• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗೌತಮಿಯನ್ನು ಮೆಚ್ಚಿಸಲು ಆಡುತ್ತಿದ್ದೇನೆ – ಮಂಜು ಆಡಿದ ಈ ಮಾತಿಗೆ ಕಿಚ್ಚ ಗರಂ.!

Rachita by Rachita
November 24, 2024
in Top Story, ಸಿನಿಮಾ, ಸೌಂದರ್ಯ
0
ಗೌತಮಿಯನ್ನು ಮೆಚ್ಚಿಸಲು ಆಡುತ್ತಿದ್ದೇನೆ – ಮಂಜು ಆಡಿದ ಈ ಮಾತಿಗೆ ಕಿಚ್ಚ ಗರಂ.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಒಂಬತ್ತನೇ ವಾರಕ್ಕೆ ಕಾಲಿಡಲಿದೆ ಹಾಗೂ ಇಂದಿನ ಎಪಿಸೋಡ್ ನಲ್ಲಿ ಕಿಚ್ಚ ಕಂಟೆಸ್ಟೆಂಟ್ ಗಳಿಗೆ ಕೆಲವೊಂದು ಪ್ರಶ್ನೆಯನ್ನು ಕೇಳ್ತಾರೆ ಇದಕ್ಕೆ ಕಂಟೆಸ್ಟೆಂಟ್ಗಳು ಎಸ್ ಆರ್ ನೋ ಉತ್ತರವನ್ನು ನೀಡಬೇಕು. ಗೌತಮಿಯವರು ಆಡಿಸು ಹಾಗೆ ಆಡುವ ಕೈಗೊಂಬೆ ಮಂಜು ಎಂಬ ಪ್ರಶ್ನೆಯನ್ನ ಕೇಳಿದಾಗ ಕೆಲವರು ಹೇಳುತ್ತಾರೆ ಇನ್ನು ಕೆಲವರು ನೋ ಅಂತ ಹೇಳ್ತಾರೆ.

ADVERTISEMENT
Screenshot

ಎಸ್ ಯಾಕೆ ಸುರೇಶ್ ಎಂದು ಸುದೀಪ್ ಅವರು ಕೇಳಿದಾಗ ಗೌತಮಿ ಅವರು ಹಿಂಗ ಆಡ್ಬೇಡ ಹಂಗಲ್ಲ ಹಿಂಗಲ್ಲ ಅಂತ ಹೇಳಿದ್ರೆ ಅದನ್ನ ಮಂಜೂರು ಒಪ್ಪಿಕೊಳ್ಳುತ್ತಾರೆ ಹಾಗಾಗಿ ನಾನು ಎಸ್ ಕೊಟ್ಟೆ ಎಂದು ಸುರೇಶ್ ಹೇಳ್ತಾರೆ. ಇನ್ನು ಅದೇ ಪ್ರಶ್ನೆಯನ್ನು ಮೋಕ್ಷಿತಾಗೆ ಕೇಳ್ದಾಗ ಮಂಜಣ್ಣನ್ಗೆ ಬೇರೆನೆ ಇರುತ್ತೆ ಆದರೆ ಗೌತಮಿ ಅವರು ಏನೋ ಹೇಳಿದ್ರೆ ಅವರು ಒಪ್ಪಿಕೊಳ್ಳುತ್ತಾರೆ.

Screenshot

ಹಾಗೂ ಎಲ್ಲಾ ಕಂಟೆಸ್ಟೆಂಟ್ ಗಳಿಗೂ ಈ ಮನೆಯಲ್ಲಿ ನೀವು ಯಾರನ್ನ ಮೆಚ್ಚಿಸಬೇಕು ಅಂತ ಕೇಳಿದಾಗ ಕೆಲವರು ಯಾರನ್ನು ಇಲ್ಲ ಎಂಬ ಉತ್ತರವನ್ನು ಕೊಡುತ್ತಾರೆ, ಮಂಜು ಮಾತ್ರ ನಾನು ಗೌತಮಿಯನ್ನ ಮೆಚ್ಚಿಸಬೇಕು ಎಂಬ ಉತ್ತರವನ್ನು ನೀಡ್ತಾರೆ ಇದಕ್ಕೆ ಕಿಚ್ಚ ಗರಂ ಆಗಿ ಸರಿ ನೀವು ಗೌತಮಿ ಅವರನ್ನು ಮೆಚ್ಚಿಸಿ ಎನ್ನುಯ್ತಾರೆ.

Screenshot

ಇಷ್ಟು ದಿನ ಒಂದಿಷ್ಟು ಕಂಟೆಸ್ಟೆಂಟ್ಗಳ ಒಪೀನಿಯನ್ ಮಾತ್ರವಲ್ಲದೇ ಹೊರಗಡೆ ಕೂಡ ಗೌತಮಿ ಹಾಗೂ ಮಂಜು ಅವರು ಒಬ್ಬರಿಗೊಬ್ಬರು ಆಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಾ ಇತ್ತು.ಕಿಚ್ಚನ ಈ ಪ್ರಶ್ನೆಯಿಂದ ಇನ್ಮುಂದೆ ಆದ್ರೂ ಅವರು ಸಪರೇಟ್ ಆಗಿ ಆಟವನ್ನು ಆತರ ಎಂಬುದನ್ನ ಕಾದು ನೋಡಬೇಕು.

Tags: biggbossKannadaKicchaseason11taskupdateweekend
Previous Post

ಚನ್ನಪಟ್ಟಣ ಅಭಿವೃದ್ಧಿ ಭರವಸೆ ಉಳಿಸಿಕೊಳ್ಳುತ್ತೇವೆ:ಡಿಸಿಎಂ ಡಿ. ಕೆ. ಶಿವಕುಮಾರ್

Next Post

ಐಪಿಎಲ್‌ ಹರಾಜು ; ಮೊದಲ ದಿನ ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಮಾರಾಟವಾದರು ಗೊತ್ತಾ ?

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
Next Post

ಐಪಿಎಲ್‌ ಹರಾಜು ; ಮೊದಲ ದಿನ ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಮಾರಾಟವಾದರು ಗೊತ್ತಾ ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada