾಯಇಸ್ರೋ ವಿಜ್ಞಾನಿಗಳುಕ್ಷುದ್ರಗ್ರಹನಾಸ ವಿಜ್ಞಾನಿಗಳುಭೂಮಿಗೆ ಅಪ್ಪಳಿಸಲಿದ್ಯಾ ಕ್ಷುದ್ರಗ್ರಹ
Previous Post

ಈ ಸಿನಿಮಾ ಮಾಡು ಅಂತ ಹೇಳಿದ್ದು ನನ್ನ ಹೆಂಡತಿ..!

Next Post

ಯಾವುದೇ ಶಾಲೆಯಲ್ಲಿ ಆಟ ಆಡಿಸುತ್ತಿಲ್ಲ: ಶಾಸಕ ಶರಣು ಸಲಗರ

Related Posts

“ಪೈಪೋಟಿಗಿಂತ ಮೀರಿದ ಸಹೋದರಿಯರ ಬಂಧ: ಆಶಾ–ಲತಾ ಸಂಬಂಧದ ಅಪರೂಪದ ಕಥೆ”
ವಿಶೇಷ

“ಪೈಪೋಟಿಗಿಂತ ಮೀರಿದ ಸಹೋದರಿಯರ ಬಂಧ: ಆಶಾ–ಲತಾ ಸಂಬಂಧದ ಅಪರೂಪದ ಕಥೆ”

by ಪ್ರತಿಧ್ವನಿ
April 12, 2026
0

ಭಾರತೀಯ ಸಂಗೀತ ಲೋಕದ ದಿಗ್ಗಜ ಗಾಯಕಿ Asha Bhosle ಅವರು 92ನೇ ವಯಸ್ಸಿನಲ್ಲಿ ನಿಧನರಾಗಿರುವುದು ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟ ತಂದಿದೆ. ಅವರ ಅದ್ಭುತ ಸಂಗೀತ ಸಾಧನೆಯ...

Read moreDetails
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
Next Post
ಯಾವುದೇ ಶಾಲೆಯಲ್ಲಿ ಆಟ ಆಡಿಸುತ್ತಿಲ್ಲ: ಶಾಸಕ ಶರಣು ಸಲಗರ

ಯಾವುದೇ ಶಾಲೆಯಲ್ಲಿ ಆಟ ಆಡಿಸುತ್ತಿಲ್ಲ: ಶಾಸಕ ಶರಣು ಸಲಗರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada