• Home
  • About Us
  • ಕರ್ನಾಟಕ
Wednesday, December 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬಿಗ್ ಬಾಸ್ ಮುಖ್ಯದ್ವಾರ ತೆರೆದಿದೆ , ಆದ್ರೆ ಶೋಭಾ ಕನ್ಫ್ಯೂಷನ್ ಹಾಗೆ ಇದೆ – ಹೊರಹೋಗ್ತಾರ ಶೋಭಾ?

Rachita by Rachita
December 2, 2024
in Top Story, ಇದೀಗ, ಸಿನಿಮಾ
0
ಬಿಗ್ ಬಾಸ್ ಮುಖ್ಯದ್ವಾರ ತೆರೆದಿದೆ , ಆದ್ರೆ ಶೋಭಾ ಕನ್ಫ್ಯೂಷನ್ ಹಾಗೆ ಇದೆ – ಹೊರಹೋಗ್ತಾರ ಶೋಭಾ?

Screenshot

Share on WhatsAppShare on FacebookShare on Telegram

ಕನ್ನಡ ಬಿಗ್ ಬಾಸ್ ಸೀಸನ್ 11 ಸದ್ಯ 10ನೇ ವಾರಕ್ಕೆ ಕಾಲಿಟ್ಟಿದ್ದು ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಎಲ್ಲವೂ ಕೂಡ ಅದ್ಭುತವಾಗಿಯೇ ನಡೆಯಿತು ಸಂಡೆ ಅನ್ನೋದಕ್ಕಿಂತ ಫನ್ ಡೇ ಅಂತ ಹೇಳಿದ್ರೆ ತಪ್ಪಾಗಲ್ಲ. ಅದರಲ್ಲೂ ಸುದೀಪ್ ಅವರು ಕಂಟೆಸ್ಟೆಂಟ್ಗಳಿಗೆ ನೀಡಿದಂತಹ ಆಕ್ಟಿವಿಟೀಸ್ ಗಳು ಅಬ್ಬಬ್ಬಾ ಪ್ರೇಕ್ಷಕರನ್ನ ನಕ್ಕು ನಗಿಸಿದೆ.

ADVERTISEMENT
Screenshot

ಇನ್ನು ಎಲ್ಲರಿಗೂ ಗೊತ್ತಿರುವ ಹಾಗೆ ಸಂಡೆಯ ಎಪಿಸೋಡ್ ನಲ್ಲಿ ಎಲಿಮಿನೇಷನ್ ಇದ್ದೇ ಇರುತ್ತದೆ. ನಿನ್ನೆಯ ಬಿಗ್ ಬಾಸ್ ಪ್ರೊಮೊದಲ್ಲಿ ಇಂದು ಶೋಭಿತ ಅವರು ಮನೆಗೆ ಹೋಗಲು ಕಣ್ಣೀರಾಗ್ತಾಯಿದ್ರು ಎಂಬ ವಿಚಾರ ತಿಳಿದು ಬಂದಿತ್ತು. ಆದರೆ ಮತ್ತೊಂದು ಕಡೆ ಚೈತ್ರ ಅಥವಾ ಐಶ್ವರ್ಯ ನಡುವೆ ಯಾರಾದರೂ ಒಬ್ಬರು ಹೋಗಬಹುದು. ಅದರಲ್ಲೂ ಐಶ್ವರ್ಯ ಅವರು ಹೊರಹೋಗ್ತಾರೆ ಎಂಬ ಚರ್ಚೆಗಳು ಹೆಚ್ಚು ನಡಿತಾ ಇತ್ತು.

Screenshot

ಆದರೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ ನಾಮಿನೇಟ್ ಆದ ಕಂಟೆಸ್ಟೆಂಟ್ಗಳಲ್ಲಿ ಒಬ್ಬೊಬ್ಬರಾಗಿ ಸೇವ್ ಆಗ್ತಾ ಬರ್ತಾರೆ. ಕೊನೆಯಲ್ಲಿ ಶಿಶಿರ್, ಚೈತ್ರ ,ಐಶ್ವರ್ಯ ಹಾಗೂ ಶೋಭಿತ ಉಳಿದುಕೊಂಡಾಗ ಸುದೀಪ್ ಅವರು ಎಲ್ಲಾ ಕಂಟೆಂಟ್ ಗಳ ಬಳಿ ಈ ವಾರ ಯಾರು ಮನೆಯಿಂದ ಹೊರ ಹೋಗ್ಬೇಕು ಎಂದು ಕೇಳಿದಾಗ ಹೆಚ್ಚು ಜನ ಸ್ಪರ್ಧಿಗಳು ಶೋಭಾ ಅವರ ಹೆಸರನ್ನು ಹೇಳ್ತಾರೆ..

Screenshot

ಆದರೆ ಶೋಭಿತ ಅವರಿಗೆ ಹೆಚ್ಚು ವೋಟ್ ಇದ್ದಿದ್ರಿಂದ ಅವರು ಸೇಫ್ ಆಗ್ತಾರೆ. ಸೇವ್ ಆಗ್ತಾಇದ್ದಂತೆ ಶೋಭಾ ಅವರು ಕಣ್ಣೀರು ಹಾಕ್ತಾ ನಾನು ಬಿಗ್ ಬಾಸ್ ಮನೆಯಲ್ಲಿ ಇರಲ್ಲ ಸರ್, ನನಗೆ ಇರೋದಕ್ಕೆ ಆಗ್ತಾ ಇಲ್ಲ ನಾನು ತುಂಬಾ ಲೋ ಆಗಿದ್ದೇನೆ , ಹೆಲ್ತ್ ಸರಿ ಇಲ್ಲ ಎಂಬ ಕಾರಣವನ್ನು ಹೇಳ್ತಾರೆ.. ಆದ್ರೆ ಸುದೀಪ್ ಅವರು ಶೋಭಾ ಅವರಿಗೆ ಸಮಾಧಾನ ಮಾಡಿ ಶೋಭಾ ವರು ಹೋಗೋದಿಲ್ಲ ಎಂಬುದಾಗಿ ಒಪ್ಪಿಕೊಳ್ಳುತ್ತಾರೆ.

Screenshot

ನಂತರ ಉಳಿದ ಮೂರು ಗಂಟೆಗಳಲ್ಲಿ ಚೈತ್ರ ಅವರು ಸೇಫ್ ಆಗ್ತಾರೆ ಕೊನೆಯಲ್ಲಿ ಐಶ್ವರ್ಯ ಹಾಗೂ ಶಿಶಿರ್ ಉಳಿದುಕೊಂಡಾಗ ಮತ್ತೆ ಸುದೀಪ್ ಎಲ್ಲರ ಬಳಿ ಯಾರು ಈ ವಾರ ಉಳಿದುಕೊಳ್ಳಬೇಕು ಎಂಬ ಪ್ರಶ್ನೆಯನ್ನು ಕೇಳಿದಾಗ ಹೆಚ್ಚು ಜನ ಶಿಶಿರವರ ಹೆಸರನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ಶೋಭಾ ಅವರನ್ನು ಕೇಳಿದಾಗ ಸರ್ ನಾನು ನಿಮ್ಮ ಜೊತೆ ಮಾತನಾಡಬೇಕು ಎಂದು ಶೋಭಾ ಅವರು ಕೇಳಿಕೊಳ್ಳುತ್ತಾರೆ. ಆದರೆ ಸುದೀಪ್ ಒಪ್ಪಿಕೊಳ್ಳುವುದಿಲ್ಲ.

ನಂತರ ಶೋಭಾ ಅವರು ಪೋಸ್ಟ್ ಮಾಡಿ ಸರ್ ಮಾತಾಡ್ಲೆ ಬೇಕು ಎಂದು ಕೇಳಿದಾಗ ಸುದೀಪ್ ಅವರು ಚಾನ್ಸನ್ನ ನೀಡ್ತಾರೆ ಆ ಸಂದರ್ಭದಲ್ಲಿ ಶೋಭಾ ಅವರು ನಾನು ಮನೆಯಿಂದ ಹೊರ ಹೋಗ್ತೀನಿ ಸರ್ ನನಗೆ ಇರೋದಕ್ಕೆ ಆಗ್ತಾ ಇಲ್ಲ ಎಂದು ಕೈ ಮುಗಿದು ಕಣ್ಣೀರನ್ನು ಹಾಕುತ್ತಾರೆ.

Screenshot

ಇದಕ್ಕೆ ಸುದೀಪ್ ಅವರು ಕೊಂಚ ಕೋಪಗೊಳ್ತಾರೆ ಜೊತೆಗೆ ನಿಮ್ಮ ಹೆಲ್ತ್ ಸರಿ ಇಲ್ಲವೆಂದರೆ ನಾವು ಫೋರ್ಸ್ ಮಾಡುವುದಕ್ಕೆ ಆಗಲ್ಲ, ನಿಮ್ಮ ಪರವಾಗಿ ನಿಮಗೆ ವೋಟ್ ಮಾಡಿದಂತಹ ಜನರಿಗೆ ನಾನು ಸಾರಿನ ಕೇಳ್ತೀನಿ ಎಂದು ಸುದೀಪ್ ಶೋಭಾ ಅವರು ಮನೆಯಿಂದ ಹೋರಾ ಹೋಗಬಹುದು ಎಂದು ಐಶ್ವರ್ಯ ಮತ್ತು ಶಿಶಿರವರಿಗೆ ಕಂಗ್ರಾಜುಲೇಷನ್ಸ್ ನೀವು ಸೇಫ್ ಆಗಿದ್ದೀರಾ ಎಂದು ಹೇಳುತ್ತಾರೆ.

Screenshot

ಆದ್ರೆ ಬಿಗ್ ಬಾಸ್ ಇಂದಿನ ಪ್ರೊಮೋ ಅವರ ಬಿದ್ದಿದ್ದು ಶೋಭಾ ಅವರು ಗಾರ್ಡನ್ ಏರಿಯಾದಲ್ಲಿ ನಿಂತುಕೊಂಡು ಬಿಗ್ ಬಾಸ್ ಹಾಗೂ ನನಗೆ ವೋಟ್ ಮಾಡಿದಂತ ಪ್ರತಿಯೊಬ್ಬರಿಗೂ ಸಾರೀ ನನಗೆ ಈ ಮನೆಯಲ್ಲಿ ಇರೋದಕ್ಕೆ ಆಗ್ತಾ ಇಲ್ಲ ಎಂದು ಹೇಳುತ್ತಾರೆ ಮತ್ತೆ ಕಣ್ಣೀರ್ ಹಾಕ್ತಾ ನನಗೆ ಹೋಗುವುದಕ್ಕೆ ಇಷ್ಟ ಇಲ್ಲ ಎಂಬ ಮಾತುಗಳನ್ನು ಕೂಡ ಆಡ್ತಾರೆ.

ಒಟ್ಟಿನಲ್ಲಿ ಶೋಭಾ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತಾರೆ ಅಥವಾ ಇವರ ಉಳಿದುಕೊಳ್ಳುತ್ತಾರೆ ಏನು ಎಂಬುದನ್ನ ಇವತ್ತಿನ ಎಪಿಸೋಡ್ ನೋಡಿ ತಿಳಿದುಕೊಳ್ಳಬೇಕಿದೆ.

Tags: biggbossKicchasudeeptask
Previous Post

ಜೀಪ್ ಪಲ್ಟಿಯಾಗಿ ಯುವ ಐಪಿಎಸ್ ಅಧಿಕಾರಿ ದಾರುಣ ಸಾವು

Next Post

ಭಾರತದ ಪ್ರಜೆಗೆ ಢಾಕಾದಲ್ಲಿ ಮೂಲಭೂತವಾದಿಗಳಿಂದ ಥಳಿತ; ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಪೋಲೀಸರು

Related Posts

K.C Veerendra Puppy: ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು..!
Top Story

K.C Veerendra Puppy: ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು..!

by ಪ್ರತಿಧ್ವನಿ
December 30, 2025
0

ಬೆಂಗಳೂರು: ಅಕ್ರಮ ಬೆಟ್ಟಿಂಗ್​ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗ ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ( KC Veerendra Puppy) ಜಾಮೀನು(Bail) ಮಂಜೂರು ಆಗಿದೆ. https://youtu.be/VVocnM78zdg?si=K0lAxy5AjOTD0cte ಕೆಲ ತಿಂಗಳ...

Read moreDetails
ಕ್ರೀಡಾ ಲೋಕದಲ್ಲಿ 2025 ಎಷ್ಟು ಮಹತ್ವ ಪಡೆದಿತ್ತು..? ಯಾವೆಲ್ಲ ಮೊದಲುಗಳಿಗೆ ಕ್ರೀಡಾ ಕ್ಷೇತ್ರ ಸಾಕ್ಷಿಯಾಗಿತು? ಆಟಗಳ ಜಗತ್ತಿನಲ್ಲಿ ಏನೆಲ್ಲ ನಡೆಯಿತು ಎನ್ನುವುದರ ಹಿನ್ನೋಟ..

ಕ್ರೀಡಾ ಲೋಕದಲ್ಲಿ 2025 ಎಷ್ಟು ಮಹತ್ವ ಪಡೆದಿತ್ತು..? ಯಾವೆಲ್ಲ ಮೊದಲುಗಳಿಗೆ ಕ್ರೀಡಾ ಕ್ಷೇತ್ರ ಸಾಕ್ಷಿಯಾಗಿತು? ಆಟಗಳ ಜಗತ್ತಿನಲ್ಲಿ ಏನೆಲ್ಲ ನಡೆಯಿತು ಎನ್ನುವುದರ ಹಿನ್ನೋಟ..

December 30, 2025
ಒತ್ತುವರಿದಾರರಿಗೆ ಗಿಫ್ಟ್ ಕೊಡುವುದಕ್ಕೆ ನಾವು ತಯಾರಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

ಒತ್ತುವರಿದಾರರಿಗೆ ಗಿಫ್ಟ್ ಕೊಡುವುದಕ್ಕೆ ನಾವು ತಯಾರಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

December 30, 2025
ಡೆವಿಲ್‌ ಸೂಪರ್‌ ಹಿಟ್‌.. ಬಿಡುಗಡೆ ಬಳಿಕ ದರ್ಶನ್‌ ಮುಂದಿನ ಸಿನಿಮಾ ಯಾರ ಜೊತೆ..?

ಡೆವಿಲ್‌ ಸೂಪರ್‌ ಹಿಟ್‌.. ಬಿಡುಗಡೆ ಬಳಿಕ ದರ್ಶನ್‌ ಮುಂದಿನ ಸಿನಿಮಾ ಯಾರ ಜೊತೆ..?

December 30, 2025
ʼನೀನಾದೆ ನಾʼ ಧಾರಾವಾಹಿ ಖ್ಯಾತಿಯ ನಟಿ ನಂದಿನಿ ದಿಢೀರ್‌ ಸಾವಿಗೆ ಕಾರಣವೇನು..?

ʼನೀನಾದೆ ನಾʼ ಧಾರಾವಾಹಿ ಖ್ಯಾತಿಯ ನಟಿ ನಂದಿನಿ ದಿಢೀರ್‌ ಸಾವಿಗೆ ಕಾರಣವೇನು..?

December 30, 2025
Next Post
ಭಾರತದ ಪ್ರಜೆಗೆ ಢಾಕಾದಲ್ಲಿ ಮೂಲಭೂತವಾದಿಗಳಿಂದ ಥಳಿತ; ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಪೋಲೀಸರು

ಭಾರತದ ಪ್ರಜೆಗೆ ಢಾಕಾದಲ್ಲಿ ಮೂಲಭೂತವಾದಿಗಳಿಂದ ಥಳಿತ; ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಪೋಲೀಸರು

Recent News

K.C Veerendra Puppy: ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು..!
Top Story

K.C Veerendra Puppy: ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು..!

by ಪ್ರತಿಧ್ವನಿ
December 30, 2025
ಕ್ರೀಡಾ ಲೋಕದಲ್ಲಿ 2025 ಎಷ್ಟು ಮಹತ್ವ ಪಡೆದಿತ್ತು..? ಯಾವೆಲ್ಲ ಮೊದಲುಗಳಿಗೆ ಕ್ರೀಡಾ ಕ್ಷೇತ್ರ ಸಾಕ್ಷಿಯಾಗಿತು? ಆಟಗಳ ಜಗತ್ತಿನಲ್ಲಿ ಏನೆಲ್ಲ ನಡೆಯಿತು ಎನ್ನುವುದರ ಹಿನ್ನೋಟ..
Top Story

ಕ್ರೀಡಾ ಲೋಕದಲ್ಲಿ 2025 ಎಷ್ಟು ಮಹತ್ವ ಪಡೆದಿತ್ತು..? ಯಾವೆಲ್ಲ ಮೊದಲುಗಳಿಗೆ ಕ್ರೀಡಾ ಕ್ಷೇತ್ರ ಸಾಕ್ಷಿಯಾಗಿತು? ಆಟಗಳ ಜಗತ್ತಿನಲ್ಲಿ ಏನೆಲ್ಲ ನಡೆಯಿತು ಎನ್ನುವುದರ ಹಿನ್ನೋಟ..

by ಪ್ರತಿಧ್ವನಿ
December 30, 2025
ಒತ್ತುವರಿದಾರರಿಗೆ ಗಿಫ್ಟ್ ಕೊಡುವುದಕ್ಕೆ ನಾವು ತಯಾರಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
Top Story

ಒತ್ತುವರಿದಾರರಿಗೆ ಗಿಫ್ಟ್ ಕೊಡುವುದಕ್ಕೆ ನಾವು ತಯಾರಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 30, 2025
ಡೆವಿಲ್‌ ಸೂಪರ್‌ ಹಿಟ್‌.. ಬಿಡುಗಡೆ ಬಳಿಕ ದರ್ಶನ್‌ ಮುಂದಿನ ಸಿನಿಮಾ ಯಾರ ಜೊತೆ..?
Top Story

ಡೆವಿಲ್‌ ಸೂಪರ್‌ ಹಿಟ್‌.. ಬಿಡುಗಡೆ ಬಳಿಕ ದರ್ಶನ್‌ ಮುಂದಿನ ಸಿನಿಮಾ ಯಾರ ಜೊತೆ..?

by ಪ್ರತಿಧ್ವನಿ
December 30, 2025
ʼನೀನಾದೆ ನಾʼ ಧಾರಾವಾಹಿ ಖ್ಯಾತಿಯ ನಟಿ ನಂದಿನಿ ದಿಢೀರ್‌ ಸಾವಿಗೆ ಕಾರಣವೇನು..?
Top Story

ʼನೀನಾದೆ ನಾʼ ಧಾರಾವಾಹಿ ಖ್ಯಾತಿಯ ನಟಿ ನಂದಿನಿ ದಿಢೀರ್‌ ಸಾವಿಗೆ ಕಾರಣವೇನು..?

by ಪ್ರತಿಧ್ವನಿ
December 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಬಿ-ಜಿ ರಾಮ್ ಜಿ ಕಾಯ್ದೆ ಅನುಷ್ಠಾನ ತಡೆ ಹಿಡಿಯುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದ ಅಂಶಗಳು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಬಿ-ಜಿ ರಾಮ್ ಜಿ ಕಾಯ್ದೆ ಅನುಷ್ಠಾನ ತಡೆ ಹಿಡಿಯುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದ ಅಂಶಗಳು:

December 30, 2025
K.C Veerendra Puppy: ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು..!

K.C Veerendra Puppy: ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು..!

December 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada