ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಒಂಬತ್ತನೇ ವಾರಕ್ಕೆ ಕಾಲಿಡಲಿದೆ ಹಾಗೂ ಇಂದಿನ ಎಪಿಸೋಡ್ ನಲ್ಲಿ ಕಿಚ್ಚ ಕಂಟೆಸ್ಟೆಂಟ್ ಗಳಿಗೆ ಕೆಲವೊಂದು ಪ್ರಶ್ನೆಯನ್ನು ಕೇಳ್ತಾರೆ ಇದಕ್ಕೆ ಕಂಟೆಸ್ಟೆಂಟ್ಗಳು ಎಸ್ ಆರ್ ನೋ ಉತ್ತರವನ್ನು ನೀಡಬೇಕು. ಗೌತಮಿಯವರು ಆಡಿಸು ಹಾಗೆ ಆಡುವ ಕೈಗೊಂಬೆ ಮಂಜು ಎಂಬ ಪ್ರಶ್ನೆಯನ್ನ ಕೇಳಿದಾಗ ಕೆಲವರು ಹೇಳುತ್ತಾರೆ ಇನ್ನು ಕೆಲವರು ನೋ ಅಂತ ಹೇಳ್ತಾರೆ.

ಎಸ್ ಯಾಕೆ ಸುರೇಶ್ ಎಂದು ಸುದೀಪ್ ಅವರು ಕೇಳಿದಾಗ ಗೌತಮಿ ಅವರು ಹಿಂಗ ಆಡ್ಬೇಡ ಹಂಗಲ್ಲ ಹಿಂಗಲ್ಲ ಅಂತ ಹೇಳಿದ್ರೆ ಅದನ್ನ ಮಂಜೂರು ಒಪ್ಪಿಕೊಳ್ಳುತ್ತಾರೆ ಹಾಗಾಗಿ ನಾನು ಎಸ್ ಕೊಟ್ಟೆ ಎಂದು ಸುರೇಶ್ ಹೇಳ್ತಾರೆ. ಇನ್ನು ಅದೇ ಪ್ರಶ್ನೆಯನ್ನು ಮೋಕ್ಷಿತಾಗೆ ಕೇಳ್ದಾಗ ಮಂಜಣ್ಣನ್ಗೆ ಬೇರೆನೆ ಇರುತ್ತೆ ಆದರೆ ಗೌತಮಿ ಅವರು ಏನೋ ಹೇಳಿದ್ರೆ ಅವರು ಒಪ್ಪಿಕೊಳ್ಳುತ್ತಾರೆ.

ಹಾಗೂ ಎಲ್ಲಾ ಕಂಟೆಸ್ಟೆಂಟ್ ಗಳಿಗೂ ಈ ಮನೆಯಲ್ಲಿ ನೀವು ಯಾರನ್ನ ಮೆಚ್ಚಿಸಬೇಕು ಅಂತ ಕೇಳಿದಾಗ ಕೆಲವರು ಯಾರನ್ನು ಇಲ್ಲ ಎಂಬ ಉತ್ತರವನ್ನು ಕೊಡುತ್ತಾರೆ, ಮಂಜು ಮಾತ್ರ ನಾನು ಗೌತಮಿಯನ್ನ ಮೆಚ್ಚಿಸಬೇಕು ಎಂಬ ಉತ್ತರವನ್ನು ನೀಡ್ತಾರೆ ಇದಕ್ಕೆ ಕಿಚ್ಚ ಗರಂ ಆಗಿ ಸರಿ ನೀವು ಗೌತಮಿ ಅವರನ್ನು ಮೆಚ್ಚಿಸಿ ಎನ್ನುಯ್ತಾರೆ.

ಇಷ್ಟು ದಿನ ಒಂದಿಷ್ಟು ಕಂಟೆಸ್ಟೆಂಟ್ಗಳ ಒಪೀನಿಯನ್ ಮಾತ್ರವಲ್ಲದೇ ಹೊರಗಡೆ ಕೂಡ ಗೌತಮಿ ಹಾಗೂ ಮಂಜು ಅವರು ಒಬ್ಬರಿಗೊಬ್ಬರು ಆಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಾ ಇತ್ತು.ಕಿಚ್ಚನ ಈ ಪ್ರಶ್ನೆಯಿಂದ ಇನ್ಮುಂದೆ ಆದ್ರೂ ಅವರು ಸಪರೇಟ್ ಆಗಿ ಆಟವನ್ನು ಆತರ ಎಂಬುದನ್ನ ಕಾದು ನೋಡಬೇಕು.